ಹದಿನೆಂಟು ವರ್ಷಗಳ ಕನಸು ಇಂದು ನನಸಾಯ್ತಲ್ಲ ಪಂಜಾಬ್ ತಂಡದ ವಿರುದ್ಧ ಜಯವ ಸಾಧಿಸಿದರಲ್ಲ ಆರ್ ಸಿ.ಬಿ. ತಂಡ ರೋಚಕ ಗೆಲುವು ಸಾಧಿಸಿತಲ್ಲ ಈ ದಿನ ಚೊಚ್ಚಲ ಕಪ್ …
ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನಿಸಿದವರು ಬಾನು ಮುಷ್ತಾಕ್ ಎಂಬ ನಾಮಧೇಯದವರು ಕನ್ನಡದ ಪ್ರಸಿದ್ಧ ಲೇಖಕಿ ಬರಹಗಾರ್ತಿಯಿವರು ಸಾಮಾಜಿಕ ಕಾರ್ಯಕರ್ತೆ ವೃತ್ತಿಯಲ್ಲಿ ವಕೀಲೆಯಿವರು ಕನ್ನಡ ಹಿಂದಿ,ಉರ್ದು ಮತ್ತು ಇಂಗ್ಲಿಷ್ …
ಭಾವನೆ ಚೈತನ್ಯ ಹೊಮ್ಮಸು ದೊಡ್ಡದಾ ಪ್ರೀತಿ ಪ್ರೇಮ ಸಹನೆ ತಾಳ್ಮೆದೊಡ್ಡದಾ ಹುಡುಕುತ್ತಾ ಹೋದಂತೆಲ್ಲ ಇವು ಚಿಕ್ಕದಾಗಿದ್ದು ಅದ್ಬುತವಾದ ತಾಯಿಯ ಮಡಿಲು ದೊಡ್ಡದು ವ್ಯಕ್ತಿತ್ವದ ಕೈಗನ್ನಡಿ ಕಂಡಿದ್ದು ದೊಡ್ಡದು …
ಚನ್ನಗಿರಿ ತಾಲ್ಲೂಕಿನ ಹೂದಿಗೆರೆ ಗ್ರಾಮದವರು ನಾರಾಯಣ ಭಟ್ಟ ನಾಗರತ್ನಮ್ಮ ದಂಪತಿಯ ಪುತ್ರರು ಕನ್ನಡದ ಪ್ರಖ್ಯಾತ ಸಾಹಿತಿಗಳು ಕವಿ ದಿಗ್ಗಜರಿವರು ಹೆಚ್ ಎಸ್.ವಿ.ಎಂದಿವರು ಚಿರಪರಿಚಿತರಾದವರು ಬೆಂಗಳೂರಿನ ಸೆಂಟ್ ಜೋಸೆಫ್ …
ಮುಗಿಲಲಿ ಮೊಟ್ಟೆ ಇಟ್ಟಿದೆ ಮೋಡಮಂದಸ್ಮಿತವಾಗಿ ಬಿಳುತಿವೆ ಮುತ್ತಿನ ಹನಿಗಳುಮರಗಳು ನಲಿದು ವರುಣನಲಿ ಕುಣಿಯುತಿವೆಮಡಿಲಿಗೆ ಹಾಸಿವೆ ಹಸಿರ ಹೊದಿಕೆ ಮೈಮರೆತು ಹರಿಯುತಿವೆ ನದಿಗಳು ಜುಳುಜುಳುಮುದ್ದಾದ ಗಾಳಿ ಮರಳ ಸವರಿದ …
ಅವ್ವ ಎಂದರೇ ಹಾಗೆಯೇ ತನ್ನೊಡಲು ಹಸಿದು ಕಂಗೆಟ್ಟರೂ ಅನ್ನದ ಬಟ್ಟಲು ಹಿಡಿದು ಚಂದಮಾಮನನ್ನು ತೋರಿಸಿದವಳು ತನ್ನ ಪ್ರತಿ ಉಸಿರು ಕರುಳಿನ ಕುಡಿಗೆ ಮೀಸಲು ಇಟ್ಟವಳು ಸೀರೆಯ ಸೆರಗು …
ಜೀವ ಕೊಟ್ಟವಳಾಕೆ ಹೃದಯದ ಬಡಿತವಿದೆ ಆಕೆಗೆ ಜೀವ ಮೀಸಲಿದೆ ಅಲ್ಲವೇ ಅವ್ವಳಿಗೆ ನವಮಾಸದ ನೋವಿನಿಂದ ಅವಳಿಗೆ ಮರುಜನ್ಮ ಸಿಕ್ಕಿದೆ ಗರ್ಭದ ಗುಡಿಯಲಿ ಆಕೆಯೇ ದೇವರು ನಮ್ಮ ಬದುಕಿನ …
ನಾ ಧರೆಯ ಕಂಡಾಗ ಜೊತೆಗಿದ್ದ ಜೀವ ನನ್ನ ಪಡೆಯಲು ನೀ ಒತ್ತಿ ಇಟ್ಟಿಯಾ ಸಾವ ಕ್ಷಣದಲ್ಲಿ ಕಂಡೆ ನೀನು ನೋವು ನಲಿವ ನೀನಾದೆ ಜಗದಲ್ಲಿ ಮಿಗಿಲಾದ ಮಾತೃ …
ತಾಯಿಯ ಮಡಿಲೇ ಸ್ವರ್ಗದ ತೊಟ್ಟಲಿನ ಸೋಪಾನ ನಡೆಸುವಳು ಕೈ ಹಿಡಿದು ಎಚ್ಚರದಿ ಜೋಪಾನ ಬೆಳೆಸಿ ರಕ್ಷಿಸುತಿಹಲು ಕಣ್ಣಿನ ರೆಪ್ಪೆಯಂತೆ ತಾಯಿಯ ಕೈ ತುತ್ತೆ ಜೇನಿನ ಸಿಹಿಯೇ ನಾಚುವಂತೆ. …
ಬೆಳದಿಂಗಳ ಬೆಳಕಿನಲಿ ಕೈ ತುತ್ತಿನ ಅಮೃತದಲಿ ಕಣ್ಣೀರಿನ ಕಷ್ಟಗಳ ಕರಗಿಸಿ ಹಮ್ಮೀರ ಬದುಕನು ಕಲಿಸಿ ಬೆಳಕಿನ ಹಾಲ್ತೊರೆ ನನ್ನ ಸಾಕವ್ವ ಅಮಲಿನ ಮಧ್ಯ ಮಾರಾಟ ಕಾಯಕದಲಿ ಅಮಲಿನ …
ನೀ ನನ್ನ ದೇವತೆ ನನ್ನ ಬಾಳ ಹಣತೆ ನಿನ್ನ ಪ್ರೀತಿ ಮಮತೆ ಬೆಳಗಿತೆನ್ನ ಜೀವ ಜ್ಯೋತಿ ಈ ಜಗವ ತೋರಿಸಿ ನನ್ನ ನೀನು ಮುದ್ದಿಸಿ ನನಗೆ ಒಂದು …
ಅಮ್ಮನ ಕೈಯಗಳ ಸ್ಪರ್ಶ ಹೃದಯಕೆ ಶಕ್ತಿ ಅವಳ ಧೈರ್ಯದಲ್ಲಿ ಜೀವಕ್ಕೆ ದಿಕ್ಕು ಬೇಸರದ ಹೊತ್ತಿನಲ್ಲಿ ನಿನ್ನ ನೆನೆದರೆ ಮನದಲಿ ಮೂಡುವುದು ನಗು, ನೆಮ್ಮದಿ ಉಸಿರಿಗಿಂತಲೂ ಹತ್ತಿರ ನಿನ್ನ …
ಹೊರುವಾಗ ಹೆರುವಾಗ ಗೊತ್ತಿರಲಿಲ್ಲ ಅವಳಿಗೆ ತಾನೇ ಹೊರೆಯಾಗುವ ದಿನವೊಂದು ಬರಬಹುದೆಂದು.. ಮೊಲೆ ಹಾಲು ಉಣಿಸುವಾಗ ತಿಳಿಯಲಿಲ್ಲ ಲೋಟ ಹಾಲಿಗೂ ಹಪಹಪಿಸುವ ಗಳಿಗೆಯೊಂದು ಬರಬಹುದೆಂದು… ಮಗನ ಮೊಣಕಾಲ್ ಗಾಯಕೆ …
ಹೆತ್ತು ಹೊತ್ತು ನಮ್ಮನು ಸಾಕಿದವಳೆ ನೀನಿದ್ದರೆ ಜೀವನಕೊಂದು ಜೀವಕಳೆ ನೀನೆಂದರೆ ತ್ಯಾಗ ಸಹನೆಯ ಹೊಳೆ ತೊಳೆಯುವೆ ಮನಸಿನ ಕಹಿಕೊಳೆ ಹಸಿವಿಂದ ಕೂಗಿದರೂ ನಿನ್ನೊಡಲು ಕುಡಿಗಳ ಹಸಿವು ನೀಗಿದವಳು …
ಅವ್ವ ನೀ ಎಂದೂ ತೀರದ ಪ್ರೇಮದ ಖಣಿ ನಿನ್ನೊಡಲು ಥೇಟ್ ಕಡಲು ಅವ್ವ ನೀ ಹಚ್ಷಿದ ಹಣತೆ ನಮ್ಮ ಬಾಳ ಹಾದಿಯ ಕತ್ತಲು ನುಂಗಿದ್ದು ಅವ್ವ ನೀನು …
ನವಮಾಸಗಳು ನನ್ನನು ತನ್ನೊಡಲಲಿ ಹೊತ್ತವಳು ನನ್ನ ಹೆತ್ತು ಹೊತ್ತವಳಿಗೆ ಕೋಟಿ ನಮನಗಳು ಜೀವಕ್ಕೆ ಜೀವ ಕೊಟ್ಟು ಜೀವವ ಉಳಿಸುವಳು ಹಸುಕಂದನ ನಗುಮೊಗವ ಕಂಡು ಹರ್ಷಿಸುವಳು ತನ್ನೆಲ್ಲ ನೋವು …
ಹೊತ್ತವಳು, ಹೆತ್ತವಳು ತುತ್ತು ಮಾಡಿ ಉಣಿಸಿದವಳು ಮುತ್ತನ್ನಿಕ್ಕಿ ಪ್ರೀತಿಯ ತೋರಿದವಳು ಅತ್ತು ನೊಂದಾಗ ಸಮಾಧಾನಿಸಿದವಳು ಮತ್ತೆ ಕೈಯ್ಯನ್ನು ಹಿಡಿದು ಮುನ್ನಡೆಸಿದವಳು ಹೊತ್ತಿಗೂ ಮುಂಚೆ ಏಳುವಳು ಕತ್ತು ಹೊರಳದಂತೆ …
ಸೂರ್ಯನಿಗಿಂತ ಮೊದಲೇ ಎದ್ದೇಳುವಳು ಚಂದಿರ ಬಂದರೂ ಮಲಗದವಳು ರಂಗೋಲಿ ಹಾಕುತ್ತಾ ಸುಪ್ರಭಾತ ಹಾಡುತ್ತಾ ಎಬ್ಬಿಸುವಳು ನಾ ಎದ್ದಾಗ ನಗು ನಗುತ್ತ ನನ್ನಪ್ಪ ಎಂದವಳು ನನ್ನವ್ವ ರುಚಿ ಶುಚಿ …
ಲಿಂಗಾಯತ ಧರ್ಮದ ಸಂಸ್ಥಾಪಕ ಅಂಧ ಶ್ರದ್ಧೆ , ಜಡ ಸಂಪ್ರದಾಯಗಳನ್ನು ಒಪ್ಪದ ಸತ್ಯಾನ್ವೇಶಕ ಪರಮಾತ್ಮನ ದಿವ್ಯ ದರುಶನ ಪಡೆದ ಮಹಾನ್ ಸಾಧಕ ನಮಗೆಲ್ಲ ತಿಳಿಸಿದರು ಬಿಡದೆ ಮಾಡಿರಿ …
ಅಜ್ಞಾನದ ಬೆಳಕು ಹೋಗಲಾಡಿಸಿ ಜ್ಞಾನದ ಬೆಳಕು ನೀಡಿ ಗೌರವಿಸಿದರು ಅಹಂ ಅಹಂಕಾರವನ್ನು ತೊಲಗಿಸಿದರು ಮೇಲು-ಕೀಳು ಎನ್ನದೆ ಬದುಕಿದರು ಅರಸನಾಗಿ ರೈತರ ಕಷ್ಟ ತಿಳಿದವರು ಭಕ್ತಿ ಭಂಡಾರಿಯಾಗಿ ಜೀವಿಸಿದರು …
ಕಾರ್ಮಿಕನು ಬರಿ ಕೆಲಸಗಾರನಲ್ಲ ಭಾವನೆಗಳ ಮಾಲೀಕ, ಭಾವನೆಗಳಿವೆ ಕಾರ್ಮಿಕನಿಗೆ ಆತ ಯಂತ್ರವಲ್ಲ… ಬರೀ ಕೆಲಸಗಾರನಾಗಿ ನೋಡುವುದಲ್ಲ ಕಾರ್ಮಿಕನನ್ನು, ಭಾವನೆಗಳಿಂದ ಆತ ಬದುಕುತಿರುವನು… ಬದುಕಿನ ಯಾಂತ್ರಿಕತೆಯಲ್ಲಿ ಕಳೆದುಹೋಗಿರುವ ಕಾರ್ಮಿಕನು, …
ಹನ್ನೆರಡನೆಯ ಶತಮಾನದ ಸಮಾಜ ಸುಧಾರಕ ಬಿಜ್ಜಳನ ಆಳ್ವಿಕೆಯಲ್ಲಿ ಮೆಚ್ಚುವಂತಹ ಕಾಯಕ ತತ್ವಜ್ಞಾನಿಯಾಗಿ ಲಿಂಗಾಯತ ಧರ್ಮದ ಸ್ಥಾಪಕ ಜಾತಿ,ಮೇಲು-ಕೀಳುಗಳನ್ನು ಕಿತ್ತೆಸೆದ ಕನಕ ಬಸವನ ಬಾಗೇವಾಡಿಯ ಹೆಮ್ಮೆಯ ಕುವರ ಮಾದರಸ …
ಮಾದರಸ ಮಾದಲಾಂಬಿಕೆಯರ ಉದರದಿ ಜನಿಸಿದ ಜಗದೋದ್ಧಾರಕನು ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರನು ಸರಳ ಸುಲಭ ಸಾಮಾನ್ಯನಿಗೂ ಅರ್ಥವಾಗುವ ಸಾಹಿತ್ಯಕಾರನು ಪರಮಾತ್ಮನ ಕರುಣೆಯ ಕಂದನಾಗಿ ಅವತರಿಸಿದನು ಕಾಯಕದಲ್ಲಿ ಮೇಲು …
ಕೆಂಪಾದ ಬಾವುಟಗಳನೆಲ್ಲ ಬಿಳಿಯಾದ ಬಾವುಟಗಳೂ ಗಂಟು ಕಟ್ಟಿ ಮೂಲೆಗೆಸೆದಿವೆ ಮುದ್ದೆಯಾಗಿ ಮೂಲೆ ಸೇರಿ ಉಸಿರಿನ ನರಳಾಟದಲಿ ಕರಗಿದರೂ ಗಾಳಿಗೆ ಮೈಯೊಡ್ಡಲೂ ಬಲಾಢ್ಯವಾದ ಕೆಲ ಕೆಂಪಾದ ಬಾವುಟಗಳು ಬಿಳಿಯ …
ಬಸವನೆಂದರೆ ಮತ್ತೇನು ಅಲ್ಲ ಕತ್ತಲೆಯ ದಾರಿಗೆ ಹುಣ್ಣಿಮೆಯ ಬೆಳಕು ತಂದವರು ಬಸವನೆಂದರೆ ಇಷ್ಟೇ ಅಲ್ಲ ಅಜ್ಞಾನದ ಊರಿಗೆ ಅಕ್ಷರ ದೀಪವನ್ನು ಹಚ್ಚಿದವರು ಬಸವನೆಂದರೆ ಮತ್ತೇನು ಅಲ್ಲ ಮಾಡುವ …
ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ದೇಹವೇ ದೇಗುಲ ಲಿಂಗವೇ ದೇವರು ಅಂಗವೇ ಲಿಂಗವು ಲಿಂಗವೇ ಪ್ರಾಣವು ಈಶ್ವರ ಸರ್ವೇಶ್ವರ ಈಶ್ವರ ಬಸವೇಶ್ವರ ಕಾಯವೇ ಮಂದಿರ ಕಾಯಕವೇ ಕೈಲಾಸ …
ಕೈಲಾಸ ದೊಡ್ಡದಲ್ಲ ಕಾಯಕವೇ ದೊಡ್ಡದೆಂದು ಸಾರಿದವರು ಕತ್ತಲೆಯ ಊರಿಗೆಲ್ಲಾ ಬೆಳಕನ್ನು ಬೆಳಗಿದವರು ಬಸವಣ್ಣ ಧರ್ಮ ದೊಡ್ಡದಲ್ಲ ದಯವೇ ದೊಡ್ಡದೆಂದು ಹೇಳಿದವರು ಅಜ್ಞಾನದ ಓಣಿಗೆ ಜ್ಞಾನದ ಅಕ್ಷರ ಬಿತ್ತಿದವರು …
ಹನ್ನೆರಡನೆಯ ಶತಮಾನದಲ್ಲಿ ಜನಿಸಿದ ತತ್ವಜ್ಞಾನಿ ಬಸವಣ್ಣ ನೀನು ಇಪ್ಪತ್ತೊಂದನೆಯ ಶತಮಾನದಲ್ಲಿ ಜನಿಸಿದ ತಂತ್ರಜ್ಞಾನ ಯುಗದ ನಾವೆಲ್ಲಿ ಲೋಕದ ಉದ್ಧಾರದ ಭಕ್ತಿ ಚಳುವಳಿಯ ಹರಿಕಾರ ನೀನೆಲ್ಲಿ ನಮ್ಮ ಮನೆಯಲ್ಲಿಯೇ …
ಮಾತೆ ಮುತ್ತದು ಮಾತೆ ಮೃತ್ಯುವು ಮಾತೆ ಜಗದಲಿ ಮಾಣಿಕವು ಮಾತೆ ಮಿತ್ರನು ಮಾತೆ ಶತ್ರುವು ಮಾತೆ ಬಂಧದ ಬೆಸುಗೆಯು ಮಾತು ನುಡಿದರೆ ಮಾತು ಕರ್ಣಕೆ ಮಾತುಗಳು ತಂಪಿರಬೇಕು …
ಮಠ ಮಂದಿರ ಹಾರ ಹರಕೆ ಇವು ದೇವರು ಕಾಣುವ ದಾರಿ ಅಲ್ಲ ನಿನ್ನ ಹೃದಯದ ಶುದ್ಧ ನಡಿಗೆ ಅದರಲ್ಲಿ ಒಡಲಾಳದ ದೈವ ಅಲ್ಲವೆ? ಲಿಂಗವ ಹೊತ್ತು ಲೋಕ …
ಬಸವನೆಂದರೆ ಮನದ ವ್ಯಸನ ಕಳೆದ ಮಹಿಮ ಹಸನಾದ ಬದುಕಿನ ಮಾರ್ಗ ತೋರಿದ ಶರಣ ಕಸದಂತೆ ಕೀಳಾದವರ ಏಳ್ಗೆ ಮಾಡಿದ ದಾರ್ಶನಿಕ ಈಶ ಕಾಯಕ ಯೋಗಿಗೆ ಶರಣು ಶರಣು …
ಬಸವೇಶ…. ನೀ ಕಟ್ಟ ಬಯಸಿದ ಸಮಪಾಲು ಸಮಬಾಳು ಸಮಾಜ ನಿರ್ಮಾಣ ಕನಸಾಗಿಯೇ ಉಳಿಯಿತಲ್ಲ .. ಕಾಯಕವೇ ಕೈಲಾಸವೆಂದೆ.. ಕೆಲಸವಿಲ್ಲದ ಯುವ ಜನಾಂಗ ಮೊಬೈಲ್ ಮಾಯಾಂಗನೆಗೆ ಒಳಗಾಗಿ ಸ್ಟಾರ್ …
ನೀ ಕಂಡ ಕನಸುಗಳನ್ನು ಗಾಳಿಗೆ ತೂರಿದ್ದೇವೆ..! ನಿನ್ನನ್ನೊಂದು ವಿಗ್ರಹಮಾಡಿ ವಿಹಾರದಲ್ಲಿ ಇರಿಸಿದ್ದೇವೆ..! ಕಾಯ,ವಾಚಾ,ಮನಸಾ ಶುದ್ದರಂತೆ ನಟನೆ ಮಾಡುತ್ತ, ವಿಶ್ವಶಾಂತಿಯ ಹಾಳುಮಾಡಿದ್ದೇವೆ, ಈ ಕೃತ್ಯಗಳ ನೋಡಿ ಮೂಕನಾಗಲು, ನೀ …
ಹನ್ನೆರಡನೆಯ ಶತಮಾನದಲ್ಲಿ ಜನಿಸಿದರಣ್ಣ ಚಿಕ್ಕಂದಿನಲ್ಲೇ ಕ್ರಾಂತಿಕಾರಿಯಾದ ಬಸವಣ್ಣ ನಮ್ಮೊಳಗೆ ದೇವರಿದ್ದನೆಂದು ನಂಬಿದವರಣ್ಣ ಕಾಯಕವೇ ಕೈಲಾಸವೆಂದು ಸಾರಿದರಣ್ಣ ವಚನಗಳಲ್ಲಿ ಮನುಜರನ್ನು ತಿದ್ದಿದಾರಣ್ಣ ಕೂಡಲ ಸಂಗಮ ಅಂಕಿತ ನಾಮವಾಣ್ಣ ಸಮಾಜ …
ಹನ್ನೆರಡನೇ ಶತಮಾನದ ಅತೀಂದ್ರಿಯ ಸಂತರು ಕನ್ನಡದ ಕವಿ ವಚನಕಾರರು ತತ್ವಜ್ಞಾನಿಯವರು ಲಿಂಗಾಯಿತ ಧರ್ಮದ ಸಂಸ್ಥಾಪಕ ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಅರಿವು ಮೂಡಿಸಿದವರು ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿದವರು …
ಶತ ಶತಮಾನದ ಆರಾಧ್ಯ ದೈವ ಇಷ್ಟಲಿಂಗವ ಧರಿಸಿ ಎನಿಸಿದ ಬಸವ ಮೂರ್ತಿ ಪೂಜೆ ಖಂಡಿಸಿದ ಮಹಾನುಭಾವ ಅಂಕಿತವದು ಕೂಡಲ ಸಂಗಮ ದೇವಾ… ದುಡಿಮೆಯಲಿ ಕೈಲಾಸ ಕಂಡ ಕಾಯಕಯೋಗಿ, …
ಶರಣ ಸಂಕುಲ! ಅವರೇನು ದೇವ ಲೋಕದಿಂದ ಬಂದವರಲ್ಲ ದೇವ ಲೋಕವೇ ಧರೆಗಿಳಿಸಿದವರು ಶಿವ ಶರಣರು ಶಿವ ಭಕ್ತರು ಶಿವಾನುಭವಿಗಳ ಶರಣ ಸಂಕುಲ ಪ್ರಸಾದಿಕರಣ! ಸತ್ಯ ಶುದ್ಧ ಕಾಯಕ …
ಅಣ್ಣ ಎಂದರೆ ಬಸವಣ್ಣ ವಚನ ಸಾರಥಿ ಬಸವಣ್ಣ ವಿಭೂತಿಗೆ ಅರ್ಥ ಕೊಟ್ಟವ ಜನಿವಾರ ತೊರೆದು ಲಿಂಗವ ಧರಿಸಿದ ಬಸವಣ್ಣ 12ನೇ ಶತಮಾನದ ಕಳಶ ನಮ್ಮ ಅಣ್ಣ ಬಸವಣ್ಣ …
ಶರಣರ ನೆನೆಯೂ ಮನವೇ ಶರಣರ ಅರಿವು ಮನವೇ ಹಾದಿ ಬೀದಿಯ ಸುತ್ತಿ ಹರದಾಡಿ ಹೋಗುವ ಮುನ್ನ ಹುಳ ಹತ್ತಿ ಸುಳಿಗೆ ಬಿದ್ದು ಕೊಳೆತು ಹೋಗುವ ಮುನ್ನ ಶರಣರ …
ಸಮಾಜ ಸುಧಾರಣೆಯ ಹರಿಕಾರ ಸಮಾನತೆಯ ತತ್ವ ಬೋಧಿಸಿದ ಧೀರ ಕಾಯಕವೇ ಕೈಲಾಸವೆಂದ ತನ್ನ ವಚನಗಳಿಂದ ಜನಮನ ಗೆದ್ದ ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ ಮೂಢನಂಬಿಕೆಯ …
ಭಾರತೀಯ ಸಂವಿಧಾನದ ಮೂಲ ನಿರ್ಮಾತರಿವರು ದೀನದಲಿತರ ಬಾಳಿಗೆ ಬೆಳಕಾದ ನಾಯಕರಿವರು ಸಾಮಾಜಿಕ ಕಳಕಳಿ ತಾಳ್ಮೆಯ ಮನೋಭಾವದವರು ಬುಧ್ಧ- ಬಸವ ಗಾಂಧಿಯಂತೆ ಸಮಾಜ ಸುಧಾರಕರು ಅರ್ಥ ಶಾಸ್ತ್ರಜ್ಞರು ಮೇಧಾವಿಗಳು …
ಹನ್ನೆರಡನೇ ಶತಮಾನದ ಪ್ರಥಮ ಮಹಿಳಾ ಕವಯತ್ರಿಯಿವರು ಧವನದ ಹುಣ್ಣಿಮೆಯಂದು ಉಡುತಡಿ ಗ್ರಾಮದಲ್ಲಿ ಜನಿಸಿದವರು ವಚನ ಸಾಹಿತ್ಯದ ಹಲವಾರು ವಚನಗಳ ರಚನೆಕಾರ್ತಿಯಿವರು ಸ್ತ್ರೀ ವಾದಿ ಚಳುವಳಿಯ ಪ್ರತಿಪಾದಕಿ ಅಕ್ಕಮಹಾದೇವಿಯಿವರು …
ಮರ್ಯಾದ ಪುರುಷೋತ್ತಮ ರಾಮ ಮನುಕುಲದ ಮಾದರಿ ಶ್ರೀರಾಮ ಮುನಿ ವಶಿಷ್ಠರ ಪ್ರೀತಿ ಶಿಷ್ಯ ರಾಮ ರಘುಕುಲದ ತಿಲಕ ಜಯ ರಾಮ ಲಕ್ಷ್ಮಣನ ಅನುಜ ಆದ್ಯರಾಮ ಲವಕುಶ ಪುತ್ರರಪಿತಾಮಹ …
ಯುಗ ಯುಗವು ಸರಿದರೂ ಯುಗಾದಿ ಮರಳಿ ಬರುತಿದೆ ಚೈತ್ರದ ಚಿಗುರಿನಲಿ ಸಂಭ್ರಮವ ತರುತಿದೆ*_ ಎನ್ನುತ್ತಾ…… ಯುಗಾದಿಯ ಹಾರ್ದಿಕ ಶುಭಾಶಯಗಳು ಹಕ್ಕಿಗಳ ಚಿಲಿಪಿಲಿ ಕಲರವ ಮೇಳೈಸಿದೆ ಪ್ರಕೃತಿಯಲಿ ಹೊಸತನವ …
ತಪ್ಪಾಗಿದ್ದು ನಂದೇ ನೀ ನನಗಾಗಿ ಸೀಮಿತವಾಗಿದೆ ಎಂದು ಹಿಗ್ಗಿದ್ದು ನಿನ್ನದು ತಪ್ಪೇನಿದೆ, ಬಿಡು ನಟನೆಗೆ ಮನ ಸೋತಿದ್ದು ನನ್ನದೇ ತಪ್ಪು ನೀ ಚಿನ್ನವೆಂದೆ ನಾನು ಆಚಾರ್ಯ ಬಳಿ …
ಬದುಕಿನ ಕಾವಲಿಯಲಿ ಬೆಂದು ನೊಂದ ಭಕ್ತನಿಗೆ ಸುಖ ತಂದೀತೇ ಶಿವರಾರಾತ್ರಿ ಬಿದ್ದು ಹೋಗುವ ಮರಕ್ಕೆ ಎದ್ದು ನಿಲ್ಲಲು ನವ ಚೈತನ್ಯವ ನೀಡೀತೇ ಶಿವರಾತ್ರಿ ತ್ರಿಶೂಲ ಧಾರಿ ಮುಕ್ಕಣ್ಣನ …
ಮಿನು ಮಿನುಗು ತಾರೆ.. ನೀ ಕಲ್ಪನೆಯ ದಾರಿಯಲಿ.. ನಾ ಹೃದಯ ತುಂಬಾ ಪ್ರೀತಿ ನೀಡುವೆ.. ನಾ ಬಾರೆ ಎದೆಗೆ ಇಳಿದು ಬಿಡು ಬಾರವಾಗದು ನನ್ನ ಮನ..! ನಿನ್ನ …
ಬಾನಂಗಳದಿ ರಾರಾಜಿಸುವ ದಿನಕರನಿವನು ಕತ್ತಲೆ ಕಳೆದು ಜಗಕೆ ಬೆಳಕನ್ನು ನೀಡುವನು ಸಪ್ತ ಅಶ್ವಗಳನ್ನೇರಿ ಬರುವ ಸಾರಥಿಯಿವನು ನವಗ್ರಹಗಳಿಗೆ ಅಧಿಪತಿ ಸೂರ್ಯ ದೇವನು ಎಕ್ಕದ ಎಲೆಯ ಶಿರದಲ್ಲಿಟ್ಟು ಮೀಯಬೇಕು …
ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ …
ಮಹಾರಾಷ್ಟ್ರದ ಸತಾರ ಜಿಲ್ಲೆಯಲ್ಲಿ ಜನಿಸಿದವರು ನೇವಸೆ ಪಾಟಿಲ ಲಕ್ಷ್ಮೀ ಬಾಯಿ ದಂಪತಿಯ ಕುವರಿ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯಿವರು ದೇಶದ ಮೊದಲ ಶಿಕ್ಷಕಿಯೆಂದು ಹೆಸರು ಗಳಿಸಿದವರು ನಮ್ಮ ದೇಶದ …
ಅಜ್ಜಾ ಬಂದಾನ ಕರಿಯಾಕ ಅವ್ರೂರಿನ ಜಾತ್ರೇ ಮಾಡಾಕ ಹನುಮನ ತೇರು ಎಳಿಯಾಕ ಭಕ್ತಿಯಿಂದ ಅವಗ ಕೈ ಮುಗಿಬೇಕ ಬಗೆ ಬಗೆ ಬಣ್ಣದ ಪಟಗಳು ಹೂಗಳ ಸುಂದರ ಹಾರಗಳು …
ನನ್ನ ಪ್ರೀತಿಯ ದೇವತೆಯೇ ಇಲ್ಲಿ ಗಮನ ಕೊಡುವೆಯಾ ನಾನು ಎಷ್ಟು ಬೇಡಿದರೂ ನೀನು ಸದಾ ಕೊಡುತಿಯಾ ಆದರೆ ನಿನಗೇನು ಬೇಕೆಂದು ನನ್ನ ನೀನು ಕೇಳುವೆಯಾ ಜನರ ಎಲ್ಲಾ …
ಶಿಗ್ಗಾವಿ ತಾಲ್ಲೂಕಿನ ಬಾಡಾ ಗ್ರಾಮದಲ್ಲಿ ಜನಿಸಿದವರು ತಾಯಿ ಬಚ್ಚಮ್ಮ ತಂದೆ ಬೀರಪ್ಪನಾಯಕ ಸುಪುತ್ರರು ತಿರುಪತಿ ತಿಮ್ಮಪ್ಪನ ದಯೆಯಿಂದ ಜನ್ಮತಳೆದ ರತ್ನರು ತಿಮ್ಮಪ್ಪ ನಾಯಕನೆಂಬ ನಾಮಧೇಯದಿ ಪ್ರಸಿದ್ಧರು ದಾಸ …
ಮಗುವಿನ ಮನಸಿದು ಹೂವಿನಷ್ಟೆ ಕೋಮಲ ಮೃದು ಮುಗ್ಧ ಮುದ್ದು ನಗುವು ಚಂದ ಬಲು ಮೋಹಕವದು ಮಗುವಿನ ಮೊದಲ ತೊದಲು ನುಡಿಯು ಚಂದವದು ಮಗುವ ನಗುಮೊಗವ ಕಂಡು ಆನಂದವಾಗುವುದು …
ದ್ವೇಷದ ಓಣಿಯಲ್ಲಿ ಪ್ರೀತಿಯಿಂದ ಹೋಗಿ ಆಟ ಆಡುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಜಾತಿಯನ್ನು ಮರೆತು ಸ್ನೇಹಿದಿಂದ ಸದಾ ಜೊತೆಗಿರುವ ಮಕ್ಕಳ ಹಾಗೇ ನಾವೇಕೆ ಇಲ್ಲ? ಧರ್ಮವನ್ನು …
ಸಾಧಕರ ಸಾಲಿನಲ್ಲಿ ನಿಸ್ವಾರ್ಥ ಸೇವಕ ಇಂದು ಕನ್ನಡ ಕುವರನ ಪುಣ್ಯ ಸ್ಮರಣೆ ದಿನ ಅಭಿಮಾನದಿಂದ ತುಂಬಿದೆ ಮನ ಇನ್ನೊಮ್ಮೆ ಕಳಿಸು ನಮ್ಮ ಕಂದನ ಬೇಡೋಣ ಆ ದೇವಗೆ …
ಅಪ್ಪು ನೀ ಅಮರ ನಾ ಬರೆಯುವೆ ಕನ್ನಡ ಅಕ್ಷರಗಳ ಹಾರ ನೀ ಕರುನಾಡ ಕುವರ ನೀ ನಗುಮೊಗದ ವೀರ…. ಮುಗಿಲಲಿ ಮಿನಗುವ ದ್ರುವ ತಾರೆಯಾದೆ ಬಡವರ ಬಾಳಿನ …
ಅಚ್ಚುಮೆಚ್ಚಿನ ಯವನಟ ನಮ್ಮ ಪುನೀತನಿವನು ಕರುನಾಡಿನ ವೀರಕುವರ ಹೆಮ್ಮೆಯ ಕನ್ನಡಿಗನಿವನು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದವನು ಪಾರ್ವತಮ್ಮರಾಜಕುಮಾರವರ ಕಿರಿಯ ಕುವರನು ಪವರ್ ಸ್ಟಾರ್ ಬಿರುದು ಪಡೆದ ಏಕೈಕ ಕುಮಾರನು …
ಮುಗಿಯಿತು ರಜಾ ಇನ್ನಿಲ್ಲ ಹಸಿವಿನ ಸಜಾ ಓದು ಬರಹ ಜೋರು ಜೊತೆಗೆ ಅನ್ನ ಸಾರು ದೀಪಾವಳಿ ಹಬ್ಬಕೆ ಕಾತುರದಿ ಕಾಯಲು ಆಗಲೇ ತೆರೆಯಿತು ಶಾಲೆಯ ಬಾಗಿಲು ಮಜಾ …
ಭಾರತದ ಕ್ಷಿಪಣಿ ಮಾನವರೆಂದು ಚಿರಪರಿಚಿತರಿವರು ಎಪಿಜೆ ಅಬ್ದುಲ್ ಕಲಾಂ ಭೌತಶಾಸ್ತ್ರ ಪದವೀಧರರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಯಿವರು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದವರು ಉಪನ್ಯಾಸಕರಾಗಿ ವಿದ್ಯಾರ್ಥಿಗಳಿಗೆ ಭೋದಿಸಿದವರು ಲೇಖಕರಾಗಿ …
ಭರತ ಖಂಡದಲ್ಲಿ ಜನ್ಮ ತಾಳಿದರು ಒಂದೇ ದಿನ ಭಾರತಾಂಬೆಯ ಮಡಿಲಲ್ಲಿ ರಾರಾಜಿಸಿದರು ಅನುದಿನ ಅಳಿಯದೇ ಉಳಿದರು ಮನದಲಿ ಪ್ರತಿದಿನ ದೇಶಕ್ಕೆ ಇವರ ಕೊಡುಗೆಯೇ ನವಚೇತನ ಶಾಂತಿಯ ಮಂತ್ರದ …
ಕರಮ್ ಚಂದ್ ಗಾಂಧಿ ಪುತ್ಥಲಿಬಾಯಿಯ ಕುವರರು ಮೋಹನ್ ದಾಸ್ ಕರಮಚಂದ್ ಗಾಂಧೀಜಿಯಿವರು ಗುಜರಾತಿನ ಪೋರಬಂದರಿನಲ್ಲಿ ಜನಿಸಿದವರು ನಮ್ಮ ಭವ್ಯ ಭಾರತ ದೇಶದ ಪಿತಾಮಹರಿವರು ಸತ್ಯಾಗ್ರಹಿ ಮತ್ತು ಫ್ರಭಾವಶಾಲಿ …
ಇದ್ದನು ಒಬ್ಬ ಗಾಂಧಿ ತಾತ ಭಾರತ ದೇಶಕೆ ನಾಯಕನಾತ ಕೈಯಲ್ಲೊಂದು ಕಟ್ಟಿಗೆ ಕೋಲು ಮೈಮೇಲೊಂದು ಖಾದಿ ಶಾಲು ತಾತನ ಮುಖದಲಿ ಚಾಳೀಸ್ ಚಂದ ನಗುವನು ಹರಡಿದ ದೇಶದ …
ಸತಿಯಾಗಿ ಜನಿಸಿದೆ ಪ್ರಕೃತಿ ರೂಪದಿ ಪರ್ವತ ರಾಜನುದರದಲಿ ಶೈಲಪುತ್ರಿ ನೀ ನೆಲೆಸಿದೆ ಪರ್ವತ ನಂದಿಯ ಮೇಲೆ ಸವಾರಿ ಮಾಡುತಲಿ ತಪಸನು ಗೈದೆ ಶಿವನನು ವರಿಸಲು ದಿಟ್ಟ ಮನದಲಿ …
ತಂಪು ಚಂದ್ರಿಕೆ ಇರುಳು ಕುರುಹಿಗೆ ಚಂದ್ರನ ರುಜು ನಸುಕಿನಲಿ ಬೆಳಕಿಂಡಿ ಬೆಳಕು ಸೂರ್ಯನ ರುಜು ವಸುಂಧರೆಯ ಆಡಂಬೋಲ ,ಹಸಿರು ಕಪ್ಪತ್ತಗುಡ್ಡ ಸಖಿ ಉಸಿರ ಗಂಧ ಸೂಕಿ, ಬಿರಿದ …
ಪ್ರಥಮ ಪೂಜಿಪ ಪಾಹಿ ಗಜಾನನು ಪಾರ್ವತಿ ಮಹೇಶ್ವರನ ಸುಪುತ್ರನು ವಾಮನ ರೂಪಿ ಗೌರಿ ವರಪುತ್ರನು ಜೈ ಗಣೇಶ ಸಿದ್ದಿ ಬುದ್ದಿ ಪ್ರದಾಯಕನು ಮಹಾ ಗಣಪತಿ ಶಿವನಂದನನು ಭವಾನಿ …
ಅಂಧಕಾರವ ಓಡಿಸಿ ಜ್ಞಾನ ದೀವಿಗೆ ಹೊತ್ತಿಸಿದವರು ತಪ್ಪಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿದವರು ಅಕ್ಕರೆಯಿಂದ ಅಕ್ಷರವ ಕಲಿಸಿದವರು ಶ್ರೇಷ್ಠ ವ್ಯಕ್ತಿಗಳ ವಿಚಾರಧಾರೆ ತಲೆಗೆ ತುಂಬಿಸಿದವರು ಬೋಧನೆಯ ಮೂಲಕ ಸಾಧನೆಯ …
ಸರ್ವ ಕವಯಿತ್ರಿ ,ಕವಿಮಿತ್ರರಿಗೂ ಹಾಗೂ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು ವಿದ್ಯಾಲಯ ನಮ್ಮೆಲ್ಲರ ಜ್ಞಾನದ ಆಲಯವಿದು ತಾಯಿ ಶಾರದೆ ವಿದ್ಯಾ ದೇವಿಗೆ ಕರವ ಮುಗಿದು ಅಜ್ಞಾನದ …
ಅವನೇನು ನನ್ನಪ್ಪನೇ ಹೊಡೆದು ಬುದ್ಧಿ ಹೇಳಲು ಅವನಿಗಾರು ಅಧಿಕಾರ ಕೊಟ್ಟೋರು? ಅವಳೇನು ನನ್ನವ್ವಳೇ ತಲೆ ನೇವರಿಸಿ ಹೊಟ್ಟೆಯಲಿನ ಸಂಕಟವ ಕೇಳಿ ತಾ ನೊಂದುಕೊಳ್ಳಲು ಅವಳ್ಯಾರು? ಅವನೇನು ನನ್ನಣ್ಣನೇ …
ಶುದ್ಧ ಬರಹಗಳನ್ನು ಬರೆಸಿ ಗದ್ಯ ಪದ್ಯಗಳನ್ನು ತಿಳಿಸಿ ಸಮಾಸ ಸಂಧಿಗಳ ಸಂದಿಗ್ದತೆಯನ್ನು ಬಿಡಿಸಿ ಹೇಳಿದ ಕನ್ನಡ ಗುರುವಿಗೆ ನನ್ನ ವಂದನೆಗಳು ಗತಕಾಲದ ವೈಭವ ತಿಳಿಸಿ.. ಕ್ರಿಸ್ತ ಶಕೆ …
ಶುಭ ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ ಅಷ್ಟಮಿ ತಿಥಿಯಂದು ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನ ಜನ್ಮ ಚಂದ್ರ ರೋಹಿಣಿ ನಕ್ಷತ್ರದಲ್ಲಿ ವಸುದೇವ ಮತ್ತು ದೇವಕಿಯ ಗರ್ಭದಲ್ಲಿ ಅಷ್ಟಪುತ್ರ ರತ್ನವಾಗಿ ಜನಿಸಿದ …
ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಜನಿಸಿದವರು ವಿಮಲ ಕುಲಕರ್ಣಿ ದಂಪತಿಯ ಸುಪುತ್ರಿಯಿವರು ಇನ್ಫೋಸಿಸ್ ಫೌಂಡೇಶನ್ನಿನ ಸಂಸ್ಥಾಪಕಿಯಿವರು ಭಾರತದ ಮೊದಲ ಮಹಿಳಾ ಇಂಜಿನಿಯರ್ ಯಿವರು ನಾರಾಯಣಮೂರ್ತಿಯವರ ಧರ್ಮಪತ್ನಿಯಿವರು ಚಿನ್ನದ ಪದಕ …
ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ ಜಾತಿ ಧರ್ಮ …
ನೀಲ ನಭದಲಿ ರಾರಾಜಿಸಿದ ತ್ರಿವರ್ಣ ಧ್ವಜವು ಕೊನೆಗೊಂಡಿತು ಬ್ರಿಟಿಷರ ದಾಸ್ಯವು ಭಾರತೀಯರ ದಮನಿಯಲಿ ರೋಮಾಂಚನ ದೇಶಭಕ್ತಿಯ ನುಡಿ ನಮನ ರಾಷ್ಟ್ರ ನಾಯಕರ ಬಲಿದಾನದ ಫಲ ಭಾಷೆ ನಾಡಿನ …
ಸ್ವಾಂತಂತ್ರ್ಯ ಸಿಕ್ಕಿದೆ ಕೆಂಪು ಕೋಟೆಯ ತುದಿಯ ಮೇಲೆ ಬೀದಿಯಲ್ಲಿ ಉಳಿದುಕೊಂಡ ಸಾಮಾನ್ಯ ಬಡವ ಮಾತ್ರ ಯಾಕೋ ಅದನ್ನು ಒಪ್ಪುತ್ತಿಲ್ಲ ಸ್ವಾತಂತ್ರ್ಯ ಸಿಕ್ಕಿದೆ ಆಡಳಿತದ ಕಛೇರಿಯ ಕಟ್ಟೆಯ ಮೇಲೆ …
ಆಂಧ್ರದ ಪಿಂಗಳಿ ವೆಂಕಯ್ಯನು ವಿನ್ಯಾಸಗೊಳಿಸಿದನು ಭಾರತೀಯರ ಪ್ರತೀಕವಿದು ತ್ರಿವರ್ಣ ಧ್ವಜಾರೋಹಣವಿದು 22ನೇ ಜುಲೈ 1947ರಂದು ಅಂಗಿಕರಿಸಲಾಯಿತು ಧಾರವಾಡ ಗರಗದ ಬಟ್ಟೆಯಿಂದ ಧ್ವಜವಾಯಿತು ಕೆಂಪುಕೋಟೆಯ ಮೇಲೆ ಸದಾ ಹಾರಾಡುವುದು …
ನಿನ್ನ ಕಣ್ಣಾಲಿಗಳನು ನೋಡಿ ಮುದ್ದಿಸದೆ ಅದೆಷ್ಟು ದಿನಗಳದಾವು ನನ್ನ ಕಂಡೊಡನೆ ತುಟಿಗಳು ಬಿಗಿಯುತ್ತಾ ಕೆನ್ನೆಯ ತೋರಿಸುತ್ತಿದ್ದೆ ಮುತ್ತಿಟ್ಟು ಬಾಚಿ ತಬ್ಬಲು ಹವಣಿಸುತ್ತಿದ್ದೆ ಆಗ ನಿನ್ನ ಕಂಗಳ ಬಿಸಿಯ …
ಕೇರಳದ ವಯನಾಡು ಗುಡ್ಡ ಭೂಕುಸಿತವಿದು ಸತತ ಜೋರು ಮಳೆಯ ರೌದ್ರ ನರ್ತನವಿದು ಧಾರಾಕಾರ ಸುರಿಮಳೆ ಕೆಸರಿನ ಓಕುಳಿಯದು ಮರಗಳು ಉರುಳಿ ಬಿದ್ದು ಬಟ್ಟ ಬಯಲಾಗಿಹುದು ಪ್ರವಾಹದಲ್ಲಿ ಕೊಚ್ಚಿಕೊಂಡು …
ಭವಬಂಧನ ಬಿಡಿಸದೆ ಬಾಳುವ ಬದುಕೇ ನೋವು ನಲಿವಿನ ಮುಖಗಳಲಿ ತೋರಿಕೆ ಹಿರಿಮೆ ಮಹಿಮೆಗಳ ಕಲಿಯದ ಮನಸಿಗೆ ಎಲ್ಲರೊಳು ನಡುವಿನ ಬದುಕಿನ ತೀವ್ರತೆಗೆ ಕೋಪ ತಾಪಗಳೆಲ್ಲ ಬದಿಗೊತ್ತಿ ನಡೆಯುತಲಿ …
ಅಂದು ಆ ದಿನಗಳು. ನೆನದರೆ ಮನ ಮಿಡುತಗಳು. ಬಾಲ್ಯದ ಸುಂದರ ಕಿರಣಗಳು. ಏಳುತ್ತೆ ಮೊಗದಲ್ಲಿ ಪುಳಕಗಳು. ಕೂಡಿ ಆಡಿದ ಸುವರ್ಣ ಕಕ್ಷಣಗಳು ಏಟು ಪೆಟ್ಟು ತಿಂದ ಬಾಸುಂಡೇಗಳು …
ಶೌರ್ಯ ಮತ್ತು ಅಚಲತೆಯಿಂದ ಹೋರಾಡಿದ ಭಾರತಾಂಬೆಗೆ ತನ್ನ ಭೂಭಾಗವನ್ನು ಮರಳಿಸಿದ ಆ ವೀರ ಯೋಧರಿಗೆ ನನ್ನ ನಮನ ಸ್ವಾಭಿಮಾನದ ಸಮರದಲ್ಲಿ ಹೋರಾಡಿದ ಭಾರತಾಂಬೆಗಾಗಿ ಬಲಿದಾನವನ್ನು ನೀಡಿದ ಕೆಚ್ಚೆದೆಯ …
ಓ ಮಳೆಯೇ ನೀ ನಿಲ್ಲದಿರು ನಿನ್ನ ಹನಿಗಳ ರಾಶಿಯ ಬರಸೆಳೆದು ಮುತ್ತನೀಯುವ ಮಹಾದಾಸೆಯು ಬುವಿಗೆ ಓ ಮಳೆಯೇ ನೀ ನಿಲ್ಲದಿರು ನಿನ್ನ ಆಲಾಪದ ಗುಂಗಿನಲಿ ನಿನ್ನೊಡನೆ ಮೈ …
ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿಯಿವರು ಅಪ್ಪಟ ಕನ್ನಡತಿ ಸ್ವಾತಿಕ ಮನಸ್ಸಿನ ನಟಿಯಿವರು ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದವರು ಕನ್ನಡ ಸಿನಿರಸಿಕರಿಗೆ ಚಿರಪರಿಚಿತೆ ಅಪರ್ಣರಿವರು ವಾಸ್ತುಶಿಲ್ಪಿ ,ಕವಿ ನಾಗರಾಜ್ ವಸ್ತಾರ …
ಬೆನ್ನ ಮೇಲದು ಹರೆದ ಹನ್ನೆರಡು ತುತುಗಳ ಅಂಗಿ ಅದೆಷ್ಟು ಬದುಕ್ಕಿದ್ದವ ಬಡತನ ಹಸಿವನ್ನು ನುಂಗಿ ತಾ ಕಾಣದ ಜಗತ್ತನ್ನು ತೋರುವ ದೈವವು ಅಪ್ಪಾ ಆ ಮನವದ ಕಾಳಜಿ …
ಹುಟ್ಟಿದಾಗ ತೊಟ್ಟಿಲಲ್ಲಿ ಹಾಕಿ ತೂಗಿದರು ಸತ್ತಾಗ ಚಟ್ಟದಲ್ಲಿ ಹಾಕಿ ಎತ್ತಿದರು ಹುಟ್ಟಿದ್ದಾಗ ಮೈಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕಿದರು ಸತ್ತಾಗ ಮೈ ಮೇಲೆ ಸೀಮೆ ಎಣ್ಣೆ ಹಾಕಿ …
ಯಾವ ಬ್ಯಾಂಕ್ ನಲ್ಲಿಯೂ ಅವ್ವನ ಹೆಸರಿನಲ್ಲಿ ಖಾತೆಯ ಪುಸ್ತಕವು ಇರಲಿಲ್ಲ ಅಡುಗೆಮನೆಯಲ್ಲಿ ಇತ್ತು ಸಾಸಿವೆ ಜೀರಿಗೆ ಚಹಾ ಪುಡಿಯ ಡಬ್ಬಿಯಲ್ಲಿ ನಿತ್ಯವೂ ಆ ಡಬ್ಬಿಯಲ್ಲಿ ಒಂದೊ ಎರಡೋ …
ಯೋಗವ ಕಲಿಯೋಣ ರೋಗವ ಕಳೆಯೋಣ ಶುಭ್ರಮನದಿ ಧ್ಯಾನವ ಗೈಯೋಣ ಬನ್ನಿರಿ ಬಾಂಧವರೇ ಯೋಗವ ಮಾಡಿ ಸದೃಢರಾಗೋಣ ಮುಂಜಾನೆದ್ದು ದಿನಕರಗೆ ನಮಿಸಿ ಸೂರ್ಯ ನಮಸ್ಕಾರ ಮಾಡೋಣ ಏಕಾಗ್ರ ಚಿತ್ತರಾಗಿ …
ಮನುಜನಿವನು ಮೃಷ್ಟಾನ್ನ ಭೋಜನ ಪ್ರಿಯನು ಎರಡು ಹೊತ್ತು ಉಂಡವ ಯೋಗಿಯಾಗುವನು ಮೂರು ಹೊತ್ತು ಉಂಡವ ಭೋಗಿಯಾಗುವನು ನಾಲ್ಕು ಹೊತ್ತು ಉಂಡವನು ರೋಗಿಯಾಗುವನು ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ …
ಅಮ್ಮಾ – ನಮ್ಮಮ್ಮಾ ನಿನಗಾರಿಲ್ಲಿ ಸರಿಸಾಟಿ ಅಮ್ಮಾ…, ಭೂಮಿ, ಆಕಾಶ, ಸೂರ್ಯ, ಚಂದ್ರರಷ್ಟೆ ನಿನ್ನ ಮನಸ್ಸು ವಿಶಾಲವಮ್ಮಾ ಅಮ್ಮಾ, ನಿನ್ನ ಪ್ರೀತಿ ಮಮತೆಗೆ ಅದಾರು ಸರಿಸಮಾನರಮ್ಮಾ, ಅಮ್ಮಾ …
ವೈಶಾಖಮಾಸ ಶುಕ್ಲಪಕ್ಷ ಹುಣ್ಣಿಮೆ ಜನನವಾಯ್ತು ಬುದ್ಧನೆಂಬ ಜ್ಞಾನಿಯ ದಿನವದು ಹಬ್ಬವು ಶುದ್ಧೋದನನ ಮಗನಿವ ಸಿದ್ಧಾರ್ಥ ಮಾಯಾದೇವಿಯ ಸುಕುಮಾರನಿವನು ಮಹಾಬುದ್ಧ ಇವನು ಬಿಹಾರದಲ್ಲಿ ಬೋಧಗಯಾದಲ್ಲಿನ ಭೋಧಿವೃಕ್ಷದಿ ಜ್ಞಾನೋದಯವಾಯಿತು ಧರ್ಮೋಪದೇಶವಾಯ್ತು …
ವೈಶಾಖಮಾಸದ ಹುಣ್ಣಿಮೆಯಂದು ಜನಿಸಿದವರು ಶುಧ್ಧೋದನ ಮತ್ತು ಮಾಯಾದೇವಿಯ ಸುಪುತ್ರರು ಶಿಶುವಾಗಿದ್ದಾಗಲೇ ಹೆತ್ತಮ್ಮನ ಕಳೆದು ಕೊಂಡವರು ಮಲತಾಯಿ ಪ್ರಜಾಪತಿದೇವಿ ಆರೈಕೆಯಲ್ಲಿ ಬೆಳೆದವರು ಸಿದ್ದಾರ್ಥ ಗೌತಮ ಬುದ್ಧನೆಂಬ ನಾಮಧೇಯದವರು ಸಾಂಸಾರಿಕ …
ಬೇಡವಾದ ಮನಸ್ಥಿತಿಗಳ ಮಧ್ಯೆ ನಿತ್ಯವು ಆಸೆಯಿತ್ತು ಸಾಗುವುದೇ ರೋಚಕ ಸಂಗತಿ ಕತ್ತಲಿಂದ ಕಳಚಿ ಬೆಳಕಿನ ಹೋರಾಟ ಮಾಡಿದರೇನು ಸುಡುವ ಮನಗಳಲಿ ಯಾವ ತೈಲವ ಸುರಿದರೇನು ಕಾಣುವ ಕೆಸರಿನ …
ಬುದ್ಧನಾಗು ಹೋಗು ಬುದ್ಧನಾಗು ಹೋಗು ಎಂದು ಎದ್ದು ಓಡಿಸಿದರು ಮನೆಯವರು ಹೇಗೆ ಬುದ್ಧನಾಗಲಿ ಹೇಗೆ ಬುದ್ಧನಾಗಲಿ ಚಿಂತಿಸುತ ದಾರಿಯಲಿ ಪಯಣವ ಬೆಳೆಸಿದೆ ರೋಗವ ಮೈಗಂಟಿಸಿಕೊಂಡು ನರಳುತ್ತಿದ್ದನೊಬ್ಬ ಪಕ್ಕದ …
ಜನಿಸಿದನು ಬುದ್ಧ ವೈಶಾಖ ಮಾಸದ ಶುದ್ಧ ಪೂರ್ಣಿಮೆಯೆಂದು ಮಾಯಾದೇವಿಯ ಉದರದಲಿ ಮುಂದಿನ ದಿನಮಾನದಲಿ ಸನ್ಯಾಸಿ ಆಗುವನೆಂದು ಬರೆದಿತ್ತು ಅವನ ಜಾತಕದಲಿ ಅರಮನೆ ಬಿಟ್ಟು ಹೋಗದಂತೆ ನೋಡಿಕೊಂಡರೂ ತಪ್ಪಲಿಲ್ಲ …
ಹಾನೆರಡನೇ ಶತಮಾನದ ಬೆಳಕು ಉದಯ, ಮಾದರಸ ಮಾದಲಾಂ ಬಿಕೆ ಸುಪುತ್ರ ಲೋಕದ ಡೊಂಕು ಕೊಂಕು ಅಳಿಸಿದವನು ಬಾಲ್ಯದ ದಿಂದ ಸಮಾಜ ವಾದಿ ದ್ವಿಜ ಶಾಸ್ತ್ರ ದಿಕ್ಕರಿಸಿ ಧೀರನಾದೆ. …
ಮಹಾರಾಷ್ಟ್ರ ಜಿಲ್ಲೆಯ ಮಾಥೆರಾನ್ ನಲ್ಲಿ ಜನಿಸಿದವರು ತಂದೆ ಡಾ/ರಘುನಾಥ್ ಕಾರ್ನಾಡ್ ತಾಯಿ/ ಕೃಷ್ಣಾಬಾಯಿಯವರ ಸುಪುತ್ರರು ಗಿರೀಶ್ ಕಾರ್ನಾಡ್ ಎಂಬ ಹೆಸರಾಂತ ಕವಿ ದಿಗ್ಗಜರು ಕನ್ನಡ ಇಂಗ್ಲೀಷ್ ಹಿಂದಿ …
ಗದ್ದಲದಾಗ ಯಾಕ ಗರಬಡದು ನಿಂತಿ ಬಾ ತಮ್ಮ ಮನ್ಯಾಗ ಯಾಕ ಒಬ್ನ ಸುಮ್ಮನೆ ಕುಂತಿ ಬಾ ತಮ್ಮ ಸದ್ದು ಗದ್ದಲಿಲ್ಲದೆ ಸುಮ್ಮನಿದ್ದೋನು ಉದ್ಧಾರಾಕ್ಕಾನಾ ನಿಂಗ್ಯಾಕ ಲೋಕದ ಡೊಂಕ …
ಹೊನ್ನಪ್ಪ ಗಂಗಮ್ಮ ರ ವರಪುತ್ರ ಉದ್ಧಾಮ ಶಿವಯೋಗಿಗಳ ಪಟ್ಟಶಿಷ್ಯ ಆಂಗ್ಲ ಸಂಸ್ಕೃತ ಭಾಷಾ ಪ್ರವೀಣ ಭಕ್ತರ ಆರಾಧ್ಯ ದೈವ ಶ್ರೀ ಶಿವಕುಮಾರರು ಲಕ್ಷಾಂತರ ವಿದ್ಯಾರ್ಥಿಗಳ ಜ್ಞಾನ ದಾಸೋಹಿಯಾಗಿ …
ಶಮಾರಾವ್ ಮತ್ತು ಜಯಮ್ಮನವರ ಸುಪುತ್ರರು 19|8|1942|ರಲ್ಲಿ ಹುಣಸೂರಿನಲ್ಲಿ ಜನಿಸಿದವರು ಮೆಕ್ಯಾನಿಕಲ್ ಇಂಜನಿಯರಿಂಗ್ ಪದವೀಧರರು ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟರಿವರು ಸಿಂಗಾಪುರದಲ್ಲಿ ರಾಜಾ ಕುಳ್ಳನೆಂದು ಪ್ರಸಿದ್ಧರಿವರು ಖ್ಯಾತ …
ನಾನೊಂದು ಕವಿತೆ ಬರೆಯಲು ಏಕಾಂಗಿಯಾಗಿ ಹೊರಟೆ ಎತ್ತ ನೋಡಿದರೂ ಮತ್ಸರ ಕೋಪ ಜಗಳ ಸಮರಗಳೇ ಕಂಡವು ಏಕಾಂತ ಪರಿಸರ ಹುಡುಕಲು ಬಹುದೂರ ಸಾಗಬೇಕಿದೆ ನಡೆಯಲು ಕಾಲು ಸೋತಿವೆಯಲ್ಲ …
ಹಿರಿಯರ ವಿಭಾಗ (5 ರಿಂದ 7 ನೇ ತರಗತಿ) ಪ್ರಥಮ ಬಹುಮಾನ : 500/- ರೂ ದ್ವಿತೀಯ ಬಹುಮಾನ : 350/- ರೂ ತೃತೀಯ ಬಹುಮಾನ : …
ಪಾಲ್ಗುಣ ಮಾಸವ ಸಂಭ್ರಮದಿಂದ ಸ್ವಾಗತಿಸುವುದು ಹೋಳಿ ಹುಣ್ಣಿಮೆಯಂದು ಆಚರಿಸುವ ಹಬ್ಬವಿದು ಕಾಮನ ಹಬ್ಬವು ಎಲ್ಲರಿಗೂ ಹರುಷವನ್ನು ತರುವುದು ರಂಗು ರಂಗಿನ ಓಕುಳಿ ಹಾಕುತಲಿ ನಲಿದಾಡುವುದು ಕೆಂಪು ಹಳದಿ …
ವಿಶ್ವ ಮಹಿಳಾ ದಿನದ ಶುಭಾಶಯಗಳು ಜೀವನದ ಆರಂಭ ನಾರಿ, ಜೀವನದ ಅಂತ್ಯವು ನಾರಿ ತಾಯಿ, ಮಗಳು, ಹೆಂಡತಿ ಪ್ರತಿರೂಪದ ರೂವಾರಿ ನವಮಾಸ ಒಂದು ಜೀವವನ್ನು ಹೊತ್ತಳು ತಾಯಿ …
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ಅವಳು -! ಬರಿ ಅವಳಲ್ಲ,ಅವಳಿಲ್ಲದ್ಯಾರಿಲ್ಲ ಬಲ್ಲವರ ಬಲ,ಧರೆಯ ಛಲ ಜೀವದೋಲೆಯ ಶಾಲ್ಮಲ. ಅವಳು… ಅವಳ ಬದುಕಲ್ಲಾ ಬದುಕಿಗೆ ಬದುಕಿಸುವವಳು ಮನೆಯ-ಮನದ ಬೆಳಕವಳು …
ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ದೇವಿ ದೇವಿ ಎಲ್ಲಮ್ಮ ಏಳುಕೊಳ್ಳದ ಎಲ್ಲಮ್ಮ ರೇಣುಕಾ ರಾಜನ ಯಾಗಕೊಲಿದು ಅಗ್ನಿಯಿಂದಲೇ ಕಮಲ ರೂಪದಿ ಕಾಳಿಸ್ವರೂಪಳಾಗಿ /ಜನಿಸಿದೆ ನೀನು ಜಗದಂಬಾ …
ಎಪ್ಪತೈದನೇ ಗಣರಾಜ್ಯೋತ್ಸವದ ಸಂಭ್ರಮವಿದು ನಾವು ಭಾರತೀಯರು ನಮ್ಮ ಭಾರತ ದೇಶವಿದು ತಾಯಿ ಭಾರತಾಂಬೆಯ ನೆನೆಯುವ ದಿನವಿದು ಸ್ವಾತಂತ್ರ್ಯ ಭಾರತ ಸ್ವತಂತ್ರ ಸತ್ಪ್ರಜೆಗಳ ನಾಡಿದು ನೆತ್ತರ ಹರಿಸಿ ಗಡಿಯನು …
ಡಾ: B,R,ಅಂಬೇಡ್ಕರ್ ಅವರ ದಿವ್ಯ ಲೇಖನ ಸಂವಿಧಾನ ಜಾರಿಗೆ ಬಂದ ಈ ಶುಭ ದಿನ. ನಮಗೆಲ್ಲರಿಗೂ ಹೊಸತನ ನವಚೇತನ. ಇದುವೇ ಗಣರಾಜ್ಯೋತ್ಸವದ ಸವಿದಿನ.!! ಭಾರತ ಅತಿದೊಡ್ಡ ಪ್ರಜಾಪ್ರಭುತ್ವ …
ನಮ್ಮ ದೇಶ ಭಾರತ ತಂದಿರುವುದು ಹಿರಿಮೆ ನೀಡಿದೆ ನಮ್ಮೆಲರಿಗಿಂದು ಸ್ವಾತಂತ್ರ್ಯದ ಹೆಮ್ಮೆ ಸಂಸ್ಕೃತಿ ಸಹಧರ್ಮ ನೀತಿಯ ಸಮಾನತೆ ಸಾರುತಿದೆ ಸಂವಿಧಾನದಿ ಪ್ರಜಾಪ್ರಭುತ್ವತೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳು ಸಂವಿಧಾನದ …
ಮನುಷ್ಯ ಪ್ರೀತಿಯನ್ನ ಹಂಚಲು ಹೊರಟಿರುವ ಫಕೀರ ನಾನು ನಿಮ್ಮ ದ್ವೇಷದ ಅಸ್ತ್ರಗಳು ಎಷ್ಟೇ ಹರಿತವಾಗಿದ್ದರೂ.. ನನ್ನ ಎದೆಗೆ ನಾಟುವುದಿಲ್ಲ; ವ್ಯರ್ಥ ಪ್ರಯತ್ನ ಮಾಡಬೇಡಿ. ಬೊಗಸೆಯಷ್ಟು ಇರುವ ಈ …
ಹೊಸ ವರ್ಷ ಅನ್ನದಾತರಿಗೆಲ್ಲ ಹರುಷ ತರಲಿರುವ ಸಂಕ್ರಾಂತಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡುವ ಸಂಕ್ರಾಂತಿ ಇಂದಿನ ಸುಖ ಮುಂದಿನ ಕನಸುಗಳಿಗೆ ನಾಂದಿ ಆದಿತೇ ದನ ಕರುಗಳನ್ನೆಲ್ಲ …
ನೇಸರನು ತನ್ನ ಪಥ ಬದಲಾಯಿಸುತಲಿ ಹಿಗ್ಗುವ ಜನರಿಗೆ ಸುಗ್ಗಿಯ ತರುತಲಿ ಬೆಳೆದ ಪೈರು ಅಂಗಳವ ಸೇರುತಲಿ ಮಂದಹಾಸವು ಫಸಲು ಹಸನಾದ ರೈತನ ಮೊಗದಲಿ ಎಳ್ಳು ಬೆಲ್ಲ ಕೊಬ್ಬರಿ …
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಬಂದೈತಿ ನೋಡು ಹಬ್ಬ ಹೊಲಕ ಹೋಗಿ ಚರಗ ಚೆಲ್ಲೊ ಹಬ್ಬ ಅದುವೆ ನಮ್ಮ ಎಳ್ಳಾಮಾಸಿ ಹಬ್ಬ ಮುಂಜಾನೆ ಬೇಗನೆ …
ನಾರಿ ಆಗಿದ್ದಳು ಆದಿಕಾಲದಲ್ಲಿ ಅಭಲೆ ಆಧುನಿಕ ಕಾಲಕ್ಕವಳು ಆಗಿರುವವಳು ಸಭಲೆ ನಮ್ಮ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆ ಸಬಲೀಕರಣಕ್ಕಾಗಿ ಶ್ರಮಪಟ್ಟ ಹೆಣ್ಣು ಭಲೇ ಭಲೆ ಆಕೆಯ ಕೊರಳಿಗಿತ್ತು ಬಾಲ್ಯ …
1831ರಲ್ಲಿ ಮಹಾರಾಷ್ಟ್ರ ಸತಾರ ಜಿಲ್ಲೆಯಲ್ಲಿವರು ನೈಗಾಂನ್ ಎಂಬ ಊರಿನಲ್ಲಿ ಜನ್ಮವನು ತಳೆದವರು ತಂದೆ ನೇವಸೆ ಪಾಟಿಲ ತಾಯಿ ಲಕ್ಷ್ಮೀ ಬಾಯಿಯವರು ಅಕ್ಷರದ ಅವ್ವ ಸಾವಿತ್ರಿ ಬಾಯಿ ಪುಲೆಯೆಂದು …
ಬದಲಾಗಿಹುದು ಗೋಡೆಮೇಲಿನ ದಿನದರ್ಶಿಕೆ ನಮ್ಮ ದಿನಚರಿಯಲ್ಲ ಕಳೆದಿಹುದು ನಮ್ಮ ಆಯಸ್ಸು ಕನಸುಗಳು ಕಮರಿ ಹೋಗಿಲ್ಲ ಎರಡು ಸಾವಿರದ ಇಪ್ಪತ್ಮೂರು ವಿರಮಿಸಿತು ದುಃಖ ದುಮ್ಮಾನ ಸುಖದ ಕ್ಷಣಗಳ ನೆನಪಿಸಿತು …
ಮಲೆನಾಡಿನ ಸೀಮೆಯಲ್ಲಿ ಹುಟ್ಟು ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು ಸಹ್ಯಾದ್ರಿಯ ಸೌಂದರ್ಯ ಸವಿಯುತ ಸುಂದರ ಕಾವ್ಯಧಾರೆಯನ್ನು ಹರಿಸುತ ರಸ ಋಷಿಯಾದರು ಕನ್ನಡದ ಕುವರ ಭುವಿಯೊಳು ನಿಮ್ಮ ಹೆಸರು ಅಮರ …
ಸುಂದರ ಮಲೆನಾಡಿನ ತಪ್ಪಲಿನಲ್ಲಿ ಜನಿಸಿದವರು ತಂದೆ ವೆಂಕಟಪ್ಪನವರು ತಾಯಿ ಸೀತಮ್ಮನವರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನೆಂಬ ನಾಮಧೇಯರು ರಸಋಷಿ ರಾಷ್ಟಕವಿ ಕುವೆಂಪು ಅಗ್ರಮಾನ್ಯರಿವರು ಕನ್ನಡ ಸಾಹಿತ್ಯ ಲೋಕದ ಖ್ಯಾತಕವಿ …
ಕಾರ್ಮೋಡ ಕವಿದ ಎದೆಯಲ್ಲಿ ಕಾಮನಬಿಲ್ಲು ಮೂಡಿಸುವೆಯಾ ಇನಿಯಾ ವಿರಹದ ಕಂಬನಿಯ ಒರೆಸಿ ನಗುವಿನಬಂಧ ತೊಡಿಸುವೆಯಾ ಇನಿಯಾ ಮಂದಹಾಸ ಮರೆಯಾಗಿ ಕನಸುಗಳೆಲ್ಲ ಮೂದಲಿಸಿ ಗಹಗಹಿಸುತ್ತಿದೆಯೇಕೆ ಮುದಡಿದ ಹೃದಯಕ್ಕೆ ಮತ್ತೆ …
ಸ್ವಾರ್ಥದ ಹಂಬಲಕೆ ಬಿದ್ದು ಬಾಧೆ ಆದೀತು ಗೆಳೆಯ ಬೆಳಕು ಕತ್ತಲೆಗೆ ಬದುಕ ಬಿರುಗಾಳಿಗೆ ಸೋತ ನಡೆಗೆ ಸ್ವಾರ್ಥ ತುಂಬಿದ ಬದುಕಿಗೆ ಎದುರಾಗಿ ಭರವಸೆಯನು ಹೊತ್ತು ತಾ ದೇವರ …
ಹೋಗುವ ದಾರಿಯಲ್ಲಿ ಬೆಕ್ಕು ಬಂದರೆ ಅಪಶಕುನ ಅಂತಿವಿ ರಾತ್ರಿ ವೇಳೆ ಶಕುನದ ಹಕ್ಕಿ ಕುಗಿದರೆ ಭಯ ಪಡುತಿವಿ ನಾವುಗಳು ಹಿಂಗ್ಯಾಕೆ? ಗಂಡು ಹೆಣ್ಣು ಸೇರುವ ಸಮಯದಲ್ಲಿ ಘಳಿಗೆ …
ಕನ್ನಡ ಚಿತ್ರರಂಗದ ಹಿರಿಯ ಮೇರುನಟಿ ಏಕಾದಶಿಯ ದಿನ 8|12|23| ಲೀಲಾವತಿಯವರು ನಿಧನರಾದರು ಅವರ ಆತ್ಮಕ್ಕೆ ಶಾಂತಿ ಕೋರುತ ನಟಿ ಲೀಲಾವತಿಯವರಿಗೆ ಕವನದ ಮೂಲಕ ಭಾವ ಪೂರ್ಣ ಶ್ರದ್ಧಾಂಜಲಿ …
ನಾ ಹೇಳಿನಂತ ಹೇಳ್ಬೇಡ ಯಾರಿಗೂನು-? ಬಿರುಗಾಳಿನ ಕರಿಸಿ ನಮಗss ನಾವ ತೂರಿ ಹೋಗಿವಿ ನಮ್ ಕೇರಿ ಗುಡಿಸಲೊಳಗsss ಕಿಚ್ಚಿನ ಮ್ಯಾಲ ಬೆಚ್ಚಗ ಮಲಿಗೆದ್ದು ತಾಂಬೂಲ ಜಗಿದು ಝರಿಯಾಗಿ …
ಬೀರಪ್ಪ ಬಚ್ಚಮ್ಮರ ಮಗನೀತ ಜಾತಿ ಬೇಧಭಾವವ ಹೋಗಲಾಡಿಸಲು ಪ್ರಯತ್ನಿಸಿದಾತ ಕೀರ್ತನೆ ಸುಳಾದಿ ಉಗಾಭೋಗಾದಿ ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿದಾತ ದೇಶ ಕಂಡ ದಾರ್ಶನಿಕ ಸಂತ ಹರಿಯ ಸ್ಮರಣೆಯಲಿ ರಚಿತವಾದವು …
ನಾವು ಹಿಂದೂ-ಮುಸ್ಲಿಂ ಕ್ರೈಸ್ತರು ಯಾವ ವೈಮನಸ್ಸುಗಳಿಲ್ಲದೆ ಚೆನ್ನಾಗಿ ಇದ್ದೇವೆ ಏಕತೆಯ ಗೀತೆ ಹಾಡಿ ಸರ್ವ ಜನಾಂಗವೂ ಸಾಮರಸ್ಯದಿಂದ ಕೂಡಿ ಬದುಕುತ್ತಿದ್ದೇವೆ ನೀವೀಗ ಮಧ್ಯೆ ಬಂದು ಭಾವೈಕ್ಯತೆ ಗೂಡಿಗೆ …
ಕನ್ನಡ ಎಂದರೆ ಸಿರಿ ನುಡಿ ಕನ್ನಡ ಎಂದರೆ ಸಿರಿ ಗಂಧದ ಗುಡಿ ಕನ್ನಡ ಎಂದರೆ ಸಹಸ್ರ ವರ್ಷ ವೈಭವ ನಾಡು ಗಡಿ, ಸುವರ್ಣ ಸಿರಿ ನುಡಿ ಕನ್ನಡ …
ಪಾರತಂತ್ರ್ಯ ಮುಕ್ತಗೊಂಡು ಭರತ ಖಂಡ ಸ್ವತಂತ್ರವಾಯಿತು ಅಂಬೇಡ್ಕರರಿಂದ ಸಂವಿಧಾನ ರಚಿತವಾಯಿತು ವಿಶ್ವದಲ್ಲಿ ಅತಿ ಉದ್ದದ ಲಿಖಿತ ಸಂವಿಧಾನ ಎನಿಸಿಕೊಂಡಿತು ಜನವರಿ 26 ಗಣರಾಜ್ಯೋತ್ಸವವಾಗಿ ಉದಯಿಸಿತು ಸರ್ಕಾರದ ಮೂಲ …
1.ತುಳಸಿ ವಿಷ್ಣುವಿನ ಪರಮ ಪೂಜಿತೆ ಶ್ರೇಷ್ಠಳು ಜಲಂಧರನ ಸಂಹಾರಕೆ ನೀನೇ ಕಾರಣಳು ಮನೆಯಲಿದ್ದರೆ ಸದಾ ಗೃಹಕೆ ಶೋಭಿತವು ತುಳಸಿ ಪೂಜೆ ವಿವಾಹದಿ ಸನ್ಮಂಗಲವು 2. ತುಳಸಿ ಪೂಜೆ …
ನಮಗ್ಯಾಕ ಬೇಕ್ರಿ ಈ ಪಗಾರ ಇಲ್ಲದ ನೌಕ್ರಿ ನಮಗ ಸಾಕು ಸಾಕಾಗಿ ಹೋಗೈತ್ರಿ ಈ ನೌಕ್ರಿ ದಿನವೆಲ್ಲ ಗಾಣದಎತ್ತಿನಂಗ ದುಡಿಬೇಕ್ರಿ ಮನೆಯವರ ಕೈಯಿಂದ ಬೈಸ್ಕೊಬೇಕ್ರಿ ಅತ್ತೆ ಮಾವರ …
ನಿನ್ನ ನಗುವಲಿ ನಗುವಾಗಿ ಬರುವಾಸೆ ನನಗೆ ನಿನ್ನ ಮಡಿಲಲಿ ಮಗುವಾಗಿ ಇರುವಾಸೆ ನನಗೆ ನೆನಪುಗಳ ಅಲೆಯಲಿ ತೇಲುತಿರುವೆಯಲ್ಲೆ ನಲ್ಲೆ ಹುಡುಕ ಹೊರಟ ಹೃದಯದ ನಾವಿಕನಾಗಿ ಸೇರುವಾಸೆ ನನಗೆ …
ನನ್ನ ಅಪ್ಪನ ಬಾರವನ್ನು ಹೊತ್ತು ತಿರುಗಿದ ಚಪ್ಪಲಿ ಇಂದು ನಮ್ಮ ಮನೆಯ ಅಟ್ಟವನ್ನೇರಿದೆ ಅದೇಷ್ಟೋ ಸಾರಿ ಮುಳ್ಳಿನಿಂದ ಕಲ್ಲಿನಿಂದ ನನ್ನ ಅಪ್ಪನ ಪಾದ ಕಾಪಾಡಿದ ಚಪ್ಪಲಿ ಇಂದು …
ಆಗೊಂದಿತ್ತು ಆಚರಣೆ ಮನೆಮಂದಿಗೆ ಒಗ್ಗಟ್ಟಿನೊಂದಿಗೆ ಒಬ್ಬಟ್ಟು ಎಲ್ಲರಿಗೆ ಮಕ್ಕಳಿಂದ ಹಿರಿಯರ ಹುರುಪಿಗೆ ಬಣ್ಣದ ರೇಷ್ಮೆಯಲ್ಲಿ ಮಿಂಚು ಉಡುಪಿಗೆ ಪೋಣತಿ ಹಚ್ಚುತ ಅಂಗಳದಿ ಸುತ್ತಲೂ ಕಾಣುವುದು ಹೊಂಬಣ್ಣದಿ ಹೂರಂಗೋಲಿ …
ಎ೦ಥಹ ಅ೦ದ ಎ೦ಥಹ ಚ೦ದ ನಮ್ಮ ತಾಯಿ ನಾಡಿದು ಅಚ್ಚು ಹಸಿರಿನ ಬೀಡು ಸ್ವರ್ಗ ಇಲ್ಲಿ ನೋಡು. ಹಸುರಿಗೆ ಹೆಸರಾದ ನಾಡು ಹಳ್ಳ ಕೊಳ್ಳ ನದಿಗಳ ನಾಡು …
೧ ದೈವಿನೆಲದಿ ಬಿತ್ತಿ ಬೆಳೆಯಬೇಕು ಶಾಂತಿಬೀಜವ ೨ ಮದ್ದು ಗುಂಡಿನ ಕದನ ಮನುಷತ್ವ ಭಷ್ಮವಾಯಿತು. ೩ ಮನುಷ್ಯರಲ್ಲಿ ಹುಟ್ಟಿದ ಅಹಂಕಾರ. ನರ ಆಹುತಿ. ೪ ಬಾಂಬಿನ ಭಯ …
ಜಗದ ಶಾಶ್ವತ ಬೆರಗು ಬೆಳಕು ಕತ್ತಲೆಯಲ್ಲೂ ಕಾಣುತ್ತಿದೆ ನಿನ್ನಯ ಥಳುಕು ಸ್ವಚ್ಛ ಮನದಲಿ ಕನ್ನಡ ನೆಲದಲಿ ನವ ಹುರುಪಿನ ಗರಿ ಮುಡಿದು ಬಾನಿನಲ್ಲಿ ಹಾರುತಿರಲಿ ಕನ್ನಡಕ್ಕೆ ಶಾಸ್ತ್ರೀಯ …
ಉಳಿಸಿ ಬನ್ನಿ ನಮ್ಮ ಕನ್ನಡ ಬಳಸ ಬನ್ನಿ ನಮ್ಮ ಕನ್ನಡ ಕನ್ನಡ ಅಕ್ಷರಗಳಿಂದ ತಾಯಿ ಭುವನೇಶ್ವರಿಗೆ ನಮಿಸೋಣ ನುಡಿಯನ್ನು ನುಡಿಯುತ್ತಾ ಕನ್ನಡ ಅಕ್ಷರದ ಬೀಜ ಬಿತ್ತೋಣ ನಮ್ಮ …
50 ರ ದಶಕದ ಕನ್ನಡಿಗರ ಮೈಸೂರು ಇಂದಿನ ಕರ್ನಾಟಕದ ಕನ್ನಡಿಗರ ಸಂಭ್ರಮದ ಸೂರು ಅಂದು ಹೆಸರಾಗಿತ್ತು ಸುಸ್ಕೃ೦ತಿಗೆ ಮೈಸೂರು ಇಂದಿಗೂ ಕರ್ನಾಟಕ ನಾಮಕರಣ ಹೊತ್ತ ಪ್ರತಿಬಿಂಬದ ಸೂರು …
ಮುಚ್ಚಬ್ಯಾಡಿರಿ: ಮುಚ್ಚಬ್ಯಾಡಿರಿ ಕನ್ನಡ ಸಾಲಿನಾ ಕನ್ನಡ ಭಾಷೆ ಹಾಳಾಗಿ ಹೋಗತೈತಿ ತಿಳಿದು ನೋಡಿ ನೀವ ದೂರದ ಗುಡ್ಡ ಕಣ್ಣಿಗೆ ನುಣ್ಣನೆ ಕಾಣುವದು ಅಂದ ಚಂದ ಸಮೀಪ ಹೋದಾಗ …
ನೋಡ ಬನ್ನಿ ಕರ್ನಾಟಕ ರಾಜ್ಯಕ್ಕೆ ನಮ್ಮಯ ಈ ಕುಂತಲ ದೇಶಕ್ಕೆ ಜಗಕೆ ಬೆರಗುಗೊಳಿಸುವ ಇತಿಹಾಸವು ಇಲ್ಲಿದೆ ಪ್ರಾಚೀನ ಶಿಲಾ ಶಾಸನವು ಹಲ್ಮಿಡಿ ಕನ್ನಡದ ಮೊದಲ ಶಿಲಾ ಶಾಸನವದು …
ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಯಿತು ಕರ್ನಾಟಕ ಕನ್ನಡ ರಾಜ್ಯೋತ್ಸವದ ಸಂಭ್ರಮವಾಯಿತು ಪಠ್ಯ ಪುಸ್ತಕಕಷ್ಟೆ ಸೀಮಿತವಾಗದೆ ಕನ್ನಡದ ಭಾಷೆಯು ಬೆಳೆಸಲು ಕಲಿಸಲು ಉಳಿಸಲು ನಮ್ಮೆಲ್ಲರ ಶ್ರಮವು ನಿರತವು ಕನ್ನಡದ …
ನನ್ನ ಜೀವನದ ದೇವರು ಎಂದು ಕೆಳಲಿಲ್ಲ ನನ್ನಿಂದ ಸೇವೆಯನ್ನು ತಪ್ಪದೇ ನೀಡುತಿದ್ದ ನಾನು ಕೇಳಿದರೂ ಕೇಳದಿದ್ದರೂ ವರವನ್ನು ಆ ದೇವರೆ ನನ್ನ ಅಪ್ಪ… ಜೀವನಕ್ಕೆ ಮುನ್ನುಡಿಯಾದೆ ಜೀವಿಸಲು …
ನಾನು ಒಂಥರ ಕನ್ನಡಿಯ ಬಿಂಬ ನಕ್ಕರು ಅತ್ತರು ಅದೇ ನೈಜತೆಯ ಕಂಬ ದುಃಖದಲಿ ಮಳೆಯಲ್ಲಿ ನೆನೆಯುತ್ತಾ ಅಳುವೆನು ಕಾರಣ ತಿಳಿಯದಿರಲಿ ಕಣ್ಣೀರು ಬೆರೆತು ಹೋಗಲಿ ಎಂದು ನಾನು …
ಬೆಳದಿಂಗಳ ಸೊಬಗನ್ನು ಕಣ್ತುಂಬ ಸವಿ ಮೋಹದ ಆಸೆ ತೋರಿಸಿ ಚಂದ್ರನ ತಟ್ಟೆಗೆ ಕೈ ಹಾಕದಿರು. ನಾ ಬದುಕುವ ಬದುಕು ಕಾಡುಮಲ್ಲಿಗೆಯಾದರೂ ಘಮ ಬೀರದೆ ಇರಲಾರೆ ನಾ ನಡೆವ …
ಬನ್ನಿ ಎಲ್ಲರೂ ಹೋಗೋಣ ನಬಿಸಾಬರ ಜಾತ್ರೆಗೆ ಜಾತಿ ಭೇದವ ಮರೆತು ಭಾವೈಕ್ಯತೆಯ ತೇರನೆಳೆಯೋಕೆ ಸಂಗಮನಾಥನ ಗುಡಿಯಲ್ಲಿ ಕುರಾನ್ ಪಠಣವ ಕೇಳೋಕೆ ಇಂತಹ ಸಾಮರಸ್ಯದ ಭಾವ ಎಲ್ಲೂ ಸಿಗದು …
ಪದೇ ಪದೇ ಬುರುವುದು, ಬಾಲ್ಯದ ನೆನಪು ಮತ್ತೇ ಸಿಗಲಾರದ, ಸವಿ ನೆನಪಿನ ಇಂಪು ಮೇಲು ಕೀಲು, ಎನ್ನುವ ಭಾವನೆ ಇಲ್ಲ ಬಡ, ಶ್ರೀಮಂತರೆಂಬ, ಭಾವ-ಬೇಧವಿಲ್ಲ ಎಲ್ಲರೂ ಒಂದಾಗಿ …
ಗಾಂಧಿ ನೀವು ಇರಬೇಕಿತ್ತು ಸತ್ಯ, ಅಹಿಂಸೆಯ ತತ್ವಗಳನ್ನು ಬೋಧಿಸಲು ಧರ್ಮ ಧರ್ಮಗಳ ಮಧ್ಯೆ ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸಲು. ಗಾಂಧಿ ನೀವು ಇರಬೇಕಿತ್ತು ರಾಮ ರಾಜ್ಯವನ್ನು ಕಟ್ಟಲು …
ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯರು ರಾಷ್ಟ್ರಪಿತ ಎಂದು ಕರೆಸಿಕೊಂಡರು ನಮ್ಮೆಲ್ಲರ ಪ್ರೀತಿಯ ಗಾಂಧಿ ತಾತ ಇವರು ಕಾಯ ಅಳಿದರೂ ಕಾರ್ಯದಿಂದ ಅಜರಾಮರರು ರಾಮ ರಾಜ್ಯದ ಕನಸು ಕಂಡವರು ಸ್ವಾತಂತ್ರ್ಯಕ್ಕಾಗಿ …
ನೆನೆಯಬೇಕು ಗಾಂಧೀಜಿ-ಶಾಸ್ತ್ರೀಜಿಯವರನು ಭರತಭೂಮಿ ನೆನೆಯಬೇಕು ಈ ಮಹಾತ್ಮರನು ಸ್ವಾತಂತ್ರ್ಯಕೆ ಹೋರಾಡಿದ ಗಾಂಧೀಜಿಯನು ಪ್ರಾಮಾಣಿಕತೆಗೆ ಹೆಸರಾದ ಶಾಸ್ತ್ರೀಯವರನು ಸತ್ಯ ಅಹಿಂಸೆಯೇ ಗಾಂಧೀಜಿಯ ಧ್ಯೇಯವಾಕ್ಯ ಜೈ ಜವಾನ್ ಜೈ ಕಿಸಾನ್ …
ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆ ನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ …
ಬಂಧುಗಳೇ ಗಾಂಧಿಯವ ಬಂಡೆಗಲ್ಲಿನ ಆದರ್ಶ ವಿಚಾರಗಳಿಗೆ ಜಗತ್ತೆ ಮ೦ಡಿಯೂರಿದೆ. ಜಾಗತೀಕರಣದ ಬಿರುಗಾಳಿಯಲ್ಲಿ ನರಳುವ ಇ೦ದಿನ ಸ೦ದಿ ಸಮಯದಿ ಸತ್ಯ ಶಾ೦ತಿ ಅಹಿಂಸೆಯ ತoದೆ ಮತ್ತೆ ಮತ್ತೆ ನೆನಪಾಗುವರು. …
ಕೇಳ ಬನ್ನಿರಿ ಒಂದು ಕಥೆಯ ಹೇಳುವೆನು ನಾ ಒಬ್ಬ ವ್ಯಕ್ತಿಯ ಶಸ್ತ್ರವಿಲ್ಲದೆ ಹೋರಾಡಿದ ಗಾಥೆಯ ಮಹಾತ್ಮನಾಗಿ ಮೆರೆದ ಕಥೆಯ ಜಗತ್ತಿಗೆಲ್ಲ ಒಬ್ಬನೇ ತಾತನು ಮಹಾತ್ಮಾ ಗಾಂಧೀ ತಾತನು …
ದುಬಾರಿ ದುನಿಯಾದಲ್ಲಿ ಅಗ್ಗದ ವಸ್ತುವಾದರೆ ಬಳಸಿ ಬಿಸಾಡಿ ಬಿಡುತ್ತಾರೆ ಹುಸೇನಿ ಸ್ವಲ್ಪ ತುಟ್ಟಿಯಾಗುವುದೇ ಕ್ಷೇಮ. ಬಡವರ ಮನೆಯ ಮಗುವೊಂದು ತನ್ನ ಕಾಲಗಳ ಮೇಲೆ ತಾನು ನಿಲ್ಲಲು ನಿತ್ಯ …
ವಿಷಯ: ಕನ್ನಡಿಗರ ಕಣ್ಣಲ್ಲಿ ಪುನೀತ್ ರಾಜಕುಮಾರ್ ರಾಜ್ ಪಾರ್ವತಿಯರ ಮುದ್ದಿನ ಪುತ್ರ ಚಂದನವನದ ಹೆಮ್ಮೆಯ ರಾಜರತ್ನ ಕನ್ನಡಿಗರ ಹೃದಯದ ಕರ್ನಾಟಕ ರತ್ನ ಅಭಿಮಾನಿಗಳಲ್ಲಿ ವಿರಾಜಮಾನ ಯುವರತ್ನ ಎಳವೆಯಲ್ಲೇ …
ವಿಶ್ವ ಓಝೋನ್ ದಿನಾಚರಣೆಯ ಶುಭಾಶಯಗಳು ಜೀವರಕ್ಷಕ ಆಮ್ಲಜನಕ ಸಕಲ ಚರಾಚರಕೂ ಅತ್ಯವಶ್ಯಕ ಪರಿಸರ ಸ್ವಚ್ಛವಿದ್ದರೆ ಪ್ರಾಣ ವಾಯು ಸುತ್ತಲೂ ಹಸಿರಿದ್ದರೆ ಶುದ್ಧ ಗಾಳಿಯು ನೇರಳಾತೀತ ಕಿರಣಗಳಿಂದ ರಕ್ಷಿಸುತ್ತಿರುವ …
ಅಹವಾಲು ಸ್ವೀಕರಿಸಿ ಅದ್ಬುತವ ಸೃಷ್ಟಿಸಿದವರು ನೀವು ಸಹನಗುಣದಿ ಬಾನಿನ ಅಂಗಳವ ಮುಟ್ಟಿಸಿದವರು ನೀವು ಗಗನಕ್ಕೆ ಹಾರಿಸಿದೆಯಲ್ಲ ವಿಕ್ರಮನಲ್ಲಿ ನಂಬಿಕೆಯಿಟ್ಟು ನಗುತಲಿ ಕಷ್ಟವೆದುರಾದರೂ ವಿಜಯ ಸಾಧಿಸಿದವರು ನೀನು ಮೊಗದಿ …
ಗುರು ಎಂದರೆ ಹೇಗಿರಬೇಕು… ಮಸ್ತಕಕ್ಕೆ ಪುಸ್ತಕದ ಆಹಾರ ಕೊಟ್ಟು ಸ್ವಾಸ್ಥ್ಯ ಜೀವನಕ್ಕೆ ದಾರಿದೀಪವಾಗಬೇಕು.. ಗುರು ಎಂದರೆ ಹೇಗಿರಬೇಕು.. ಅಜ್ಞಾನದಿಂದ ಸುಜ್ಞಾನದ ಕಡೆ ಕೊಂಡೊಯ್ಯುವ ಸಂಜೀವಿನಿ ಯಾಗಬೇಕು… ಗುರು …
ಶಿಕ್ಷಕರಿಗೊಂದು ನನ್ನ ನಮನ ಎಲ್ಲಾ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು 💐💐 ಅಂಧಕಾರ ಓಡಿಸಿ ಜ್ಞಾನದ ದೀವಿಗೆ ಹೊತ್ತಿಸಿದವರು ತಪ್ಪಿದಾಗ ಮಾತಲ್ಲೇ ಶಿಕ್ಷಿಸಿ ಕ್ಷಮಿಸಿದವರು ಅಕ್ಕರೆಯಿಂದ …
ನಭದಲ್ಲಿ ಇಂದು ವಿಸ್ಮಯ ಇಡೀ ವಿಶ್ವವೇ ನೋಡುತಿದೆ ತನ್ಮಯ ನಮ್ಮ ವಿಜ್ಞಾನಿಗಳ ಅವಿರತ ಪರಿಶ್ರಮದ ಫಲ ಚಂದಿರನ ಅಂಗಳದಲಿ ಇಳಿದು ಆಗಿದೆ ಸಫಲ ದಕ್ಷಿಣ ಧ್ರುವದಲಿ ಭಾರತದೇ …
ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು ಶ್ರಾವಣ ಮಾಸದಿ ಬರುವ ರಕ್ಷೆಯ ಬಂಧನ ಬೆಸೆಯುವ ಅಣ್ಣ ತಂಗಿಯರ ವಾತ್ಸಲ್ಯದಿ ಸಹೋದರತ್ವ ಬೆಳೆಸುವ ಪ್ರೀತಿ ವಾತ್ಸಲ್ಯ ನಂಬಿಕೆ ಬೆಸೆದು ಭಾವಾಂತರಂಗದಿ …
ಹಿಂದೇ ನೆರಳಿನಂತೆ ಸುಳಿದು ಜನ್ಮದ ಬಂದ ಎನ್ನುವಂತೆ ಭಾವನೆಗಳ ಸೃಷ್ಟಿಸಿದವನ ನೆನೆಯೊ ಆ ಏಕಾಂತವೇ ರೋಮಾಂಚನ ನಯನದಲ್ಲಿ ಸೆರೆಯಿಡಿದು ಬಣ್ಣದ ಕನಸುಗಳ ಬಿತ್ತಿ ಖುಷಿಯ ನಾಚಿಕೆಯ ಸ್ಪರ್ಶ …
ದೈತ್ಯ ಬಡತನ ರಣಕಹಳೆನುದಿದೆ ಕೊನೆ ಗಾಣಿಸುವೆಯಾ ಹಿರಿಯ ಕಾಲ ಕಂದರನ ನಿತ್ಯ ನಿರಂತರ ಕಾಟವನು ಮಾಣಿಸುವೆಯಾ ಹಿರಿಯ ತಗ್ಗು ದಿನ್ನೆಯ ಮೇಲೆ ಹೆಜ್ಜೆಗಳು ತಾಳ ತಪ್ಪುತ್ತಿವೆ ಅದೆಕೋ …
ವರುಷದ ಮಳೆ ಹರುಷ ತರದೆ ಕೊರತೆಯಾಗಿ ಬರಗಾಲ ಕಾಡಿದೆ ಕಾಡ್ಗಿಚ್ಚಿನಿಂದ ಗಿಡ ಮರ ಬಳ್ಳಿಗಳೆಲ್ಲ ಬೆಂದು ಒಣ ಹವೆ ಮೂಡಿದೆ ನೀರಲಿರುವ ಮೀನು ನೆಲದ ಮೇಲೆ ಉಸಿರು …
ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ ಜಾತಿ ಧರ್ಮ …
ಈ ಭರತ ಭೂಮಿಯಲ್ಲಿ ಹುಟ್ಟಿ… ನಾನು ಕಾವಲುಗಾರನಾಗಬೇಕೆಂದಿದ್ದೇನೆ.. ಭಾರತಾಂಬೆಯ ನೆಲ ಜಲ ಅರಣ್ಯ ಸಂಪತ್ತನ್ನು ಕಾಯಬೇಕೆಂದಿದ್ದೇನೆ… ಈ ಭರತ ಭೂಮಿಯಲ್ಲಿ ಹುಟ್ಟಿ.. ನಾನು ಪಾಳ್ಯ ಗಾರನಾಗಬೇಕೆಂದಿದ್ದೇನೆ.. ಕಳ್ಳ …
ನನ್ನಯ ಹೆಮ್ಮೆಯ ದೇಶ ಸ್ವಾತಂತ್ರ್ಯ ಭಾರತ ದೇಶ ತ್ರಿವರ್ಣ ರಾಷ್ಟ್ರದ್ವಜವು ಅದುವೇ ನಮ್ಮ ಸಂಕೇತವು ಜನಗಣಮನ ರಾಷ್ಟ್ರಗೀತೆ ಹಾಡು ನೀ ದೇಶಭಕ್ತಿ ಗೀತೆ ಸತ್ಯಮೇವ ಜಯತೇ ವಾಕ್ಯದಲ್ಲಿದೆ …
ಭಾರತೀಯರ ಪಾಲಿಗೆ ಇದು ಸುದಿನವು ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾರಿತು ಬಾವುಟವು ಬಾನಿನಲಿ ಮುಟ್ಟಿತು ಅದು ಹಕ್ಕಿಗಳ ಗುಂಪಿನಲಿ ಮರುದಿನ ಪಾಠ ಪ್ರಾರಂಭವು ಶಾಲೆಯಲಿ ಗುರುಗಳು …
ಯಾವ ಕವಿತೆ ಬರೆಯಲೇನೆ ಸಖಿ ಒಲವ ಲತೆಯೆ ಕತೆಯ ನುಡಿಯೇ ಕವಿತೆ ಬರೆವ ಸ್ಪೂರ್ತಿಗೆ ಮಳೆಯ ಹನಿಯು ಮುಖದ ಚೆಲುವು ಬೆರೆತು ನಲಿವಳೇ ಸಖಿ ಭುವಿಯ ಬಾನು …
ನರ ಬೊಂಬೆ ಮಾಡ್ಯಾನ ಕುಂಬಾರ ಬ್ರಹ್ಮ ಎಂಥಹ ವಿಸ್ಮಯಗಾರ ಬೇರೆ ಬೇರೆ ಆಗ್ಯಾವ ಬೊಂಬೆ ಆಕಾರ ಒಂದರಗಿಂತ ಒಂದು ಬಾಳ ಸುಂದರ ಎಲ್ಲಾ ಅಂಗಾಕಕೊಟ್ಟಾನಜೋಡಿದರ ಇಟ್ಟಾನ ಬೊಂಬೆಗೆ …
ನೀ ತೋರಿದ ಹಾದಿಯಲಿ ನಡೆದೆ ನೀ ನೀಡಿದ ಮತಿಯಲೇ ಬೆಳೆದೆ ನಿನ್ನೆಲ್ಲಾ ಶ್ರಮವನು ನನಗೆ ಸುರಿದೆ ಅದರಿಂದಲೇ ಇಂದು ನಾ ನಾನಾದೆ ನಿನ್ನ ಮಡಿಲಿನ ಕೂಸು ನಾನಾಗಿ …
ಮನದ ಬಯಕೆಗಳನ್ನು ಕೇಳುವೆಯಾ ಗೆಳೆಯ ಕಣ್ಣಂಚಿನ ಕನಸುಗಳ ನೋಡುವೆಯಾ ಗೆಳೆಯ ಆಮಂತ್ರಣವಿಲ್ಲದೆ ಹೃದಯದರಮನೆಗೆ ಬಂದೆ ಏಕೆ ಅನುಮತಿಸಿ ಕನಿಕರಿಸಿ ಕರೆಯುವೆಯಾ ಗೆಳೆಯ ಎದೆಲಿ ವಿರಹಬೆಂಕಿ ಹೊತ್ತಿ ಉರಿಯುತಿದೆ …
ಒಲವು ಮನದಲಿ ಛಲವು ಎದೆಯಲಿ ಇಬ್ಬರು ಕನಸಲಿ ಕಾಣುವ ಹೊಂಗನಸು ಸ್ವರದ ಮಾದುರ್ಯದಿ ಬೆರೆತು ನಾದದಲಿ ಹಲವು ರಾಗಾಗಳ ಝೆoಕಾರ ನೀಕಂಪಿಸು ಹೃದಯ ಬಡಿತದ ನಿತ್ಯದ ಪರೀಕ್ಷೆಯು …
ಭುವಿಯ ಕಕ್ಷೆ ಮೀರಿ ನಭದಿ ಚಿಮ್ಮಿ ಹಾರುತಿದೆ ನೋಡು ಚಂದ್ರಯಾನ ಚಂದಿರನ ಅಂಗಳದಿ ಧುಮುಕಿತಮ್ಮಿ ಮಾಡಲೆಂದು ಭಾರಿ ಸಂಶೋಧನ ವಿಜ್ಞಾನಿಗಳ ಸತತ ಶ್ರಮದ ಕಾರಣ ನನಸು ಗಗನನೌಕೆ …
ಸೊಸೆ ಮನೆಯ ತೊರೆದರೆ ಸಂಸಾರಕ್ಕೇಲ್ಲಿಯ ಬೆಲೆ ರೈತ ಹೊಲವ ಮರೆತರೆ ಒಕ್ಕಲುತನಕ್ಕೇಲ್ಲಿಯ ಬೆಲೆ ವಿದ್ಯಾರ್ಥಿ ಶಾಲೆಗೆ ಗೈರಾದರೆ ಶಿಕ್ಷಣಕ್ಕೇಲ್ಲಿಯ ಬೆಲೆ ಗುರು ಮಠವ ತ್ಯಜಿಸಿದರೆ ಸನ್ಯಾಸತ್ವಕ್ಕೇಲ್ಲಿಯ ಬೆಲೆ …
ಗೋಡೆಯನೇರುತ್ತಿತ್ತು ಇರುವೆ ಬೀಳುವ ಪರಿವೆ ಇಲ್ಲದೆ, ಏರುತಿತ್ತು..ಬೀಳುತಿತ್ತು ಮರಳಿ….ಮರಳಿ ಬಿದ್ದೆದ್ದು, ತೆರೆದ ಮನದಿ ಚುರುಕಾಗಿ, ಹೆಜ್ಜೆ ಗುರುತಿಡಿದು, ಏಕಾಂಗಿ ಸಮರ ಸಾರುತಿತ್ತು ಸುತ್ತ ಮುತ್ತ ಮೇಲೆ ಕೆಳಗೆ …
ನನ್ನಗೆ ಅರಿವು ಇಲ್ಲದಿರುವಾಗ ಲಾಲನೆ-ಪಾಲನೆ ಮಾಡಿದ ತಂದೆ-ತಾಯಿ ನನ್ನವರಾ….? ಮನದೊಳಗೆ ಅರಿವಿನ ದೀಪ ಹಚ್ಚಿದ ಗುರು ನನ್ನವರಾ….? ಬದುಕಿನಾಟದಿ ಸ್ವಾರ್ಥ -ಅಸೂಯೆ ಇರದ ಸ್ನೇಹಿತರು ನನ್ನವರಾ….? ಬದುಕಿನ …
ನಾನು ಹೇಗೆ ಕವಿಯಾದೆ ಇನ್ನೊಬ್ಬರ ಕವಿತೆಗಳಿಗೆ ಕಿವಿಯಾದೆ ಇರುವೆಗಳ ಕಾಲಿನ ಸಪ್ಪಳ ಆಲಿಸುವಷ್ಟು ಸೂಕ್ಷ್ಮವಾದೆ ಹೆಣಭಾರವಾದ ಹೊತ್ತಿಗೆ ಹೊರಲು ಸಿದ್ಧನಾದೆ ನೀವು ಕವಿಯಾಗಬೇಕೆ ಕಲಿಯುತ್ತಿರಿ ಕಾಲವಾಗುವ ತನಕ …
1.ನಿನ್ನ ಕನಸುಗಳ ಗುಹೆ ಹೊಕ್ಕು ತಡಕಾಡಲು ಬಿಡು ಕದ್ದ ನನ್ನ ನಿದ್ದೆಯ ಹಿಂದೆ ನಿನ್ನ ಕೈವಾಡದ ಶಂಕೆ ನನಗೆ 2.ಬಾ ಏನೋ ಮಾತಾಡೋಣ ನಾನಿಲ್ಲಿ — ನೀ …
ನೂರು ಜಾತಿಯ ಹಕ್ಕಿಗಳು ಒಂದೇ ಬಣದಲ್ಲಿ ಬದುಕುತ್ತವೆ ಯಾವ ಭೇದ ಭಾವವಿಲ್ಲದೆ ಹಾಡಿ ಕುಣಿದು ನಲಿಯುತ್ತವೆ ಆದರೆ ಮನುಷ್ಯರಲ್ಲಿ ಹಂಗಲ್ಲ ನೋಡಿ ಮೇಲು-ಕೀಳು ಉಚ್ಚ-ನೀಚ ಎಂಬ ಗೋಡೆಯ …
ನೇಗಿಲ ಯೋಗಿಯು ನನ್ನಪ್ಪ ದೇಶದ ಬೆನ್ನೆಲುಬು ಇವನಪ್ಪ ಅಕ್ಷರ ಜ್ಞಾನವ ಅರಿತಿರುವರು ಬಜನಾ ಪದಗಳ ಬರೆಯುವರು ಬಡತನ ಭವಣೆಯಲ್ಲಿ ಬೆಳೆದವರು ಸತಿ ಸುತರಿಗಾಗಿ ದುಡಿದವರು ಮಕ್ಕಳ ಮನವನ್ನು …
ಜೀವನದುದ್ದಕ್ಕೂ ತನ್ನ ಗುಡಿಸಲಿನ ಚಿಮಣಿಗೆ ಎಣ್ಣಿ ಹಾಕದೆ ನಿತ್ಯ ಹಲವು ಮೆರವಣಿಗೆಗಳಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲು ಕೈಯಲ್ಲಿ ಪ್ರಜ್ವಲಿಸುವ ಹಿಲಾಲು ಮೆರವಣಿಗೆ ಅಡ್ಡಪಲ್ಲಕ್ಕಿ …
ಬಾರೋ … ಬಾ … ಮಳೆರಾಯಾ … ಧರೆಗಿಳಿದು ಬಾ…. ನಮ್ಮನ್ನು ಉಳಿಸು ನಮ್ಮನ್ನು ಬೆಳೆಸು… ರೈತರ ಆಧಾರ… ಬಾರೋ… ಬಾ… ಮಳೆರಾಯಾ …. ಧರೆಗಿಳಿದು ಬಾ…. …
ಭೂಮಿ ಗಾಳಿ ಬೆಳಕು ನೆಲ ಜಲ ನಮಗೆ ನಿಸರ್ಗ ಕೊಟ್ಟ ಉಚಿತ ಫಲ ನಾವು ಕಾಪಾಡಬೇಕು ಜೀವ ಸಂಕುಲ ಇಲ್ಲದಿದ್ದರೆ ಆಗುವದು ಕೋಲಾಹಲ ಮನೆಯಲ್ಲೊಂದು ಮಗುವಿನ ಹುಟ್ಟು …
ನಾರಿ ಏನ ಚೆಂದ ನಿನ್ನ ಮಾರಿ ನೋಡಲಾಕ ಸಾಕಾಗಲ್ಲಎರಡು ಕಪ್ಪು ಕಣ್ಣು ನಮ್ಮ ಹುಡುಗ ನೋಡತಾನ ನಿನ್ನ ಹೊರಳಿ-ಹೊರಳಿ ಸಮಾಧಾನ ಇಲ್ಲ ಎಷ್ಟೋ ಸಾರಿ ನೋಡಿ ಕುದುರಿ …
ಬೆಳದಿಂಗಳ ಬೆಳಕಿನಲಿ ಕೈ ತುತ್ತಿನ ಅಮೃತದಲಿ ಕಣ್ಣೀರಿನ ಕಷ್ಟಗಳ ಕರಗಿಸಿ ಹಮ್ಮೀರ ಬದುಕನು ಕಲಿಸಿ ಬೆಳಕಿನ ಹಾಲ್ತೊರೆ ನನ್ನ ಸಾಕವ್ವ ಅಮಲಿನ ಮಧ್ಯ ಮಾರಾಟ ಕಾಯಕದಲಿ ಅಮಲಿನ …
೧ ಸುಖ ಬೆನ್ನತ್ತಿ ದುಃಖ ಸಂಪಾದಿಸಿದ ಕನಸು ಭಗ್ನ !! ೨ ನಾನೇ ನು ಕಮ್ಮಿ ಮೆರೆದ,ಕೊ ನೆಯಲ್ಲಿ ಮಣ್ಣಲ್ಲಿ ಮಣ್ಣು!! ೩ ಮನ ಮರ್ಕ ಟ …
ತುಟಿಗೆ ತುಟಿ ಸೋಕಲು, ಕಣ್ಣುಗಳೆ ತಾನೇ ತೊಟ್ಟಿಲು ಅವನೇ ಬೇಕು ಬದಲಿಸಲು ಬದಿ ಋತುಮಾನಂತೆ ನನ್ನೊಳಗಿನ ಭಾವದೇರಿಳಿತ,ನಾ ಸಖಿಯ ಭಕ್ತ ಮಂಗಳಾಂಗಿನಿ ಬೆಳಗಿದಳು ಎತ್ತಿ ಕಂಗಳಾರುತಿ ಅನಾಥ …
ಕಾಲಚಕ್ರದಿ ಬಡವ ಬಲ್ಲಿದನಾಗುವುದುಂಟು ಬಲ್ಲಿದ ಬಡವನಾಗುವುದುಂಟು ಕೀರ್ತಿಯ ಶಿಖರವನ್ನೇರಿದವ ಕಣ್ಮರೆಯಾಗುವುದುಂಟು ಎಲೆಮರೆ ಕಾಯಿಯಂತಿದ್ದವ ಕೀರ್ತಿಯ ಉತ್ತುಂಗ ಶಿಖರವನ್ನೇರಿದ್ದುಂಟು ಕಾಸಿನ ಆಸೆಗೆ ಹೇಸಿಗೆಯಲ್ಲಿ ನಾಲಿಗೆ ಹಾಕುವ ಜಿಪುಣ ಸರ್ವಸ್ವವನ್ನು …
ನವ ಮಾಸ ಬಸಿರಲಿ ಹೊತ್ತು ಪರಿಚಯಿಸಿದಳು ನಮಗೆ ಹೊಸ ಜಗತ್ತು ಉಣಿಸಿದಳು ಮಮತೆ ವಾತ್ಸಲ್ಯದ ತುತ್ತು ಪೋಷಿಸಿ ಬೆಳೆಸಿದಳು ಉತ್ತಮ ಸಂಸ್ಕಾರವನ್ನಿತ್ತು ಸ್ಪೂರ್ತಿದಾಯಕ ನುಡಿಗಳಿಂದ ಹುರಿದುಂಬಿಸಿದವಳು ಕಷ್ಟಗಳಲ್ಲಿ …
ಬಂದಿದೆ ನಮ್ಮಯ ಎಲೆಕ್ಷನ್ ಐದು ವರುಷಕ್ಕೊಮ್ಮೆ ಹಾಕುವ ಮತದಾನವದು ನೀಡಿರಿ ನ್ಯಾಯಯುತ ಓಟು ಮರೆಯದೆ ಆಯ್ಕೆಯಾಗಲಿ ಒಳ್ಳೆಯ ಅಭ್ಯರ್ಥಿ ಚುನಾವಣೆಗೆ ಸೋಲದಿರಿ ಅವರಿವರ ಮಾತಿಗೆ ಎಲ್ಲಡೆ ಮಾಡುವರು …
ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳ ಪ್ರಜಾಪ್ರಭುತ್ವಕ್ಕಾಗಿ ನಾವು ಪ್ರಜಾ ಸತಾತ್ಮಕವಾಗಿ ಸದೃಢ ಸರ್ಕಾರ ನಿರ್ಮಿತಕ್ಕಾಗಿ ಸೂಕ್ತ ನಾಯಕನ ಆಯ್ಕೆಗಾಗಿ ಮತ ನೀಡೋಣ ದೇಶದ ನಾಗರೀಕರಾಗಿ ಹಣ ಹೆಂಡ ನೋಟಿನ …
ರಂಗಿನ ಚಿತ್ತಾರದೊಳಗೆ ಬಾಲ ಹೆಜ್ಜೆ ಯಿಟ್ಟವರು ಮಹಾಶೂರರಂತೆ ಧೀರರಂತೆ ಬೊಬ್ಬಿರಿದು ಆಬ್ಬರಿಸಿ ತ್ಯಾಗದ ಧೀಮಾಕು ತೋರಿಸುವ ಢೋಂಗಿ ನಟರೆಲ್ಲರಿಗೆ ಆದರ್ಶವಾಗಬೇಕಾದವರು ರಾಜ್ ಅಧಿಕಾರವೆಂಬುದು ಅರಸಿ ಹಾಸಿಗೆ ಹಾಸಿದರೂ …
ನೋಡಲ್ಲಿ ನರ ಮಾನವರು ತಂಡ ತಂಡವಾಗಿ ಹೊರಟಿಹರು ಕಾರಣವಾದರೂ ಏನಿರಬಹುದು ಸುರಿಸುತಿಹರು ದೂರದಲ್ಲಿ ಹಣ ಹೆಂಡದ ಮಳೆಯ ಮಾಡುತಿಹರು ಅಪವಿತ್ರ ಸಚ್ಚಾರಿತ್ರ್ಯ ಇಳೆಯ ಮತಗಳು ಇಲ್ಲಿ ನೋಟುಗಳಿಗೆ …
ಮೇಲು ಕೀಳೆಂಬುದ ತೊಡೆದ ಕ್ರಾಂತಿಕಾರಿ ಬಸವಣ್ಣ ಕಾಯಕವೇ ಕೈಲಾಸವೆಂದ ಭಕ್ತಿಭಂಡಾರಿ ಬಸವಣ್ಣ ಮಡಿಯುಟ್ಟು ಮಾಡುವ ಪೂಜೆಯೇ ಶ್ರೇಷ್ಠವಲ್ಲವೆಂದ ಕೈ ಕೆಸರು ಮಾಡುವ ಒಕ್ಕಲುತನ ಕನಿಷ್ಠವಲ್ಲವೆಂದ ದುಡಿಮೆಯಲ್ಲಿ ಸಮಬಾಳು …
ನಮ್ಮಯ ನೆರಳೊಂದೆ ಸದಾ ಜೊತೆಗಿಹುದು ಕತ್ತಲಾದರೆ ಕಾಣದಾಗ ಕಪ್ಪನೆಯ ನೆರಳದು ಎಲ್ಲಾ ವರ್ಗದ ಮನುಷ್ಯನಿಗೂ ಕಾಣುವುದು ಒಂದೇ ಬಣ್ಣದಲ್ಲಿ ಶ್ರೇಷ್ಠವೆಂದು ಸಾರುತಿಹುದು ಅರುಣೋದಯದಿ ಮೂಡಿದೆ ರವಿಕಿರಣವು ಭುವಿಗೆ …
ಹೆಬ್ಬಂಡೆಗಳ ನಡುವೆ ಚಿಗುರಿತು ಮೊಳಕೆಯೊಂದು ಹೆಮ್ಮರ ತಾನಾಗುವ ಬಯಕೆಯೊಂದಿಗೆ ಝಾರಿ ನೀರು ತಂದ ಮನ್ನಿನಾಸರೆಯಲ್ಲಿ ಕವಲೊಡೆದು ಬೆಳೆಯಿತು ವ್ರಕ್ಷವಾಗಿ…. ಕಪ್ಪು ಕಾರ್ಗತ್ತಲು ಕವಿದಿರಲು ಬೆಳಕು ಕಾಣಲು ಅರಸಿರಲು …
ಧನಿಕನು ಒಲಿಸಲು ಶಿವನನ್ನು ಕಟ್ಟುವನು ದೇವಾಲಯವನ್ನು ದೇಹವನ್ನು ಗುಡಿ ಮಾಡಿ ಬಡವನು ಮನದಲ್ಲಿ ಶಿವನ ಪ್ರತಿಷ್ಠಾಪಿಸುವನು ಎನುತ ಆತ್ಮಶುದ್ಧಿಯ ಮಾರ್ಗ ಬೋಧಿಸಿದನು ಧನಿಕನ ಡಂಬಾಚಾರದ ಭಕ್ತಿಗಿಂತ ಬಡವನ …
ದಿವ್ಯ ನುಡಿಗಳ ಅಮೃತ ಕುಡಿದು ಲೋಕದ ಕಲ್ಯಾಣಾದಿ ರಾಜ್ಯ ತೊರೆದು ಬೀದಿ ಬೀದಿಗಳಲ್ಲಿ ತತ್ವಸಿದ್ದಾಂತ ಬರೆದು ಸಮಾನ ಎಂಬ ಸಾರ ಹೊತ್ತು ಮಡಿದು ಎಲ್ಲರಲ್ಲಿಯೂ ಬೆರೆಯುವ ಬಸವೇಶ …
ಸಮಾಜ ಸುಧಾರಣೆಯ ಹರಿಕಾರ ಸಮಾನತೆಯ ತತ್ವ ಬೋಧಿಸಿದ ಧೀರ ಕಾಯಕವೇ ಕೈಲಾಸವೆಂದ ತನ್ನ ವಚನಗಳಿಂದಲೇ ಜನ ಮನ ಗೆದ್ದ ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ …
ಕನ್ನಡ ನಾಡಿನಲ್ಲಿ ಪುಣ್ಯದ ಬಿಡಿನಲ್ಲಿ ಬಸವನ ಬಾಗೇವಾಡಿಯಲಿ ಅಣ್ಣ ಬಸವಣ್ಣನವರ ಸ್ಮಾರಕ ಹನ್ನೆರಡನೆಯ ಶತಮಾನದಲಿ ಶಿವಶರಣರ ಸಾಲಿನಲ್ಲಿ ಮಿಂಚಿಹೊದ ಪುಣ್ಯರಲಿ ಅಣ್ಣ ಬಸವಣ್ಣನವರು ನಿತ್ಯ ನೀರಂತರ ಬದುಕಿಗೆ …
ವಿಷಯ :-ಜ್ಞಾನಜ್ಯೋತಿ ಬಸವಣ್ಣ ಬಸವನ ಬಾಗೇವಾಡಿಯಲ್ಲಿ ಜನಿಸಿದ ಬಸವ ಮಾದರಸ ಮಾದಲಾಂಬಿಕೆಯ ಶಿಶುವ ಕರುನಾಡ ತುಂಬಾ ಹರಡಿದ ಭಕ್ತಿಯ ಕಸುವ ಇವರು ಮುಟ್ಟಿದ್ದೆಲ್ಲ ಆಗುವದು ಪರುಷವ ಚಾಲುಕ್ಯರ …
ಬಿಜಾಪುರದ ಬಸವನ ಬಾಗೇವಾಡಿ ನಕ್ಷತ್ರ ಸಮಾಜ ಪರಿವರ್ತನೆಗೆ ಪ್ರವರ್ತಕ ಪುತ್ರ ಮಾದರಸ ಮಾದಲಾಂಬಿಕೆಯರ ಸುತನಾಗಿ ವಿಶ್ವಗುರು ಬೆಳಕಾದ ಜಗಕೆ ಬಸವಣ್ಣನಾಗಿ ಬಿಜ್ಜಳನ ಭಂಡಾರದ ಅಧಿಕಾರಿಯಾಗಿ ಮಂತ್ರಿ ಹುದ್ದೆ …
ಜಡೆದ ಬೀಗ ಎದೆಯಲಿ ಮೂಡದ ಹೊಂಗಿರಣವ ನೀಲಿ ಮುಗಿಲು ಮುಂಗಾರು ಅಧಿವೇಶನ ತಂಪೆರೆಯಲು ನರ್ತಿಸುತ್ತಿದೆ ಮಯೂರ ಗೋರಿ ಮುಂದೆ ಅಶೃತರ್ಪಣ ಕತ್ತಲ ಸುಳಿ ಉಳಿಯ ಗಾನ ಕೇಳಿ …
ಭಾಮಿನೀ ಇವಳು ಭುವನ ಮನೋಹರಿ ಭುವಿಯಂತೆ ಭಾರಹೊತ್ತ ತಾಳ್ಮೆಯ ಒಡತಿ ಜಗದ ಸೃಷ್ಟಿಯ ಸೌಂದರ್ಯದ ಖನಿ ಇವಳು ಸೃಷ್ಟಿಯನೆ ಒಡಲಲಿ ಹೊರುವ ಜನನಿ ಇವಳು ಹುಟ್ಟಿದ ಮನೆಯಲಿ …
ಗುಬ್ಬಕ್ಕ ಗುಬ್ಬಕ್ಕ ಗುಬಲಾಕಿ ಎರಡ್ಮೂರು ಬಾರಿ ಕಾಳು ಕಡಿ ನುಂಗಾಕಿ ಚಟ್ ಫಟ್ ನೀರು ಕೂಡಿದಾಕಿ ಕ್ಷಣಕ್ಕೊಮ್ಮೆ ಮೈ ತಿರುವಾಕಿ ಚೂಟುದ್ದ ದೇಹ ಲಕ್ ಲಕ್ ಹೂಡಿದಾಕಿ …
ಭಾರತೀಯರೆಲ್ಲರ ಹೊಸ ವರ್ಷದ ಶುಭಾರಂಭವು ಎಲ್ಲೆಲ್ಲೂ ಸಡಗರ ಸಂಭ್ರಮವು ತಳಿರು ತೋರಣಗಳ ರಂಗೋಲಿಯ ಅಲಂಕಾರವು ನವ ಚೈತ್ರದ ಚಿಗುರು ಭೂರಮೆಗೆ ಕೋಗಿಲೆಯ ಇಂಚರ ಕರ್ಣಾನಂದ ಭ್ರಂಗಗಳ ಝೆಂಕಾರ …
ವಸಂತ ಋತುವಿನ ಆದರದಿ ಆಗಮನ ಧಗಧಗಿಸುವ ಬಿಸಿಲು ಮನ ನೊಯಿಸುವ ಕಸುವು. ಅವರು ಇವರು ಎನ್ನದೆ ಸೂರ್ಯನ ಶಾಖವು ತಾಳದೆ ತoಪು ಗಾಳಿ-ನೆರಳಿಗಾಗಿ ಮನ ತಡಕಾಡಿ ಹುಡುಕುವದು. …
ಬ್ರಹ್ಮದೇವರು ಮಂಗಳವೆನಿಸಿ ಸೃಷ್ಟಿಸಿದ ದಿನ ಶ್ರೀ ವಿಷ್ಣುದೇವನು ಯುಗಗಳನ್ನಾಳುತ್ತ ಕಲಿಯುಗಕ್ಕೆ ಆರಂಭ ನೀಡಿದ ದಿನ ಶ್ರೀ ಕೃಷ್ಣನಡಿಯಿಂದಲೆ ಬಂತು ಯುಗಾದಿ ಹಬ್ಬದ ದಿನ ಭಾರತಾದ್ಯಂತ ಅವರವರ ಸಂಸ್ಕೃತಿಯಂತೆ …
ಯುಗ ಯುಗ ಕಳೆದರೂ ಯುಗಾದಿ ಬರುತ್ತಲೇ ಇರುತ್ತದೆ ನಶ್ವರ ಎಂಬುವುದ ಅದು ಕಾಣದು ಚಿರಂಜೀವಿ ಯುಗಾದಿಗೆ ಸ್ವಾಗತ ಮನುಷ್ಯ ಹುಟ್ಟುತ್ತಾನೆ ಹುಟ್ಟಿ ಸಾಯುತ್ತಾನೆ ಜೀವನವೆಂಬೂ ಯಾನದಲ್ಲಿ ಯುಗಾದಿ …
ಬ್ರಹ್ಮನಿಗೆ ಒಂದು ಕ್ಷಣವಂತೆ ಜನ್ಮನಿಗೆ ಒಂದು ಮನ್ವಂತರವಂತೆ ಜೀವ ವಿಕಾಸಕೆ ಒಂದು ಆರಂಭ ಬೇಕಂತೆ, ಸೃಷ್ಟಿಸಲು ಬ್ರಹ್ಮಾಂಡ, ಬ್ರಹ್ಮ ಮೊದಲಿಟ್ಟನಂತೆ, ಆರಂಭದ ದಿನವೇ ಯುಗಾದಿಯಂತೆ, ಯುಗಕೆ ಆದಿ, …
ಬರುತಿದೆ ಯುಗಾದಿ ಸಂತಸ ಮರಳಿದೆ ಹರುಷದಿ ಚಿಗುರದು ಚೆಲುವನು ತೋರಿದೆ ತರುಲತೆ ಪುಳಕದಿ ಚಾಮರ ಬೀಸಿದೆ ಸರಿದಿದೆ ತಮವದು ಬೆಳಕದು ಮೂಡಿದೆ ವಸಂತ ಬಂದನು ಗೆಲುವನು ತಂದನು …
ಹಕ್ಕಿಗಳ ಚಿಲಿಪಿಲಿ ಕಲರವ ಮೇಳೈಸಿದೆ ಪ್ರಕೃತಿಯಲ್ಲಿ ಹೊಸತನವ ಸಿಹಿ ಕಹಿಯ ಅನುಭವ ಹೊತ್ತು ತಂದಿದೆ ಯುಗಾದಿ ವೈಭವ ನವಯುಗದತ್ತ ಮನಸ್ಸ ಹೊರಳಿಸಿ ಕಷ್ಟ ಸುಖವ ಸಮಾನ ಭಾವದಲಿ …
ಮತ್ತೆ ಯುಗಾದಿ ಬಂತು.. ಎಲ್ಲರ ಬಾಳಲ್ಲಿ ಹೊಸ ಹರುಷ ತಂತು.. ತೋರಲಿ ನಮ್ಮೆಲ್ಲರಿಗೂ ಹೊಸ ವರ್ಷಕ್ಕೆ ಹಾದಿ.. ನೀಡಲಿ ನಮ್ಮೆಲ್ಲರ ಬಾಳಿಗೂ ಬುನಾದಿ.. ಮತ್ತೆ ಬಂತು ಈ …
ಕಂಪನು ಬೀರಿವೆ ಸುಮಗಳು ಹಸಿರನು ಹೊದ್ದಿವೆ ಲತೆಗಳು ತಂದವು ಉಲ್ಲಾಸ ನಮಗೀಗ ಹರಡುತ ಸಿರಿಯನು ಯುಗಕೀಗ ಯುಗ ಯುಗಗಳು ಸಾಗಿದೆ ನಾವೀನ್ಯತೆಯ ನವಯುಗ ಬಂದಿದೆ ಚಮತ್ಕಾರದ ಚೈತ್ರಕೆ …
ಯುಗದ ಆದಿ ಯುಗಾದಿ ಮರಳಿ ಬರುತಿದೆ ವನ ವನಗಳಲ್ಲಿ ಮರ ಗಿಡ ಬಳ್ಳಿಗಳಲ್ಲಿ ವಸಂತ ಮಾಸವದು ಹೊಸದಾಗಿ ಅರಳುತಿದೆ ವನದೇವಿ ಹಸಿರುಟ್ಟು ಸಂತಸದಿ ನಲಿಯುತಿದೆ ಹೊಸವರುಷಕೆ ಹೊಸಹರುಷ …
ಯುಗಾದಿ ಬಂತಲ್ಲ ಬೇವು ಬೆಲ್ಲದ ರುಚಿ ತಂತಲ್ಲ ಹೊಸ ವರುಷ ಎಂದು ಹೇಳುತ್ತೇವೆಯಲ್ಲ ಹೊಸ ಚಿಗುರುನೊಳಗೆ ಹೊಸ ಮನಸ್ಸಿನೊಳಗೆ ಹೊಸ ಜೀವನವನ್ನು ಹೊಸೆಯೋಣ ಅದಕ್ಕೆ ಯುಗಾದಿ ಹಬ್ಬಹೊಸ …
ನವವರುಷಕೆ ನಾಂದಿ ಯುಗಾದಿಯು ಚೈತ್ರದಲಿ ವಸಂತಾಗಮನ ಆಗಿಹುದು ನವಸಂವತ್ಸರದ ಸಂಭ್ರಮದಿ ಸರ್ವರು ಶುಭಕೃತವು ತರಲಿ ಶುಭವೆಲ್ಲರಿಗೂ ಎಲ್ಲೆಡೆ ತಳಿರು ತೋರಣವು ನಾಡು ಹಸಿರಿನಿಂದ ಸಿಂಗಾರಗೊಂಡಿಹುದು ನವ ಉಲ್ಲಾಸ …
ಯುಗಾದಿಯು ಬರುತಿದೆ ಜಗಕೆ ಹೊಸ ಹಾದಿಯ ತರುತಿದೆ ಉರುಳುವ ಗಾಲಿಯಂದದಿ ತಿರುತಿರುಗಿ ಬರುತಿದೆ ವಸುಧೆಗೆ ಹೊಸ ವಸನವ ತೊಡಿಸಲು ಬರುತಿದೆ ಹೊಸ ಚೇತನದಿ ಇಳೆಗೆ ನವ ಚೈತನ್ಯವ …
ಪಾಲ್ಗುಣ ಮಾಸದ ನಿರ್ಗಮನ ನವ ಚೈತ್ರ ಮಾಸದ ಆಗಮನ ಮಾಮರದಿ ಕೋಗಿಲೆಯ ಗಾನ ಹಿಂದುಗಳ ಹೊಸ ವರ್ಷದ ಜನನ ಬಾಗಿಲಿಗೆ ಮಾವಿನ ತೋರಣ ಸಿಹಿ ಬೆಲ್ಲ ಬೆಳೆಯ …
ಬೇವು ಬೆಲ್ಲವ ಸೇರಿಸಿ ಹಂಚುತಲಿ ತಳಿರು ತೋರಣವನು ಕಟ್ಟುತಲಿ ಆಚರಿಸೋಣ ಯುಗಾದಿ ಹಬ್ಬವನು ತರುವುದು ಮತ್ತೆ ಹೊಸತನವನು ಚೈತ್ರದ ಚಿಗುರಿನ ಸೊಬಗಿನಲಿ ಕೋಕಿಲಗಾನ ಮೈಮನ ತಣಿಸುವ ನವಿಲಿನ …
ವಸಂತ ಋತುವಿನ ಆಗಮನದಿ ಉತ್ಸಾಹವು ಚೈತ್ರದ ಚಿಗುರು ಚೆಲುವದು ಮನಮೋಹಕವು ಗಿಡ ಮರದ ಒಡಲಲ್ಲಿ ಹಸಿರೆಲೆಯು ಚಿಗುರಿದೆ ಪ್ರಕೃತಿ ಮಾತೆಯ ಮಮತೆಯ ಮಡಿಲು ತುಂಬಿದೆ ಹಸಿರು ವನರಾಶಿಯ …
೧ ಪರೀಕ್ಷೆಯಲ್ಲಿ ಹುಡುಗಿರೆ ಮೇಲುಗೈ ಕಲಿಕೆ ಫಲ. ೨ ಬೇಲಿಯ ತುಂಬ ಅರಳಿ ನಿಂತ ಜಾಜಿ ಬಿಸಿಲ ಪಾಲು ೩ ಕತ್ತಲೆ ಆಟ ದೀಪನಂದಿದ ಮೇಲೆ, ಸೂರ್ಯನ …
ಪ್ರೀತಿ ಕುರುಡು ಜಿಟಿ-ಜಿಟಿ ಮಳೆಯಂತೆ ನೊಂದು ನುಡಿದೆಯಾ ಕಾಮನಬಿಲ್ಲು ಮೂಡಿ ರಂಗು ರಂಗಿನ ಬಣ್ಣ ಮೂಡಲು ಬಂದು ನೋಡಿದೆಯಾ ಗುಂಡಿಗೆಯ ಗೂಡಲ್ಲಿ ಕುಳಿತ ಲಲನೆ ನೆತ್ತರ ಒತ್ತಲು …
ಅಮ್ಮಮಾಡಿದ ಕೈರುಚಿಗೆ ಸರಿಸಾಟಿಯಾವುದಿದೆ, ಉಪ್ಪಿಲ್ಲದೆ ಮಾಡಿದ ಮೃಸ್ಟನ್ನವು ರುಚಿಸುವುದೇ? ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಹಿರಿಯರ ಗಾದೆಮಾತು ಎಂದಿಗೂ ನಿಜವಲ್ಲವೇ! ನೋವುನಲಿವಿಗೆ ಒಡಲಂತೆ ಅವಳು ತಾಯಿ ಎಲ್ಲವನು …
ಪ್ರೀತಿಗಾಗಿ ಪ್ರೇಮಲೋಕದ ಮನೆ ಕಟ್ಟಿರುವೆ ಜೊತೆಯಾಗು ನೀನು ಒಂದೆ ಮನಸ್ಸು ಹಲವು ಕನಸು ಹೊತ್ತು ಬಂದೆ ಜೊತೆಯಾಗು ನೀನು. ಮನದ ಬಯಕೆಯನ್ನು ಬಿತ್ತಿ ಬೆಳೆಸಿ ಕನಸುಗಳನ್ನು ನನಸಾಗಿಸು. …
ರಾತ್ರಿ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳಂತೆ ಶಾಲಾ ಮಕ್ಕಳು ಆಟ ಪಾಠ ಕೂಟದ ಜೊತೆಗೆ ಕಾಟ ಕೊಟ್ಟು ಪ್ರೀತಿಯಿಂದ ಗೌರವಿಸುವ ದೇವರು ಶಾಲಾ ದೇಗುಲದಲ್ಲಿ ಬೋಧಿಸುವ ಗುರುಗಳೇ ಪೂಜಾರಿಗಳು …
ಕತ್ತಲೆ ಮುಂದೆ ಬೆಳಕು ಆತ್ಮ ಹತ್ಯೆ ಜಗನಿಯಮ ತಿರುಗುಣಕಿ ಬಣ್ಣ ಬದಲಿಸುತ್ತೆ ಜೀವನ ಚಕ್ರ ದಣಿವು ಇಲ್ಲಾ ಹಗಲು ಇರುಳಿಗೂ ನಿನಗ್ಯಾಕ ಲೇ ಗಡಿಯಾರವ ಕೆಡದಂತೆ ನೋಡಿದೆ …
೧ ಜೀವನದಲ್ಲಿ ಸರಸ ಇರಬೇಕು. ಬಣವಿಯಷ್ಟು. ೨ ಬಡತನವು ಹಣಕೆ ಸೀಮಿತವೇ ? ಮನಸಿಗಲ್ಲ. ೩ ಬಡಿವಾರದಿ ಬದುಕು; ಬಾಳಿನಲ್ಲಿ; ಬರದ ಭೂಮಿ. ೪ ಕರುಣೆ ತೋರು …
ಪ್ರೀತಿಯಲಿ ಸಿಗುವ ಸುಖ ಪಂಜರದಲ್ಲಿ ಸಿಗದು ಎಂದು ಹಾರಿದೆಯಾ ಖಗ ನೀತಿ ನಿಯಮ ಮೀರಿದ ಬದುಕು ಬೋರೆನಿಸಿ ಗೂಡು ಸೇರಿದೆಯಾ ಖಗ. ಸ್ವಾತಂತ್ರ್ಯ ಪ್ರತಿ ಜೀವಿಗೆ ದೇವರು …
ನೋವಿನ ವಲಯ ನನ್ನ ಹೃದಯವೀಗ ಅಳುತ್ತಿದೆ ರಮಿಸುವ ಕೈಗಳು ದೂರವಾಗಿ ಯಾರನ್ನೊ ಕರೆಯುತ್ತಿವೆ. ನನ್ನಾಳದ ಎತ್ತರ ಯಾರೂ ಸುಳಿವಿಲ್ಲ ಅವರಿಗೂ ಭಯ.. ಗೊತ್ತಿಲ್ಲ ಮಾಡಿದ ತಪ್ಪೇನು ತಿಳಿದಿಲ್ಲ …
ಅಮ್ಮ ಎಂದರೆ ಮಮತೆ ಅಪ್ಪ ಎಂದರೆ ಸುರಕ್ಷತೆ ನಿನ್ನ ಬೆರಳು ನನ್ನ ಬೆರೆಳು ಆಗಲೇ ಅನಿಸಿತು ನೀನೇ ನನಗೆ ನೆರಳು..!! ಅಪ್ಪನ ಮಾತು ಒರಟು ಮನಸ್ಸು, ಮಗುವಿನಷ್ಟೇ …
ಅಂಬೇಡ್ಕರ್ ಅವರ ಮುದ್ದಿನ ಸತಿ ರಮಾಯಿ ಪತಿಯ ಶ್ರೇಯಸ್ಸಿಗೆ ಬಿಡದೆ ದುಡಿದ ತ್ಯಾಗಮಯಿ ಅನಾಥ ಮಕ್ಕಳ ಬಾಳ ಬೆಳಕಾದ ಕರುಣಾಮಯಿ ಮನದರಸನ ಓದಿಗೆ ಬೆನ್ನುಲುಬಾದ ಸಹನಾಮಯಿ ಭಾರತಾಂಬೆಯ …
ಹೃದಯರಾಗ ಮಿಡಿದಾಗ ಅನುರಾಗ ಗೀತೆ ಅರಳಿತು ಒಲವು ತುಂಬಿ ಹಾಡಿದಾಗ ಮಧುರಮಯ ಮೈತ್ರಿ ಬೆಸೆಯಿತು ಗೆಳತಿ ನೀ ಬಂದು ಅಪ್ಪಿದಾಗ ನವನವೀನ ಜೀವಭಾವ ಶುರುವಾಯಿತು ನೀ ಬೀಸಿದ …
ನೀನು ಉಂಗುರ ಮರೆತುದಕ್ಕೆ ನನಗೇನೂ ಹಳಹಳಿಕೆಯಿಲ್ಲ ಬಿಡು ನೀನಿಲ್ಲದೆಯೂ ಮಗ ಭರತನನ್ನು ಬೆಳೆಸುವ ಅವಕಾಶ ಸಿಕ್ಕಿತು ಹೆಣ್ಣೊಬ್ಬಳನ್ನು ಪ್ರೀತಿಸಿ ಉಂಗುರವೊ ಇನ್ನಾವುದೋ ಮರೆತುದ ನಾಟಕವಾಡಿ ಹೆಣ್ಣಿಗೆ ಅನ್ಯಾಯ …
ಪ್ರತಿಯೊಂದು ಜೀವಿಗೂ ಭಾವನೆ ಇರಲು ಪ್ರತಿ ಸ್ಪಂದನೆ ಸಿಗಲು ಉಲ್ಲಾಸವಿರಲು ಗಳಿಗೆಯು ಸವಿಮಾತಾಡುವ ಮನಸಿರಲು ಸ್ವರ್ಗದ ಹೊನಲಿನಂತೆ ತುಂಬಿದ ಬಾಳಾಗಲು|| ಕಾರ್ಮೋಡ ಹೊತ್ತು ಸಾಗಲು ಅಂಬರವು ಕರೆಯುತಿದೆ …
ಬಣ್ಣ ಬಣ್ಣದ ಆಕಾಶಬುಟ್ಟಿ ಕೊಳ್ಳಲಾಗದ ನಮ್ಮ ಪುಟ್ಟಿ ಅವ್ವನೊಂದಿಗೆ ಬೆರಣಿ ತಟ್ಟಿ ತುಂಬಿದಳು ಬುಟ್ಟಿ ಬುಟ್ಟಿ ಬಸವನ ಹೂಡಿ ಬಂಡಿಯ ಕಟ್ಟಿ ಜೋಡಿಸಿದಳು ಬೆರಣಿ ಬುಟ್ಟಿ ಕಟ್ಟಿಕೊಂಡು …
ನನ್ನ ಭಾವದ ಆಸೆಗಳು ತೀರುತ್ತಿಲ್ಲ ನಾ ಕರೆದವಳು ಜೊತೆಯಾಗಿ ಬರುತ್ತಿಲ್ಲ ಆಸೆಗಳು ಕಮರುತ್ತಿವೆ ಮನಸ್ಸು ಮರುಗುತ್ತಿದೆ ಭಾವನೆಯಲ್ಲಿ ಜೀವನ ಕರಗುತ್ತಿದೆ. ನನ್ನ ಬದುಕಿನ ದಾರಿ ತಪ್ಪುತ್ತಿದೆ ಬದುಕುವ …
೧ ನೂರು ದೇವರ ನೂಕಾಚೆ ದೂರ,ತಾಯಿ ದೇವಿ ಪೂಜಿಸು. ೨ ಜೀವನದಲ್ಲಿ ಮರೆಯಬೇಡ ಅನ್ನ ಕೊಟ್ಟವರನು. ೩ ಬದುಕು ಇಷ್ಟೇ ಅಲ್ಲ! ಅದು ಸಾಗರ ! ರೌದ್ರ …
ಕಲಾಕುಸುಮದ ಹಾರ ಬಾಗಿಲುಕೋಟೆ ರಾಜರಾಳಿದ ನಾಡು ರತ್ನತ್ರಯರನ್ನರುದಿಸಿದ ಕವಿಗೂಡು ವಾತಾಪಿ ಚಾಲುಕ್ಯರ ನೆಲೆವೀಡು ಬನದ ಸಿರಿದೇವಿಯ ತವರೂರು. ಕೃಷ್ಣ, ಘಟಪ್ರಭೆ, ಮಲಪ್ರಭೆಯರ ಶರಣ ಬಸವೈಕ್ಯರ ವಚನದ ಜಾಡು …
ಸ-ಸಂಗಾತಿ ಜೊತೆಗಿರಲು ಬಾಳೆಲ್ಲ ಬಂಗಾರವಿಲ್ಲಿ ಸಾ-ಸಾಗುತ್ತಿದೆ ಏಳುಬೀಳಿನ ಬದುಕಿನಲ್ಲಿ ಸಿ -ಸಿಂಗಾರಿ ನೀನೆಂದು ಬಣ್ಣಿಸಬೇಡವಿಲ್ಲಿ ಸಿ-ಸಿಟ್ಟದಾಗ ಸಹಿಮಾತುಗಳು ಮೌನವಿಲ್ಲಿ ಸೀ.-ಸೀದಸಾದಾ ಹೆಣ್ಣಿಗೆ ಜಂಭ ಉಚಿತವಿಲ್ಲಿ ಸು-ಸುಳ್ಳು ಹೇಳುವ …
ಜಾನಕಿನಾಥ ಬೋಸ್ ಮತ್ತು ಪ್ರಭಾವತಿ ದೇವಿಯ ಸುತ ದೇಶದ ಸ್ವಾತಂತ್ರ್ಯಕ್ಕಾಗಿ ಜೀವನವಿಡಿ ಶ್ರಮಿಸಿದ ಅನವರತ ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ರತಿಮ ವೀರನೆನಿಸಿದ ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿದ ಭಾರತೀಯ …
ಎತ್ತಣಬಿದರು, ಎತ್ತಣ ಹುಣಸೆ ಬೀಜ ಎತ್ತಣ ಇದ್ದಿಲು, ಎತ್ತಣ ಸುಗಂಧ ದ್ರವ್ಯ ಎಲ್ಲರೊಡಗೂಡಿ ಒಂದಾಗಿ ಬೆರೆತು ಎಲ್ಲೆಡೆಗೂ ಪರಿಮಳ ಸೂಸಿ ಎಲ್ಲರಿಗೂ ಬೇಕಾದೆ. ನಿತ್ಯ ಪೂಜೆ, ಮಂಗಳಾರತಿಗೆ …
ಸಡಿಲ ಬಂಧ ಬಿಗಿಗೊಳಿಸಲು ರವಿಯ ಕರೆದು ನಡೆದೆ ನೋಡು. ಸಡಿಲ ಬಂದ ಬಿಗಿಗೊಳಿಸಲು ರವಿಯ ಕರೆದು ನಡೆದೆ ನೋಡು ಮಡಿಲ ಕಂದ ಅಂದದಿ ನಗುತಿಹ ಕವಿಯ ಸೆಳೆದು …
ಬೆಳ್ಳಿ ರಥವನ್ನೇರಿ ಹೊಸತಾಗಿ ಉದಯಿಸಿ ಅಚಲವೆಂಬಂತೆ ಕಂಡು|ನೇಸರನು ಬಂದಿಹನು ಹೊಂಬಣ್ಣವ ಹೊತ್ತು॥ ಸಗ್ಗದ ಸುಗ್ಗಿ ಹಿಗ್ಗು ತಂದಿಹುದು ಕುಗ್ಗಿದ ಮೊಗದಲ್ಲಿ| ಹೊಮ್ಮಿಹುದು ಬಂಗಾರ ಬೆಳೆಯ ಸಿರಿಯು॥ ಎಳ್ಳು …
೧. ಸಿದ್ದನಾದನು ಮಾಹೆ ಪೊರೆ ಕಳಚಿ, ಬುದ್ಧನಾದಂತೆ. ೨. ಕಿಸೆಯಲ್ಲದ ಅಂಗಿ ಧರಿಸಿ ಆತ ಸನ್ಯಾಸಿಯಾದ ! ೩. ಬಯಲು ಹೂತ್ತಿ ಬಿತ್ತಿದ ಜ್ಞಾನ ಯೋಗಿ, ಬೆಳಗು …
ಯಾವ ಜನ್ಮದ ಶತ್ರುವೋ ದೇವರು ಕ್ರೂರಿಯಾದ ನನ್ನನ್ನೊಂದು ನಿಂತಲ್ಲೇ ನಿಲ್ಲುವ ಮರವಾಗಿಸಿದ ಕಡಿದರೂ ಕೆರೆದುಕೊಳ್ಳಲು ಕೈಗಳಿಲ್ಲದಂತೆ ಮಾಡಿದ ಬಡಿದರೂ ತಿರುಗಿ ಬೀಳದಂತೆ ಮೂಕನಾಗಿಸಿದ ಹಾರುವ ಹಕ್ಕಿಗಳು ಬಂದು …
ಒಳಿತು ಬಯಸಿ ಸಹಕಾರ ಕೊಡುವ ಮನಸ್ಸಿನ ನಿಯತ್ತು ಇರಿಸಿ ಶಾಂತಿ ತರಲೆಂದು ಸಂಕ್ರಾಂತಿ ಬಂದಿದೆ. ಸುಗ್ಗಿಯ ಹಿಗ್ಗಿನಲ್ಲಿ ಚಿಗುರು ಚಿಗುರುವ ನಿಸರ್ಗದಲ್ಲಿ ಕನಸುಗಳು ಸಾಕಾರಗೊಳ್ಳಲೆಂದು ಸಂಕ್ರಾಂತಿ ಬಂದಿದೆ. …
ಮನೆ ಮಾಡಿದೆ ಎಲ್ಲೆಲ್ಲೂ ಸಡಗರ ಸಂಭ್ರಮ ಮಕರ ಸಂಕ್ರಾಂತಿ ಹಬ್ಬದ ಇಂದಿನ ಶುಭದಿನ ನೇಸರನು ಬದಲಾಯಿಸುವನು ತನ್ನಯ ಪಥವ ದಕ್ಷಿಣದಿಂದ ಉತ್ತರದೆಡೆಗೆ ಪುಣ್ಯೋತ್ತಮದ ಉತ್ತರಾಯಣದ ಪರ್ವಕಾಲವಿದು ಮಾಗಿದ …
ಜಾತಿ – ಜಾತಿ ಎ೦ದು ಬಡಿದಾಡುವಿಯಲ್ಲ ಎಲ್ಲಿದೆ ಆ ನಿನ್ನ ಜಾತಿ ? ಸೂರ್ಯ – ಚಂದ್ರರಿಗೆಲ್ಲಿದೆ ಜಾತಿ ? ಭೂಮಿ – ಆಕಾಶಕ್ಕೆಲ್ಲಿದೆ ಜಾತಿ ? …
ಹೆತ್ತ ಕಂದನ ಹಣೆಗೆ ಮುದ್ದಿಸಿ ಹರ್ಷದಿ ಬಾಗಿಹಳು ತಾಯಿ ಹೊತ್ತ ಭೂಮಿಯ ಋಣ ತೀರಿಸುವತ್ತ ಸಾಗಿಹಳು ತಾಯಿ ಅಮ್ಮ ಮಗುವಿನ ಬಾಂಧವ್ಯದ ನಂಟಿಗೆ ಸಾಟಿಯುಂಟೆ ಇಮ್ಮನವ ತೋರದೆ …
ನಾ ಕಂಡ ಜೀವಂತ ದೇವರು ಬಿಸಿಲು ನಾಡಿನ ಸಿದ್ದೇಶ್ವರ ಶರಣರು ಜ್ಞಾನಾಮೃತವೆಂಬ ಅಡುಗೆ ಮಾಡಿ ಎಲ್ಲರಿಗೂ ಉಣ ಪಡಿಸಿದ ಫಕೀರರು ಸರಳ ಸಜ್ಜನಿಕೆಯ ಸಾಕಾರ ಮೂರ್ತಿಗಳಿವರು ವೇದ …
೧ ನಿನ್ನೆಯ ದಿನ ಹಳೆಯದಾಗಿ ಹೋಯ್ತು ಇಂದು ಹೊಸದು. ೨. ಮರೆತ ಮೌನ ಮಾತಿನಲ್ಲೆ ಮಂಟಪ ಬಹಳ ಮಂದಿ. ೩. ಹೊಸದೇನಿಲ್ಲ ಶಂಕೆ ಬದಲಾಗಲಿ ಕಲ್ಪನೆ ಬೇಡ. …
೧ ಪ್ರತಿ ದಿನವೂ ಸುಡಲು ಬೇಡ ಹಸಿವೆ ಒಮ್ಮೆ ದಹಿಸು. ೨ ಹಸಿವೆಗಾಗಿ ಅಲೆದಾಡುವ ಜೀವ. ನೆಲೆ ಹುಡುಕು. ೩ ಅರಸದಿರು ನೆಲೆಯ; ಹೆಜ್ಜೆ ಊರಿ ಬಿಡು …
ಎಲ್ಲಿ ಕಾಣಲಿ ಕುವೆಂಪು ಕರುನಾಡಲ್ಲಿ ಇಲ್ಲದ ಕಂಪು ರಾಷ್ಟ್ರಕವಿಯಿಲ್ಲದ ಕನ್ನಡ ಹೃದಯ ಅಂತಿದೆ ಢವ ಢವ ಮಿಡಿಯುತ್ತಿದೆ ಕನ್ನಡಿಗರ ಭಾವ ಎಷ್ಟೊಂದು ತುಡಿತ ಕರುನಾಡಿನ ಜೀವ. ಜ್ಞಾನ …
ಕನ್ನಡ ನಾಡಿನಲಿ——- ಪುಣ್ಯದ ಬೀಡಿನಲಿ—- ಜನಿಸಿದ ಸಾಹಿತ್ಯದ ಖಣಿ ಕುವೆಂಪು ಅವರ ಧ್ವನಿ . ಹಳ್ಳವಾಗಿ ನದಿಯಾಗಿ ಸಮುದ್ರದಂತೆ ಬೆಳೆದರು ಸಾಹಿತ್ಯ ಸರಸ್ವತಿಯ ಮುಡಿಯಲ್ಲಿ ಮೆರೆದವರು. ಮುತ್ತಿನ …
ಹಸಿರ ಸೊಬಗಿಗೆ ಸುಂದರ ತೈಲ ಚಿತ್ರ ಬರೆದವರಾರು ಗೆಳೆಯಾ ಉಸಿರ ನೀಡುವ ಸಂಭ್ರಮಕೆ ನೆಟ್ಟು ಪೊರೆದವರಾರು ಗೆಳೆಯಾ ಧರೆಯ ಸೌಂದರ್ಯಕೆ ಮನಸೋಲದಿರುವರೇ ಹೇಳು ಧಾರೆಯಾಗಿ ಇಳಿಜಾರಿನಿಂದ ಹರಿಯುವುದ …
ಯುಗದ ಕವಿಯಾಗಿ ಜಗದ ರವಿಯಾಗಿ ಭುವನೇಶ್ವರಿಯ ಸುತನಾಗಿ ವಿಶ್ವ ಮಾನವತೆಯ ಸಂದೇಶ ಸಾರಿದ ಕುವೆಂಪು ಕನ್ನಡದ ಕಂಪು || ಪ || ಚಂದ್ರಮನ ಚೆಲುವಿನಲಿ ಚೈತ್ರದ ಚಿಗುರಿನಲಿ …
ಅವರಿವರು ಎನ್ನದೇ; ಸರ್ವರಿಗೂ ಹಂಚಿ ಉಣ್ಣೋಣ. ತಿನ್ನುವ ರೊಟ್ಟಿ ಹಸಿದ್ಹೊಟ್ಟೆಗೆ ಹಂಚು; ದಾರಿಯ ಬುತ್ತಿ ಬೆರಳಾಡಿತು ವೀಣೆಯ ಮೇಲೆ ನಾದ; ದಣಿದ ತಂತಿ ಸಮನಿಸಲಿ ಸರ್ವರ ಎದೆಯಲಿ; …
ರೆಕ್ಕೆ ಪುಕ್ಕಗಳ ಗೊಡವೆ ಇಲ್ಲದೆಯೇ ಮತಿಯೆಂಬ ಮರದಲಿ ಗೂಡು ಕಟ್ಟಿ ಭಾವತರಂಗಗಳಲಿ ಗುರಿಗತಿ ತಪ್ಪುತ್ತ ಹಾರುತ್ತಿದೆ ಮನಸ್ಸೆಂಬ ಹಕ್ಕಿ ಹಾರುತ್ತಿದೆ ಕುಂತಲ್ಲೇ ಕೂರದೆ ನಿಂತಲ್ಲೆ ನಿಲ್ಲದೆಯೇ ದಿಗಂತದಾಚೆಗೆ …
ಏತಕ್ಕೆ ಮನವೆ ಅದೇನು ದುಗುಡ ಬರುವಳು ಬರುತ್ತಾಳೆ ಇದ್ದು ಬಿಡು ಮೌನ..!! ಹೇಗಿರುವಳು ಹಾಗೆಯಿರಲಿ ಎಲ್ಲಿದ್ದವಳು ತಿಳಿದಾಗ ಬರಲಿ ಯೋಚನೆಯಿಲ್ಲದೆ ವೇದನೆಯಲ್ಲಿರಬೇಡ ಇದ್ದು ಬಿಡು ಮೌನ..!! ಕುಗ್ಗದಿರು …
೧ ದ್ವೇಷ ಅಳಿದು; ಜಗದ ತುಂಬಾ ಹಬ್ಬಿ ನಗಲಿ ಪ್ರೀತಿ. ೨ ಎಲ್ಲರೆದೆಯು ಬಾಗಿಲುಗಳಿಲ್ಲದ ಗುಡಿಯಾಗಲಿ. ೩ ಭಗವಂತನ ಒಲುಮೆ ದೊರೆಯಲು ಧ್ಯಾನವೇ ಅಸ್ತ್ರ. ೪ ಮುಕ್ತವಾಗಲಿ …
ಜೀವನದ ಕುಶಲತೆಗ ಒರೆಹಚ್ಚಿಸಿ ಬರೆಸುವುದು ಪರೀಕ್ಷೆ. ಪಾವನ ರಕ್ಷೆಯ ನಿರೀಕ್ಷಿತ ಛಲವು ಕರೆಸುವುದು ಪರೀಕ್ಷೆ. ಪ್ರತಿ ಮನೆಯ ಬೆಳಗು ಬರುವ ಕಷ್ಟಕೋಟಲೆಗಳೆಷ್ಟೊ. ಶೃತಿ ಸೇರದೆ ಹೋದರೆ ಬಾಳ್ವೆಯ …
೧) – ಬದುಕಿನ ದೋಣಿ – ಸಾಗುತಿದೆ ಬದುಕಿನ ದೋಣಿ ದೂರ ತೀರಕೆ ಸದ್ದು ಗದ್ದಲವಿಲ್ಲದೆ ಹಮ್ಮು ಬಿಮ್ಮುಗಳಿಲ್ಲದೆ ಗುರಿಯೊಂದೇ ಮನದಲ್ಲಿ ಅದಕ್ಕೆ ನಿಯಮಿತ ಕಾಲದಲ್ಲಿ ಗುರಿ …
ಭರ್ರನೆ ಬಿರುಗಾಳಿಗೆ ಮುರಿದು ಬಿದ್ದವು ಕಂಡ ಅಸಂಖ್ಯಕನಸು ಸುಂಟರಗಾಳಿಗೆ ಹಾರಿ ಹೋದವು ಮನಸ್ಸಿನ ಅಸಂಖ್ಯ ಕನಸು. ವಿಷದ ಹಾವುಗಳು ಅಡ್ಡಡ್ಡ ಹರಿದಾಡುತ್ತಿವೆ ಕಾಲ ದಾರಿಯಲ್ಲಿ ದ್ವೇಷದಲ್ಲಿ ಹಲ್ಲು …
೧ ಭಾವನೆ ಶುದ್ದ; ವಿದ್ದರೆ ಭಾಗ್ಯ ಮನೆ ಬಾಗಿಲಿನಲ್ಲಿ. ೨ ಜೀವನ ಸ್ವಚ್ಛ; ತತ್ವ ವಿಡಲು ಶರಣರ ವಚನ ಬೇಕು. ೩ ಜೀವನ ಟ್ರೇನ್ ಓಡಿಸಲು ಬೇಕೊಂದೆ …
ಬಯಲು ಖಾಲಿಯಿತ್ತು ಮನಸ್ಸು ಕಾದಿತ್ತು ಅಲ್ಲಿಯವರೆಗೂ ಕನಸು ಹಿಡಿದಿಟ್ಟಿತು ನಂಬಿಕೆಯ ಮೇಲೆ ಕಾಲು ನಿಂತಿತ್ತು ದೂರ ಊರಿನ ಕೂಗು ಕೇಳದೆ ಕಿವಿ ಕಿವುಡಾಗಿತ್ತು ಅಲ್ಲಿಯವರೆಗೂ ಮೌನ ಹೊರಟಿತ್ತು. …
ಸಿಗಬ್ಯಾಡ ತಮ್ಮ ನೀ ಸಮಸ್ಯೆಯ ಸುಳಿಯಲ್ಲಿ ಎಂದೆಂದಿಗೂ ನೀ ಅರಿತು ನಡಿ ಬಾಳಿನಲ್ಲಿ ಬಾಳೊಂದು ಸಂಘರ್ಷಗಳೊಡಗೂಡಿದ ತಾಣ ಮಾಡಬೇಕು ಇದರೊಂದಿಗೆ ನಿತ್ಯವೂ ನೀ ಪ್ರಯಾಣ ಮಾಡಿ ಮಾಡಿ …
ಎನ್ನೆದೆಯ ಗೂಡಿನಲಿ ಬಚ್ಚಿಟ್ಟು ಮುತ್ತಿಟ್ಟವಳು ನೀನಲ್ಲವೇ ಹೇಳು. ಕಣ್ಣೆವೆಯ ಕಾಡಿಗೆಯಲಿ ಕಾಪಿಟ್ಟು ಮೆತ್ತಿಟ್ಟವಳು ನೀನಲ್ಲವೇ ಹೇಳು ಸೊಗಸುಗಾರ ಸರದಾರನ ದಾರಿಯ ಕಾಯುತ ಸುಸ್ತಾಗಿರುವೆಯಲ್ಲವೇ ಕನಸುಗಳ ಭ್ರಾಂತಿಯ ಅರಿಯುವ …
೧ ಅಳಿಸಿ ಹೋದ ವಿಶ್ವಾಸ ಗಳಿಸಲು ಜೀವನ ತ್ಯಾಗ. ೨ ಇವಳು ಸದಾ ಹೊಳೆಯಂತೆ ;ಆಗೀಗ ವ್ಯಗ್ರ ವಾರಿದಿ ೩ ಬದುಕು ಕಲೆ ಅರಿತವನ ಮನ: ಪೂರ್ಣಿಮೆ …
ದತ್ತ ಸಾಲು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರತಿ ನುಡಿಸಿದೆಯಾ ಹೇಳು. ಈಡೇರಿದ ಆಸೆಗೆ ಮರಳಿ ಪ್ರೇಮವೀಣೆಯಲಿ ಅಪಶ್ರುತಿ ನುಡಿಸಿದೆಯಾ ಹೇಳು. ಕೇಡರಿಯದೆ ಭಾಷೆ ಕೊಟ್ಟು ಹೊರಳಿ …
ದೇಹದ ಕಣ ಕಣವೂ ನಿನ್ನನ್ನು ತುಂಬಾ ಪ್ರೀತಿಸುತಿದೆ ಪ್ಯಾರಿ ಜಾರುವ ಕಂಬನಿಗಳಿಗೆ ತಡೆಗೋಡೆಯನು ಕಟ್ಟುತಿದೆ ಪ್ಯಾರಿ ತೂಗಿದ ಜೋಕಾಲಿಯಲ್ಲಿ ಬೆನ್ನಿಗಿರಿದಿದ್ದು ಕಾಣಲಿಲ್ಲ ತಿವಿದ ಚೂರಿಯದು ಹೂವಂತೆ ಎದೆಯನ್ನು …
ಬಳಗದ ನಿತ್ಯ ನಿರಂತರ ಸಾಹಿತ್ಯ ಸೇವೆ ಹೀಗೆ ನಗುತಿರಲಿ. ಕೊಳದ ಸತ್ಯ ಸ್ಫಟಿಕದ ನೀರಿನಂತೆ ಸ್ಪರ್ಧೆಗಳು ತೂಗುತಿರಲಿ. ಎಲ್ಲಿಂದಲೋ ಬಂದವರೆಲ್ಲ ಇಲ್ಲಿಯೆ ನಿಂದು ಸಲ್ಲುತಿಹರಲ್ಲವೇ ಇದ್ದಲ್ಲಿಂದಲೇ ಅಕ್ಷರ …
೧ ಅವಳ ಪ್ರೀತಿ ಮಾಗಿ ಪರಿಪಕ್ವತೆ; ಬದುಕು ನಾಕ. ೨ ಹೂ ಹಿಚು,ಕಾಯಿ ಕೂಡಿ ಮರ ಸೊಬಗು ಬಾಯಿ; ಅಮೃತ. ೩ ಕರುಣೆ ಇಲ್ಲ, ಇನಿತು ಮನದಲ್ಲಿ. …
ದೂರಾದ ಮನಸುಗಳು ಒಂದಾಗಿವೆ ನೋಡು ಕಮರಿದ ಕನಸುಗಳಿಂದು ಕೊನರಿವೆ ನೋಡು ಕೂಡು ಕುಟುಂಬವಿದು ಒಡೆದು ಹೋಯಿತೇಕೆ ಸಮಸ್ಯೆಗಳಿಗೆ ಕಾರಣವನು ಹುಡುಕಿವೆ ನೋಡು ಸಮತೆಯ ಸಂದೇಶವನ್ನು ಸಾರುತ್ತ ಹೊರಟಿವೆ …
ವೀರಾಂಗನೆ ರಣಗಚ್ಚೆಯ ಹಾಕಿ ಶತ್ರುಗಳ ಸದೆ ಬಡೆದಳಲ್ಲ ಓಬವ್ವ. ಧೀರೆಯವಳು ರಕುತ ಕುದಿದು ವೈರಿಗಳ ಶಿರವ ಒಡೆದಳಲ್ಲ ಓಬವ್ವ. ಪತಿ ಭೋಜನಕೆ ನೀರು ತರಲು ಬಂದು ಬೆಚ್ಚಿ …
ಲಲನೆಯರೊಟ್ಟಿಗೆ ಆಡುವುದ ಮರೆತು ಗೆಳತಿ ಕನಸುಗಳ ಸಂತೆಯೊಳಗೆ ಯಾಕೆ ಕುಂತಿ ಗೆಳತಿ ಮಿನುಗುವ ಕಣ್ಣಿನ ಜರತಾರೆಯುಟ್ಟು ಭಾವನೆಗಳಿಗೆ ಬಣ್ಣ ಬಳಿಯುತಿರುವೆಯಾ ಗೆಳತಿ ನೀಳ ಕೇಶರಾಶಿಯ ಹೆಣೆದು ಕುಳಿತಿರುವೆ …
೧ ಕೊರಗದಿರು ಜೀವ ! ಬಡತನಕೆ ರಟ್ಟೆಯ ನಂಬು. ೨ ಮಳೆ ಸುರಿತು ಇಳೆಯ ತುಂಬಾ; ಜನ ಬೆತ್ತಲಾದರು. ೩ ಕಲಿತ ವಿದ್ಯೆ ಸಾರ್ಥಕ ವಾಗುವುದು ಕತ್ತಲೆ …
ಬೆಳಗು ನಗುವ ಹೊತ್ತಿನಲ್ಲಿ ರಂಗೋಲಿಯಂತೆ ಬರುವ ಜೋಡಿ ಜೀವ ನೀನು ಬಾಳಿಗೆ ಬೆಳಕು ಚೆಲ್ಲುತ ಮುಗುಳ್ನಗೆ ಬೀರುವ ಜೋಡಿ ಜೀವ ನೀನು. ಯುಗ ಯುಗಗಳೇ ಕಳೆದರೂ ನಮ್ಮಿ …
೧. ನಿನಗೆ ನಾನು ಹತ್ತಿರ ಸದಾ ಇರು ಪ್ರೀತಿಯ ಭಾವ ೨. ಮಾತಿನ ಮಡಿ ಸತ್ಯ ಸದ್ಧರ್ಮ ಭಕ್ತಿ ಸಜ್ಜನ ಸಾಧು ೩. ಹೋಟೆಲ್ ತಿಂಡಿ ಆರೋಗ್ಯಕ್ಕೆ …
ಹಣತೆಯೊಳಗೆ ಬೆಳಗಿದ್ದು ದೀಪವಲ್ಲ ಬದುಕಿನ ಬಿಂಬ ಉರಿದು ಹೋಗಿದ್ದು ಬತ್ತಿಯಲ್ಲ ಕತ್ತಲನ್ನು ಸರಿಸೋ ಆತ್ಮವಿಶ್ವಾಸ ಹಣತೆ ಉರಿದಷ್ಟು ಹೊಸ ಸಂಚಲನ ಭರವಸೆಗಳ ಅನಾವರಣ ಇರುವಿಕೆಯ ಚಿಂತೆಯಿಲ್ಲ ದೀಪದೊಳಗಿನ …
ಕಡಲ ತಡಿಯಲಿ ಸಂಜೆಯ ಸವಿಯಲು ಬರುವರು ಪ್ರೇಮಿಗಳು ಒಡಲ ನುಡಿಗಳ ಹಿಂಜುತ ಬಯಕೆಗಳ ಸಾರುವರು. ಪ್ರೇಮಿಗಳು ಪ್ರಣಯಿಗಳಿಗೆ ಎಂಥಹ ರಮ್ಮ ಬೆಳಕಿನಾಟ ಅಲೆಗಳಲಿ ಅಲ್ಲವೇ ಚಿನ್ಮಯ ಚಿತ್ತದಿ …
ಹಿಂದಿನಿಂದ ಬಂದು ಮುಂದೆ ಹೋಗುವ ಬಹುದೊಡ್ಡ ಕನಸು ಇದ್ದವರಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ಹೊಸ ಕನಸು. ನಾನು ಅವರಂತಾಗದೆ ಬೇರೆಯವನಾಗಿ ಬೆಳೆಯಬೇಕು ನನ್ನ ವಿಚಾರದಲ್ಲಿ ನನ್ನದೆ …
ಒಂದಗಳ ಅನ್ನ ಕಂಡರೂ ನಿನ್ನವರ ಕರೆದು ಎಲ್ಲರ ಜೊತೆಗೂಡಿ ನೀ , ತಿನ್ನುವೆ | ನಿಮ್ಮಲ್ಲಿ ಯಾರಿಗಾದರೂ ಅನಾಹುತವಾದರೆ ಎಲ್ಲರ ಸೇರಿಸಿ , ಒಟ್ಟಾಗಿ ಜೋರಾಗಿ ದೊಡ್ಡ …
ಮಿಡಿವ ಹೊತ್ತಿನಲ್ಲಿ ಒಲವಿನೆದೆ ಬತ್ತಿಸಿ ಕಿಡಿಯ ಹಚ್ಚಿಸಿದೆಯೆಲ್ಲ ನೀನು ನುಡಿವ ಚಿತ್ತದ ಸರಸದಲಿ ವಿರಸ ಬಿತ್ತುತ ಅಡಿಯ ಹೆಚ್ಚಿಸಿದೆಯಲ್ಲ ನೀನು ಮಳೆಯಲಿ ಕೊಡೆಯ ನೆರಳಲಿ ಅರಳಿದ ಅನುರಾಗ …
ಬಡವರ ರಕ್ಷಕರು, ದೀನರ ಸಹಾಯಕರು ಕಾಶ್ಮೀರಿ ಪಂಡಿತರಿವರು ಕಾಂಗ್ರೆಸ್ಸಿನ ಅಧ್ಯಕ್ಷರು ಭಾರತರತ್ನ ಪದವಿ ಪಡೆದವರಿವರು ದೇಶದ ಪ್ರಥಮ ಪ್ರಧಾನ ಮಂತ್ರಿಯಾದವರು ಕೇಂಬ್ರಿಂಜನಲ್ಲಿ ಅಭ್ಯಸಿಸಿದವರು ಇತಿಹಾಸ ಅರ್ಥಶಾಸ್ತ್ರದ ಪಾರಂಗತರಿವರು …
ಮಕ್ಕಳೆ ಎಂದಿಗೂ ನಮ್ಮಯ ಕನಸು ಅವರಲಿ ಇರುವುದು ದೇವರ ಮನಸು ಶಾಂತಿ, ಪ್ರೀತಿ, ಸಹನೆಯ ಕಡಲು ತುಂಬಲಿ ಎಂದಿಗೂ ಚಿಣ್ಣರ ಒಡಲು ಸ್ನೇಹದ ಹಸ್ತ ಚಾಚಲಿ ಚಿತ್ತ …
ಬಿಸಿಲ ತಾಪಕೆ ಪರಿತಪಿಸಲ್ಲಿಲ್ಲ ಬಾಯಾರಿಕೆ ಎನಗೆಂದು ಕನವರಿಸಲಿಲ್ಲ ಅಬ್ಭಾ..! ಎಂತಹ ತಾಳ್ಮೆ ತಾಯಿ ಮೈತುಂಬ ರಂದ್ರ ಕೊರೆದರೂ ದ್ವೇಷ ಕಾರದೆ ಜೀವಜಲ ನೀಡಿ ಎಮ್ಮ ತೃಷೆ ತಣಿಸಿದೆ …
೧ ಅವಳ ಕೆನ್ನೆ ; ತುಂಬಾ ಮತ್ತಿನ ಮಳೆ ತೀರದ ದಾಹ. ೨ ಮಾತಾಡಿದರೆ ಮುತ್ತು ;ಮಳೆಯಾಯ್ತು ನಲ್ಲೆ ಒಲವು. ೩ ಬೆಲ್ಲ ಕೊಡುವ ಗಲ್ಲ ;ರಸಗುಲ್ಲದ …
ಕರ್ನಾಟಕದ “ಬಾಡ”ನಲ್ಲಿ ಹುಟ್ಟಿದ ಬಚ್ಚಮ್ಮ ಬೀರಪ್ಪರ ಪುತ್ರನೀತ , ತಂದೆ ತಾಯಿಯರ ಆರಾಧ್ಯ ದೈವ ವೆಂಕಟೇಶ್ವರರ ವರಪುತ್ರನೀತ , ಅಕ್ಷರಾಭ್ಯಾಸದ ಜೊತೆಗೆ ಕುದುರೆ ಸವಾರಿ ಕತ್ತಿ ಒರಸೆ …
ಕನಕದಾಸ ಜಯಂತಿಯ ಶುಭಾಶಯಗಳು ಡಾ. ಮೈನುದ್ದೀನ ರೇವಡಿಗಾರ ಬಾಡದ ಚೇತನ, ಕಾಗಿನೆಲೆಯ ಕೋಗಿಲೆ ಕೂಜನದೊಳಗೆ ಎಷ್ಟೊಂದು ಹಾಡು ಬೀರಪ್ಪ ಬಚ್ಚಮ್ಮರ ಒಡಲ ಕುಡಿ ಕೊನರಿ ಹಬ್ಬಿತು ಕಾವ್ಯಲೋಕದ …
ಕನಕದಾಸ ಜಯಂತಿಯ ಶುಭಾಶಯಗಳು ಸoಜಯ ಜಿ ಕುರಣೆ ತoದೆ ವೀರೆಗೌಡ ತಾಯಿ ಬಚ್ಚಮ್ಮಳ ಉದರದಿ ತಿರುಪತಿ ತಿಮ್ಮಪ್ಪನ ಹರಕೆಯ ಕೂಸು ತಿಮ್ಮಪ್ಪ ಮೂಲ ಧಾರವಾಡ ಜಿಲ್ಲೆ ಹಿರೆ …
ಕನ್ನಡ ರಾಜ್ಯೋತ್ಸವ ವಿಶೇಷ Marjeena M Chittargi ಕರುಣೆಯ ಕಡಲು …. ಅದಕ್ಕೆ ಕ ಅಕ್ಷರ ಮೊದಲು! ನದಿಗಳ ಸಂಗಮ… ಹಾಗಾಗಿ ನ ಅಕ್ಷರ ಮಧ್ಯಮ!! ಸಾಗರಕ್ಕು …
ಶ್ರೀಕಾಂತಯ್ಯ ಮಠ ಸತ್ಯದ ದೀಪ ಆರಿ ಗಾಳಿ ಗೋಪುರದಲ್ಲಿ ಮಾಯವಾಗಿದೆ ಹಚ್ಚಿದ ದೀಪ ಶಾಂತಿಯಿಲ್ಲದೆ ಬಿರುಗಾಳಿಗೆ ಆರಿ ಹೋಗಿದೆ. ಅಶಾಂತಿಗೆ ಅರ್ಜೀವವಾಗಿ ಅಜೀರ್ಣ ಮಾತುಗಳು ನಿದ್ದೆಗೆಡಿಸಿ ಊರ …
ಜಯಶ್ರೀ ಭ ಭಂಡಾರಿ ಅರಮನೆ ಗುರುಮನೆ ಕಿರುಮನೆ ಎಲ್ಲೆಡೆ ಭೇದವಿಲ್ಲದೇ ಬೆಳೆಯುವೆ. ಅಸುರೀ ಶಕ್ತಿಯ ಸೆಳೆದು ದೂರವಿರಿಸಿ ಸಕಾರಾತ್ಮಕದಿ ತೊಳೆಯುವೆ. ವಿವಿಧೆಡೆ ವಿಶ್ವದಿ ನಿತ್ಯವೂ ಪೂಜಿಸುತ ಭಕ್ತಿಯಿಂದ …
ಕನ್ನಡ ರಾಜ್ಯೋತ್ಸವ ವಿಶೇಷ ಜಗದೀಶ ಬಿರಾದಾರ ಕರುಣೆ ಹೊಂದಿದ ನಾಡು ನಮ್ಮದು ಹೊನ್ನ ಬೆಳೆಯುವ ಬೀಡಿದು ತುಂಗೆ, ಭದ್ರೆ, ಕಾವೇರಿ ಹರಿದ ಗಂಧ ಸೂಸುವ ಗೂಡಿದು …
ಕನ್ನಡ ರಾಜ್ಯೋತ್ಸವ ವಿಶೇಷ ಹೆಚ್. ಆರ್. ಬಾಗವಾನ ಉದಯಿಸಿತು ಚೆಲುವ ಕನ್ನಡ ನಾಡು ಕರುನಾಡೆಂಬ ಹೆಮ್ಮೆಯಬೀಡು ಚದುರಿದ್ದು ಕನ್ನಡ ಕರ್ನಾಟಕ ವೆಂದಾಯ್ತು ಆಲೂರ ವೆಂಕಟರಾವರ ಶ್ರಮವು ಫಲಿಸಿತು. …
ಕನ್ನಡ ರಾಜ್ಯೋತ್ಸವ ವಿಶೇಷ ವಿದ್ಯಾರ್ಥಿಯ ಹೆಸರು:- ಸಾವಿತ್ರಿ. ದು. ವಾಲಿಕಾರ. ಕರುಣೆ ತುಂಬಿದ ಗುಡಿ ಈ ನಾಡು ಗಂಧದ ಗುಡಿ ಈ ನನ್ನ ಬಿಡು ಸಂಸ್ಕ್ರತಿ ನೆಲೆಯ …
ಕನ್ನಡ ರಾಜ್ಯೋತ್ಸವ ವಿಶೇಷ ಅಲ್ಲಮಪ್ರಭು ಮ. ಅಂಬಿ ಕನ್ನಡಾಂಬೆಯ ಮಕ್ಕಳು ನಾವೆಲ್ಲ ಭೇದವು ಬೇಡ ನಮ್ಮೊಳಗೆ ತರತರದ ಹೂವುಗಳು ನಾವೆಲ್ಲ ಕನ್ನಡ ತಾಯಿಯ ಮಡಿಲೊಳಗೆ ಅಕ್ಷರ …
ಕನ್ನಡ ರಾಜ್ಯೋತ್ಸವ ವಿಶೇಷ ಸoಜಯ ಜಿ ಕುರಣೆ ಕನ್ನಡಮ್ಮನಿಗೆ ಕರಮುಗಿದು ಶೀರವ ಬಾಗಿ ಶುಭವ ಕೋರುವಾ ಕನ್ನಡ ತಾಯಿಯ ಘೋಷಿಸುವಾ ಬನ್ನಿರಿ ಗಡಿನಾಡಿನ ಕನ್ನಡಮ್ಮನ ಹೆಮ್ಮೆಯ …
ಕನ್ನಡ ರಾಜ್ಯೋತ್ಸವ ವಿಶೇಷ ಶಾಂತಾ ಚೌರಿ ಕನ್ನಡಾಂಬೆಯ ಮಕ್ಕಳು ನಾವು ಕನ್ನಡ ಗೀತೆಯ ಹಾಡೋಣ ಮೇಲು ಕೀಳು ಬೇದವ ಬಿಟ್ಟು ಎಲ್ಲರು ಒಂದಾಗಿ ಬಾಳೋಣ ವೀರ ಶೂರರು …
ಕನ್ನಡ ರಾಜ್ಯೋತ್ಸವ ವಿಶೇಷ ಜಯಶ್ರೀ ಭಂಡಾರಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಪಾತ್ರಧಾರಿ ಏಕತೆಯು ಬಂದಿದೆ ನೋಡು ಪಾರತಂತ್ರ್ಯಆರ್ಭಟ ನೀಗಿಸಿ ಸೂತ್ರಧಾರಿ ಏಕತಾನತೆ ಕುಂದಿದೆ ನೋಡು ಹರಿದು ಹಂಚಿ …
ಲೇಖಕರು : ಶ್ರೀಕಾಂತಯ್ಯ ಮಠ ೧. ಸ್ವರ್ಗ ನರಕ ನೀ ಬೆಳೆದಂತೆ ಭೂಮಿ ನಿಂತಲ್ಲೆ ಕಾಣು. ೨. ಸಾವಿರ ವರ್ಷ ಹೀಗೆ ಇರಲಿ ಪ್ರೀತಿ ಬಂಧ ಸಂಬಂಧ …
ಲೇಖಕರು : ಶಂಕರಗೌಡ ಸಾತ್ಮಾರ ಪರ-ವಿರೋಧಿ ರಾಜಕಾರಣಿಗಳ ರಾಜಕೀಯ ಡೊಂಬರಾಟಗಳ ನಡುವೆ ಮನುಷ್ಯ ಕಳೆದು ಹೊಗಿದ್ದಾನೆ ಉಧ್ಯಮಿ-ವಾಣಿಜ್ಯೋಧ್ಯಮಿಗಳ ವ್ಯಾಪಾರ-ವಹಿವಾಟುಗಳ ನಡುವೆ ಮನುಷ್ಯತ್ವ ಕಳೆದು ಹೋಗಿದೆ …
ಲೇಖಕರು : ಡಾ.ಯ.ಮಾ ಯಾಕೊಳ್ಳಿ ಒಂದೊಲವ ಗೀತೆ ಬರೆ ಅಂದೆ…. ಬರೆಯ ಹತ್ತಿ ಮೂರು ದಶಕಗಳೇ ಆದರೂ ಮುಗಿಯದ ಪ್ರೀತಿ ನಿನ್ನದು ಎದೆಯ ಹೊಲಕೆ ಕಾವಲುಗಾತಿ ಹಾಕಿದ …
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾಳೆ ಅಥವಾ ನಾಡಿದ್ದು ಹಸಿದ ಬಯಕೆ ಮುದುರಿ ಬರಿದಾಗಬಹುದು ಜಗವೆಲ್ಲಾ ಡಂಗುರ ಸಾರಿ ಶಬ್ದ ಮಾಡಬಹುದು ದ್ವೇಷದಲಿ ಅಚ್ಚಾದ ಚಿತ್ರ …
ಲೇಖಕರು : ಬೂದೇಶ್ವರ. ಎಸ್ ಎಸ್ ನನ್ನೊಳಗಿನ ಮಿತ್ರ ಒತ್ತಡದಿ ಹೆಜ್ಜೆ ಹಾಕಿದ ಆದಿಯಿಂದ ಅಂತ್ಯದವರೆಗೆ ನಡೆದ ಸ್ನೇಹವನು ಅರಸಿ. ನಡೆದಷ್ಟು ದೂರ ಬಗೆದಷ್ಟು ಆಳ …
ಲೇಖಕರು : ಬೂದೇಶ್ವರ. ಎಸ್ಎಸ್ ನಂಬಿಸುವ ಸಮಾಜದಿ ನಂಬಿ ಒಂದಾದೇವು ವಿಶ್ವಾಸದ ಗಾಳಿಪಟದಿ ಸೂತ್ರವನೇ ಕೈಗಿಟ್ಟೆವು. ನಯವಾದ ಮಾತಲಿ ಮರಳು ಮಾಡುತ ಹಿತೋಪದೇಶ ಕೊಡುವರು ಉಳಿದವರು …
ಲೇಖಕರು : ಶ್ರೀಕಾಂತಯ್ಯ ಮಠ ಬರೆದ ಅಕ್ಷರದಲ್ಲಿ ಅರ್ಥವಿತ್ತೆ ಹೊರತು ಅರ್ಥೈಸಿಕೊಳ್ಳುವರಿಲ್ಲ ಎದುರಿಗೆ ಕಾಣುವ ಸಮಾಜದಲ್ಲಿ ಎಲ್ಲರೂ ಇರುವಾಗ ನನ್ನವರು ಯಾರು ತಿಳಿಯಲಿಲ್ಲ. ನಾನು ಒಬ್ಬನೆಯಿರುವಾಗ ವಿಚಾರದ …
ಲೇಖಕರು : ಡಾ.ಯ.ಮಾ.ಯಾಕೊಳ್ಳಿ ೧ ಅಂತಹ ಸಂತ ಇನ್ನೆಲ್ಲಿ ಬರುವನು ಇಲ್ಲಂತೂ ಇಲ್ಲ ೨ ಮನುಜ ಜೀವ ದೇವನಾಗುವ ಪರಿ ಮಹಾತ್ಮ ಪಥ ೩ …
ಲೇಖಕರು : ಡಾ.ಯಮನಪ್ಪ ಸಂ.ಹೊಸಮನಿ ಬೇಕೆ ಬೇಕು ಗಾಂಧಿ ಯಾತಕ್ಕೆ ? ಗಾಂಧೀ ಖಾದಿ ಬಟ್ಟೆ ತೊಟ್ಟವರಿಗೆ ಬೇಕು ಗಾಂಧೀ ಸಧನದಲ್ಲಿ ಬಡಾಯಿ ಕೊಚ್ಚುಕೊಳ್ಳುವವರಿಗೆ ಬೇಕು ಗಾಂಧೀ …
ಲೇಖಕರು : Basavaraj Mathapati ಓ ಗಾಂಧಿ ನೀನಿದಾಗ ಹಾಡಿದ ನಾಂದಿ ಇನ್ನು ಮುಗಿದಿಲ್ಲ ಸಾಯುವ ಮಂದಿ ನೀ ಕಟ್ಟಿದ ಕನಸು ಹೋಯಿತು ನಂದಿ ಉಳಿಯಲಿಲ್ಲ. ಗಾಂಧಿ …
ಲೇಖಕರು : ಸೋಮಶೇಖರ ಎನ್ ಬಾರ್ಕಿ ಮತ್ತದೆಕೋ ಕಾಡುತ್ತಿದ್ದಾರೆ ಬಾಪು ನೂರಾರು ಪ್ರಶ್ನೆಗಳ ಹುಟ್ಟು ಹಾಕಿ ನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ ಬತ್ತಿ ಹೋಗದ ನಿನ್ನ ನೆನಪಿನ …
ಲೇಖಕರು : ಶ್ರೀಕಾಂತಯ್ಯ ಮಠ ನಿನ್ನ ನೆನೆದೊಡೆ ನನಗಿಲ್ಲಿ ಏನೊ ಚಡಪಡಿಕೆ ಮಾತುಗಳ ಮಾಲೆ ನಿನ್ನಲ್ಲಿ ಮನಸಲ್ಲಿಲ್ಲ ಒಡಂಬಡಿಕೆ ನಿನ್ನ ಮರೆತು ಸುಮ್ಮನಿರಲು ಚೈತನ್ಯ ಬರುತ್ತಿಲ್ಲ …
ಲೇಖಕರು : ಶ್ರೀಕಾಂತಯ್ಯ ಮಠ ಕನಸುಗಳು ಸಾಲು ಸಾಲು ಯಾವುದು ಆಯ್ಕೆ ಮಾಡಲಿ..!!? ನನಸಾಗದ ಅಸಂಖ್ಯೆ ಕನಸುಗಳು ಯಾವುದನ್ನ ಬಿಡಲಿ…!!? ಬರಿ ಕನಸುಗಳ ಜೀವನವಾದರೆ ಮತ್ತೊಂದನ್ನು ಹೇಗೆ …
ಲೇಖಕರು : ಸ್ವಾತಿಚೈತ್ರ(ಚೈತ್ರ ಆನಂದ) ಮೊದಲ ನೋಟದಲ್ಲೇ ಸೆಳೆದೆ ನಿನ್ನಡಿಗೆ ನನ್ನ ಸದಾ ನಿನ್ನ ಬಿಂಬವೇ ನಯನದಲ್ಲಿ ಇನ್ನ ಎದುರಾಗಿ ಕನಸಾಗಿ ಮನದಲ್ಲಿ ಕಾಡುವೆ ನನ್ನ …
ಲೇಖಕರು : ಶ್ರೀಕಾಂತಯ್ಯ ಮಠ ಹೇಳುವ ಮಾತು ನೂರಿದೆ ಕೇಳುವ ಮನಸ್ಸು ದೂರಿದೆ ಹೃದಯದ ಬಡಿತ ಜೋರಿದೆ ಕನಸುಗಳ ಮಧ್ಯೆ ಹೌಹಾರಿದೆ. ಎಲ್ಲಿರುವೆ ಮನದ ಮಲ್ಲಿಗೆ ವಿಳಾಸ …
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಈಗಾಗಲೇ ಒಳ-ಹೊರಗಿನ ಗಾಳಿಯನು ಗುತ್ತಿಗೆ ಪಡೆದಿದ್ದಾರೆ, ನಮ್ಮ ಗುಡಿಸಲಿನ- ಹಣತೆಯ ಬೆಳಕು ಅವರು…… ನುಂಗುವದೆಷ್ಟೊತ್ತು….? ಯಾರು…ಯಾರವರು..? ಚುಕ್ಕಿ …
ಲೇಖಕರು : ಡಾ.ವೈ.ಎಂ.ಯಾಕೊಳ್ಳಿ ಬುದ್ಧನೆಂದರೆ… ಬುದ್ಧನೆಂದರೆ ನನಗೆ ಉತ್ತರ ಕಾಣಲಾರದ ಯಶೋಧೆಯ ತುಂಬಿದ ಕಣ್ಣು ಕನಸುಗಳಿಲ್ಲದ ಬಾಲ ರಾಹುಲನ ಅನಾಥ ಪ್ರಜ್ಞೆ ಬುದ್ದನೆಂದರೆ ನನಗೆ ತಪದಿಂದೆದ್ದು ಬಂದು …
ಲೇಖಕರು : ಶ್ರೀಕಾಂತಯ್ಯ ಮಠ ತೇಲುತಾ ಹೋಯಿತು ಕಾಗದ ದೋಣಿ ನೀರಿನೊಳಗೆ ಅದರಲ್ಲಿ ಬರೆದ ಭಾವದ ಬರಹ ಯಾರಿಗೊ ಮುಟ್ಟುವಂತೆ ಭರವಸೆ ತಪ್ಪಿಸಿದ ಅದರ ಜಾಡು ಸಿಗದೆ …
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ತೇವ ಕಾಯ್ವ ನೆನಪುಗಳು ತುಂಬುಗಣ್ಣಲ್ಲಿ ತೂಗಿದೆ ಹಿಗ್ಗಿನಲಿ ಬೀಗಿದೆ ಗಾಳಿಯಲಿ ತೇಲಿ ಹಗುರ ಕರಗಿದೆ ಪ್ರೀತಿ, ಪ್ರೇಮ ಎನ್ನುತ- ಬದುಕಿನುದ್ದಕ್ಕೂ…. …