ನನ್ನ ಗುರು

ಕಲ್ಲು ಕಟ್ಟಡ ಗುಡಿಯ ಮಾಡಿ ಬೇಲಿ ಮುಳ್ಳು ಕಿತ್ತು ಬಿಸಾಡಿ ಎಲ್ಲ ಮಕ್ಕಳು ತನ್ನವರೆಂದು ತಾನು ಮಾತ್ರ ಕಷ್ಟವ ತಿಂದು ಅಂಗೈ ಅಗಲದ ಜಾಗದಲ್ಲಿ ನಿಂತು ಜಗವನೆ ಸುತ್ತಿಸಿ ತಂದವ ನನ್ನ ಗುರು ಶುಭ್ರ ಶಾಂತಿಯ ಬಟ್ಟೆಯ ತೊಟ್ಟು ಹೃದಯ ವಿಶಾಲದಿ…

Continue Readingನನ್ನ ಗುರು

ಗುರುವಿಗೆ ನನ್ನ ನಮನ

ಅಹಂ ಅಹಂಕಾರವು ದೂರ ತಳ್ಳಿ ದ್ವೇಷ ಮದ ಮತ್ಸರ ಮೋಹ ಅಳಿಸಿ ಚಂದಿರನ ಹಾಗೆ ಬಂದು ಉಸಿರು ನೀಡಿ ಅಂಜದೆ ಅಳುಕದೆ ಬದುಕು ಕಲಿಸಿದು ಕತ್ತಲೆಯ ಬದುಕಿಗೆ ಬೆಳಕಿನ ಜೀವ ಸೂರ್ಯನ ಕಿರಣದಂತೆ ನನ್ನ ಬಾಳಿಗೆ ಪ್ರೀತಿಯ ಮಮತೆಯ ಧೈರ್ಯ ನೀಡಿ…

Continue Readingಗುರುವಿಗೆ ನನ್ನ ನಮನ

ಶಿಕ್ಷಕರ ದಿನಾಚರಣೆ

ಶಿಕ್ಷಕರು ನಾವು ಸಂಬಳಕ್ಕಾಗಿ ದುಡಿಯುತ್ತಿಲ್ಲ. ವಿದ್ಯಾರ್ಥಿಗಳ ಪ್ರೀತಿ ಮುಂದೆ ಸಾಟಿ ಇಲ್ಲ. ತರಗತಿಯೊಳಗೆ ಪ್ರೀತಿಯ ಶಿಷ್ಯರು ಇವರೆಲ್ಲ. ತರಗತಿಯಾಚೆ ನಲ್ಮೆಯ ಸ್ನೇಹಿತರೆಲ್ಲ. ಬಿದ್ದಾಗಲೂ, ಎದ್ದಾಗಲೂ ಸಂಭ್ರಮಿಸುವೆವು. ಸೋತಾಗಲೂ, ಗೆದ್ದಾಗಲೂ ಬೀಗಿದೆವು. ಮಕ್ಕಳ ಮುಂದೆ ನೋವುಮರೆತೆವು. ಕೀಟಲೆ ಕೊಟ್ಟೂರು ಮತ್ತೆ ಕರೆದು ಕಲಿಸಿದೆವು.…

Continue Readingಶಿಕ್ಷಕರ ದಿನಾಚರಣೆ

ಜ್ಞಾನದಾತರು

ವಿದ್ಯಾಲಯ ನಮ್ಮ ಜ್ಞಾನದ ಆಲಯವೆನ್ನಬೇಕು ತಾಯಿ ಶಾರದಾ ದೇವಿಗೆ ಕರವ ಮುಗಿಯಬೇಕು ಅಜ್ಞಾನದ ಅಂಧಕಾರದ ಕತ್ತಲೆಯ ಕಳೆಯಬೇಕು ಸುಜ್ಞಾನದ ಬೆಳಕನು ಜಗಕೆಲ್ಲ ಪಸರಿಸಬೇಕು ವಿದ್ಯಾ ಬುದ್ದಿಯ ಅರಿವು ಮೂಡಿಸುವವರು ತಿದ್ದಿ ತೀಡಿ ವಿದ್ಯೆಯ ಕಲಿಸುವ ಜ್ಞಾನದಾತರಿವರು ಜ್ಞಾನವೆಂಬ ದೇಗುಲದಿ ಶಿಕ್ಷಣವ ಕಲಿಸುವವರು…

Continue Readingಜ್ಞಾನದಾತರು

ಗುರುವಿಗೆ ನಮನ ಹೇಳೈತೊ

ಗುರುಗಳ ಹಬ್ಬ ಬಂದೈತೊ ಸಡಗರ ಸಂಭ್ರಮ ತಂದೈತೊ ಅರಿವಿನ ಬುತ್ತಿ ಹಂಚಿ ತಿನಿಸುವ ಗುರುವಿಗೆ ನಮನ ಹೇಳೈತೊ ಮನೆಯೇ ಮೊದಲ ಪಾಠಶಾಲೆ ತೊದಲ ಮಾತು ಮಕ್ಕಳ ಲೀಲೆ ಮಾತು ಬಿತ್ತಿ ಭಾಷೆಯ ಕಲಿಸಿದ ತಾಯಿಗೆ ನಮನ ಹೇಳೈತೊ ಆರಕೆ ತುಳಿದ ಶಾಲೆಯ…

Continue Readingಗುರುವಿಗೆ ನಮನ ಹೇಳೈತೊ

ಅಪ್ಪ

ಭೂಮಿಮೇಲಿನಅದ್ಭುತಅದಮ್ಯಶಕ್ತಿ ಜೀವನವೆಲ್ಲಾಮಡದಿಮಕ್ಕಳಿಗಾಗಿಪೂರ್ತಿ ತನಗಾಗಿ ಏನನ್ನು ಖರೀದಿಸದ ಮೂರುತಿ ಅಪ್ಪ ನೀನೇ ನಮಗೆ ಸ್ಫೂರ್ತಿ. ಪ್ರಪಂಚ ತೋರಿಸಿದೆ ಹೆಗಲ ಮೇಲೆ ಕೂರಿಸಿ. ಹಗಲು ರಾತ್ರಿ ದುಡಿದೆ ಬೆವರ ಸುರಿಸಿ ಸಾಕಿ ಸಲಹಿದೆ ಕಷ್ಟಕಾರ್ಪಣ್ಯ ಮರೆಸಿ. ಹಬ್ಬ ಹರಿದಿನದಲ್ಲೂ ಬೀಗಲಿಲ್ಲ ಹೊಸ ಬಟ್ಟೆ ಧರಿಸಿ.…

Continue Readingಅಪ್ಪ

ಈ ಆಸೆ

ಭಯಭೀತಿಗಳ ಬಿಟ್ಟು ಮೋಜು ಮಸ್ತಿಯ ಕಿಚ್ಚು ಈ ಹುಚ್ಚು ಹುಡುಗರಿಗೆ ಜಲಪಾತವ ನೋಡಿ ಕುಣಿದು ಕುಪ್ಪಳಿಸುವ ಆಸೆ ಬಂಡೆಗಲ್ಲುಗಳಿಗೆ ಕೇಕೆ ಕೂಗುಗಳು ಕಿರುಚಾಟದ ಜನಜಂಗುಳಿಯ ಮಾತುಗಳು ಹೊರಳಾಡುತ್ತಿದೆ ಮನದಾಸೆ ಹರೆಯದ ಭಾವಗಳು ತಿಳಿ ನೀರಲಿ ತೇಲುತ್ತಾ ಕಹಿ ಮಾತುಗಳ ಮರೆಯುತ್ತ ಗಲ್ಲಗಳ…

Continue Readingಈ ಆಸೆ

ಬೆಂಗಳೂರಿನ ಮೂಲಶಿಲ್ಪಿ

ಯಲಹಂಕದ ದೊರೆಗಳಲ್ಲಿ ಅತ್ಯಂತ ಪ್ರಮುಖರಿವರು ನಾಡಪ್ರಭು ಕೆಂಪೇಗೌಡರೆಂಬ ನಾಮಧೇಯದವರು ಕೆಂಪನಂಜೇಗೌಡ ಲಿಂಗಮ್ಮನವರ ಪ್ರಿಯ ಕುವರರು ಒಕ್ಕಲಿಗ ಗೌಡ ವಂಶಸ್ಥರು ಯಶಸ್ವಿ ಆಡಳಿತಗಾರರು ಕೆಚ್ಚೆದೆಯಿಂದ ಹೋರಾಡುವ ವೀರಾಧಿ ವೀರರು ಕಲೆ ಮತ್ತು ಕಲಿಕೆಯ ಪ್ರೋತ್ಸಾಹಿಸುವ ಪೋಷಕರು ಕನ್ನಡ ಮಾತಾನಾಡುವ ಸಮುದಾಯಕ್ಕೆ ಸೇರಿದವರು ವಿದ್ಯಾವಂತ…

Continue Readingಬೆಂಗಳೂರಿನ ಮೂಲಶಿಲ್ಪಿ

ಓ ಪ್ರಕೃತಿಯೇ ನೀನೆಷ್ಟು ವಿಸ್ಮಯ

ಬಾನಲಿ ಹಾರಾಡಿದ ಏರ್ ಇಂಡಿಯಾ ವಿಮಾನ ವೈದ್ಯಕೀಯ ಹಾಸ್ಟೆಲ್ ನ ಮೇಲಾಯ್ತು ಪತನ ಎಷ್ಟೋ ಜೀವಗಳಾಯ್ತು ಸಜೀವ ದಹನ ತಾಂತ್ರಿಕ ದೋಷವೋ ಸೈಬರ್ ದಾಳಿಯೋ ತಿಳಿಯದಾಯ್ತು ಕಾರಣ ಏನೂ ಅರಿಯದ ಮುದ್ದು ಕಂದಮ್ಮಗಳು ಸಾವಿರ ಕನಸು ಹೊತ್ತ ಅದೆಷ್ಟೋ ಕಂಗಳು ತನ್ನವರ…

Continue Readingಓ ಪ್ರಕೃತಿಯೇ ನೀನೆಷ್ಟು ವಿಸ್ಮಯ

ಆರ್. ಸಿ. ಬಿ. ವಿಜಯೋತ್ಸವ ಈ ಸಲ ಕಪ್ ನಮ್ದೇ

ಹದಿನೆಂಟು ವರ್ಷಗಳ ಕನಸು ಇಂದು ನನಸಾಯ್ತಲ್ಲ ಪಂಜಾಬ್ ತಂಡದ ವಿರುದ್ಧ ಜಯವ ಸಾಧಿಸಿದರಲ್ಲ ಆರ್ ಸಿ.ಬಿ. ತಂಡ ರೋಚಕ ಗೆಲುವು ಸಾಧಿಸಿತಲ್ಲ ಈ ದಿನ ಚೊಚ್ಚಲ ಕಪ್ ಮುಡಿಗೇರಿಸಿಕೊಂಡಿರಲ್ಲ ದೇಶದಾದ್ಯಂತ ಸಂಭ್ರಮ ಸಡಗರ ಮನೆಮಾಡಿತಲ್ಲ ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತಲ್ಲ ಗಲ್ಲಿ…

Continue Readingಆರ್. ಸಿ. ಬಿ. ವಿಜಯೋತ್ಸವ ಈ ಸಲ ಕಪ್ ನಮ್ದೇ