ಕನ್ನಡಾಂಬೆಯ ಮಕ್ಕಳು ನಾವೆಲ್ಲ

ಕನ್ನಡ ರಾಜ್ಯೋತ್ಸವ ವಿಶೇಷ ಅಲ್ಲಮಪ್ರಭು ಮ. ಅಂಬಿ ಕನ್ನಡಾಂಬೆಯ ಮಕ್ಕಳು ನಾವೆಲ್ಲಭೇದವು ಬೇಡ ನಮ್ಮೊಳಗೆತರತರದ ಹೂವುಗಳು ನಾವೆಲ್ಲಕನ್ನಡ ತಾಯಿಯ ಮಡಿಲೊಳಗೆ ಅಕ್ಷರ ಜ್ಞಾನ ಪಡೆಯೋಣನೈತಿಕತೆಯನು ಗಳಿಸೋಣನಾಡಿನ ಏಕತೆ ಮೆರೆಸೋಣನಗುತ ನಗುತ ಬಾಳೋಣ ಭೇದ ಭಾವವ ಮರೆಯೋಣಪ್ರೀತಿ ಪ್ರೇಮವ ತೋರೋಣಶಾಂತಿಯಿಂದ ನಾವು ಬಾಳೋಣಭವ್ಯ ಕನ್ನಡ ನಾಡನು…

Continue Readingಕನ್ನಡಾಂಬೆಯ ಮಕ್ಕಳು ನಾವೆಲ್ಲ

ಸುವರ್ಣ  ಕರ್ನಾಟಕ

ಕನ್ನಡ ರಾಜ್ಯೋತ್ಸವ ವಿಶೇಷ ಸoಜಯ ಜಿ ಕುರಣೆ ಕನ್ನಡಮ್ಮನಿಗೆ  ಕರಮುಗಿದುಶೀರವ ಬಾಗಿ ಶುಭವ ಕೋರುವಾಕನ್ನಡ ತಾಯಿಯಘೋಷಿಸುವಾ ಬನ್ನಿರಿ ಗಡಿನಾಡಿನ ಕನ್ನಡಮ್ಮನಹೆಮ್ಮೆಯ ಪುತ್ರರುಒಂದೇ  ಗೂಡಿನ ಹಕ್ಕಿಯಾಗಿಹರುಷದಿ ಹಾಡೋಣ ಬನ್ನಿರಿ ಗಡಿನಾಡವಿರಲಿಒಳನಾಡ ವಿರಲಿಹೋರನಾಡ ವಿರಲಿ ಜಾತಿ ಬೇದವ ತೋರೆದುಗ0ಡು ಹೆಣ್ಣು ಬೇದವ ಮರೆತುಕನ್ನಡಮ್ಮನ ಕೀರ್ತಿಯಶಿಖರವ ಮುಟ್ಟೋಣ ನಾಡ ನಡುವಿನ ಗುಡಿಯೊಳಗೆಸಿಡಿದೆಳುವ…

Continue Readingಸುವರ್ಣ  ಕರ್ನಾಟಕ

ಕನ್ನಡಾಂಬೆಯ ಮಕ್ಕಳು

ಕನ್ನಡ ರಾಜ್ಯೋತ್ಸವ ವಿಶೇಷ ಶಾಂತಾ ಚೌರಿ ಕನ್ನಡಾಂಬೆಯ ಮಕ್ಕಳು ನಾವು ಕನ್ನಡ ಗೀತೆಯ ಹಾಡೋಣ ಮೇಲು ಕೀಳು ಬೇದವ ಬಿಟ್ಟು ಎಲ್ಲರು ಒಂದಾಗಿ ಬಾಳೋಣ ವೀರ ಶೂರರು ಜನಿಸಿದ ನಾಡು ನಮ್ಮಯ ನಾಡಿದು ಕರುನಾಡು ಕನ್ನಡ ತಾಯಿಯ ಸೇವೆಗೆ ನಾವು ಪಣವ…

Continue Readingಕನ್ನಡಾಂಬೆಯ ಮಕ್ಕಳು

ಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹಿಳೆಯರು

ಕನ್ನಡ ರಾಜ್ಯೋತ್ಸವ ವಿಶೇಷ ಎಸ್ ಎನ್ ಬಾರ್ಕಿ " ಕನ್ನಡ ಎನೆ ಕುಣಿದಾಡುವುದೆನ್ನದೆ ಕನ್ನಡ ಎನೆ ಕಿವಿ ನಿಮಿರುವುದು ಕಾಮನಬಿಲ್ಲನು ಕಾಣುವ ಕವಿಯೊಲು ತೆಕ್ಕೇನೆ ಮನ ಮೈ ಮರೆಯುವುದು " ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಈ ಕವಿತೆ ಓದಿದಾಗಲೊಮ್ಮೆ ಮೈ…

Continue Readingಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹಿಳೆಯರು

ಗಝಲ್

ಕನ್ನಡ ರಾಜ್ಯೋತ್ಸವ ವಿಶೇಷ ಜಯಶ್ರೀ ಭಂಡಾರಿ ಸ್ವಾತಂತ್ರ್ಯ ಹೋರಾಟದ ಪ್ರಮುಖ ಪಾತ್ರಧಾರಿ ಏಕತೆಯು ಬಂದಿದೆ ನೋಡುಪಾರತಂತ್ರ್ಯಆರ್ಭಟ ನೀಗಿಸಿ ಸೂತ್ರಧಾರಿ ಏಕತಾನತೆ ಕುಂದಿದೆ ನೋಡುಹರಿದು ಹಂಚಿ ಹೋದ ಭಾಷಾವಾರು ಪ್ರಾಂತ್ಯಗಳ ವಿಲೀನಗೊಳಿಸಿದಿರಲ್ಲವೇಕರೆದು ದೇಶದ ವಿವಿಧ ಭಾಗಗಳನ್ನು ಒಂದು ಗೂಡಿಸಿ ಒಕ್ಕೂಟ ಮಿಂದಿದೆ ನೋಡು.ಗಾಂಧಿ,ನೆಹರು…

Continue Readingಗಝಲ್

ಹೈಕುಗಳು

ಲೇಖಕರು : ಶ್ರೀಕಾಂತಯ್ಯ ಮಠ ೧.ಸ್ವರ್ಗ ನರಕನೀ ಬೆಳೆದಂತೆ ಭೂಮಿನಿಂತಲ್ಲೆ ಕಾಣು.೨.ಸಾವಿರ ವರ್ಷಹೀಗೆ ಇರಲಿ ಪ್ರೀತಿಬಂಧ ಸಂಬಂಧ೩.ನೂರೆಂಟು ರೋಗಚಟಗಳ ಮಿಶ್ರಣಅರ್ಧ ಆಯಸ್ಸು.೪.ಸರ್ಕಾರಿ ಬಸ್ಸುಎಲ್ಲರಿಗೂ ಒಂದೆ ದರಖಾಸಗಿ ಏಕೆ೫.ಆರೋಪ ಏಕೆಅಪರಾಧಿ ನಾನಲ್ಲಸುಳ್ಳು ಹೇಳಿಲ್ಲ ಶ್ರೀಕಾಂತಯ್ಯ ಮಠ Turning Points ಟರ್ನಿಂಗ್ ಪಾಯಿಂಟ್ಸ್ (ವಿಂಗ್ಸ್ ಆಫ್…

Continue Readingಹೈಕುಗಳು

ಮುಸುಕಿನ ಗುದ್ದಾಟ

ಲೇಖಕರು : ಶಂಕರಗೌಡ ಸಾತ್ಮಾರ ಪರ-ವಿರೋಧಿ ರಾಜಕಾರಣಿಗಳರಾಜಕೀಯ ಡೊಂಬರಾಟಗಳ ನಡುವೆಮನುಷ್ಯ ಕಳೆದು ಹೊಗಿದ್ದಾನೆ ಉಧ್ಯಮಿ-ವಾಣಿಜ್ಯೋಧ್ಯಮಿಗಳವ್ಯಾಪಾರ-ವಹಿವಾಟುಗಳ ನಡುವೆಮನುಷ್ಯತ್ವ ಕಳೆದು ಹೋಗಿದೆ ಧರ್ಮ ದೇವರು ಜಾತಿಗಳಮೊಸಳೆ ಹಿಡಿತಳ ನಡುವೆಮಾನವೀಯತೆ ಕಳೆದು ಹೋಗಿದೆ ಜಗದ್ಗುರು-ಮಠಾಧೀಶರುಗಳಶ್ರೇಷ್ಠತೆಯ ಮೇಲಾಟಗಳ ನಡುವೆಮಾನವ ಪ್ರೀತಿ ಕಳೆದು ಹೋಗಿದೆ ಮಳೆ-ಬೆಳೆಗಳ ಧವಸ-ಧಾನ್ಯಗಳನಿರೀಕ್ಷೆಯ ಕನಸುಗಳ ನಡುವೆಮನುಷ್ಯನ ಜೀವ ಕಳೆದು ಹೋಗಿದೆ. ಶಂಕರಗೌಡ…

Continue Readingಮುಸುಕಿನ ಗುದ್ದಾಟ

ಕೂಡಿ ಕಳೆಯುತ್ತಲೆ ಹೊರಟ  ಪ್ರೇಮ ಗೀತೆ…

ಲೇಖಕರು : ಡಾ.ಯ.ಮಾ ಯಾಕೊಳ್ಳಿ ಒಂದೊಲವ ಗೀತೆ ಬರೆ ಅಂದೆ....ಬರೆಯ ಹತ್ತಿ ಮೂರು ದಶಕಗಳೇ ಆದರೂಮುಗಿಯದ ಪ್ರೀತಿ ನಿನ್ನದುಎದೆಯ ಹೊಲಕೆ ಕಾವಲುಗಾತಿಹಾಕಿದ ಒಂದು‌ ಕಾಳು ಅತ್ತಿತ್ತ ಸಾಗದಂತೆನೋಡಿಕೊಂಡವಳುಮೆತ್ತನೆಯ ಮಾತೊಳಗೂ ಚುಚ್ಚುವ ಅಸ್ತ್ರದಹರಿತವ  ಉಂಡವರಿಗಷ್ಟೇ ಗೊತ್ತುಯಾವುದು ಅಂಕೆ ದಾಟದ ಹಾಗೆ ಅಂಕೆಯೊಳಿಟ್ಟಸಂಖ್ಯಾಶಾಸ್ತ್ರ ನಿನ್ನದುಅಲ್ಲಿ ಬೇರಿಜು…

Continue Readingಕೂಡಿ ಕಳೆಯುತ್ತಲೆ ಹೊರಟ  ಪ್ರೇಮ ಗೀತೆ…

ತೇವ ಆರಿದ ನಾಲಿಗೆ

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾಳೆ ಅಥವಾ ನಾಡಿದ್ದುಹಸಿದ ಬಯಕೆಮುದುರಿ ಬರಿದಾಗಬಹುದುಜಗವೆಲ್ಲಾ ಡಂಗುರ ಸಾರಿಶಬ್ದ ಮಾಡಬಹುದುದ್ವೇಷದಲಿ ಅಚ್ಚಾದ ಚಿತ್ರಮಾಸದೇ ಗುಮಾನಿಯಾಗಿಬಹುದು ಇಲ್ಲವಾದರೆ......ನಮ್ಮಗಳ ನಡುವೆಮೋಡ ಸರಿದುಕೊಡವಿ ನಿಂತ ಕನಸುಗಳೆಲ್ಲಹಕ್ಕಿಯಂತೆ ಹಾರಬಹುದುಮಡುಗಟ್ಟಿದ ನೋವುನೀರಾಗಿ ಕರಗಲೂಬಹುದು  ಅಥವಾ......ಪ್ರೀತಿಯ ಕನ್ನಡಿಯಲಿನಿನ್ನ ಮುಖ ಕಮಲವರಳಿಜೀವಚ್ಛವಾಗಿ ನಗಬಹುದುಹಾದಿಯಲೆನ್ನ ಹೆಜ್ಜೆ ಮೂಡಿಹನಿಗಟ್ಟಿದ ನೋವು…

Continue Readingತೇವ ಆರಿದ ನಾಲಿಗೆ

ಬೆತ್ತಲಾದ ಜಗದಿ

ಲೇಖಕರು : ಬೂದೇಶ್ವರ. ಎಸ್ ಎಸ್ ನನ್ನೊಳಗಿನ ಮಿತ್ರಒತ್ತಡದಿ ಹೆಜ್ಜೆ ಹಾಕಿದಆದಿಯಿಂದ ಅಂತ್ಯದವರೆಗೆನಡೆದ ಸ್ನೇಹವನು ಅರಸಿ. ನಡೆದಷ್ಟು ದೂರಬಗೆದಷ್ಟು ಆಳಬಗೆ ಬಗೆಯ ಕನಸುದುರಾಸೆಗಳ ಮನಸು. ಕೈ ಬೀಸಿ ಕರೆದಿದೆಜೀವವೊಂದು ಸನಿಹಕೆಭಾವನೆಗಳ ಹಂಚಲುಮಾತುಗಳು ಆಸ್ಪಷ್ಟ. ಸುರಿಯುತಿದೆ ಕಣ್ಣೀರುಜಲಪಾತದ ರೂಪದಿಯಾಕಿಷ್ಟು ಕೋಪಯಾಕಿಷ್ಟು ರಭಸ. ಆಸ್ಪಷ್ಟತೆಯ ಮಾತಿನಲಿಭಾವನೆಗಳ ಸಮ್ಮಿಲನಕೇಳುವ ಹೃದಯಕುಕಿವುಡುತನದ ಅಂಜಿಕೆ. ಜೋರಾಗಿ…

Continue Readingಬೆತ್ತಲಾದ ಜಗದಿ