ವೈಶಾಖಮಾಸ
ಶುಕ್ಲಪಕ್ಷ ಹುಣ್ಣಿಮೆ
ಜನನವಾಯ್ತು
ಬುದ್ಧನೆಂಬ ಜ್ಞಾನಿಯ
ದಿನವದು ಹಬ್ಬವು
ಶುದ್ಧೋದನನ
ಮಗನಿವ ಸಿದ್ಧಾರ್ಥ
ಮಾಯಾದೇವಿಯ
ಸುಕುಮಾರನಿವನು
ಮಹಾಬುದ್ಧ ಇವನು
ಬಿಹಾರದಲ್ಲಿ
ಬೋಧಗಯಾದಲ್ಲಿನ
ಭೋಧಿವೃಕ್ಷದಿ
ಜ್ಞಾನೋದಯವಾಯಿತು
ಧರ್ಮೋಪದೇಶವಾಯ್ತು
ಗೌತಮ ಬುದ್ಧ
ಶಾಂತಿ ಮಂತ್ರಕೆ ಎದ್ದ
ಸರಳತೆಯ
ಜೀವನವನ್ನು ಗೆದ್ದ
ಅಹಿಂಸಾ ತತ್ವ ಬದ್ಧ
ನಳಿನಾ ದ್ವಾರಕನಾಥ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
-
- Sale! Add to basket
- ಕಥೆಗಳು (Stories)
Haseena Mattu Itara Kathegalu
- Original price was: ₹750.00.₹725.00Current price is: ₹725.00.