ನಿನ್ನ ನೋಟದ ನಿತ್ಯೋತ್ಸವ

ನಿನ್ನ ಪ್ರೀತಿ ನೀರಿನ ಹನಿಗಳಂತೆ ನನ್ನ ಹೃದಯದಲ್ಲಿ ಹೊಳೆಯುತಿದೆ ನಿನ್ನ ನಗು ಬೆಳಕಿನ ಬೆಳಗಿನಂತೆ ನನ್ನ ಬದುಕಿಗೆ ಬಣ್ಣ ಹಚ್ಚುತಿದೆ ನಿನ್ನ ಮಾತು ಚಂದಿರನ ನಯನ ನನ್ನ ಕನಸಿಗೆ ಬೆಳಕು ತಂದಿದೆ ನಿನ್ನ ಸ್ಪರ್ಶ ನದಿಯ ಹರಿವಂತೆ ಮನದ ತಳದಲ್ಲಿ ಸಂಜೀವನವಾಗಿದೆ…

Continue Readingನಿನ್ನ ನೋಟದ ನಿತ್ಯೋತ್ಸವ

ನಮ್ಮಜ್ಜ ಬೇಂದ್ರೆ

ಅರಳಿ ಮರಳಿ'ದ ನಮ್ಮ ಬೇಂದ್ರೆ ಮುಕ್ತಕಂಠ'ದಿ ಹಾಡಿ ಕುಣಿದಾಂವ ಜೀವಲಹರಿ'ಯ ಬರೆದು ಮೆರೆದಾಂವ ಸಖಿಗೀತೆ'ಯ ಹಾಡುತಾ ನಲಿದಾಂವ ಕುಣಿಯೋಣ ಬಾ'ಯೆಂದು ಮಸ್ತ್ ಕುಣಿದಾಂವ ಇಳಿದು ಬಾ ತಾಯೆಂದು' ಕೈ ಮುಗಿದಾಂವ ನಾನು ಬಡವ'ನೆಂದು ದಣಿದು ಹಾಡಾಂವ ನಾಕುತಂತಿ'ಯ ಮೀಟಿ ಬದುಕಿ ಹೋದಾಂವ…

Continue Readingನಮ್ಮಜ್ಜ ಬೇಂದ್ರೆ

ಕಥಾ ಕಲ್ಯಾಣಿ ಕಥಾ ಸಂಕಲನ

ಕೃತಿಯ ಪರಿಚಯ ಲೇಖಕಿ-ಶ್ರೀಮತಿ ನಳಿನಾ ದ್ವಾರಕನಾಥ್ ಗಣಕಯಂತ್ರ ಶಿಕ್ಷಕಿ ಪುಸ್ತಕದ ಪ್ರಥಮ ಮುದ್ರಣ 2025 ಪುಸ್ತಕದ ಬೆಲೆ-150 ಪುಸ್ತಕದ ಮುಖಪುಟ ವಿನ್ಯಾಸ ಪ್ರಕಾಶನ -ಮುಖಪುಟ ಚಿತ್ರಕಲೆ ಅಕ್ಷರ ಜೋಡಣೆ-: ಪುಷ್ಕರ ಪ್ರಿಂಟರ್ಸ್ ಮತ್ತು ಪಬ್ಲಿಕೇಶನ್ಸ್ ಮುನ್ನುಡಿ-ಶ್ರೀಯುತ ಆರ್.ಪ್ರಸಾದ್ ಅವರು ಕನ್ನಡ ಪರ…

Continue Readingಕಥಾ ಕಲ್ಯಾಣಿ ಕಥಾ ಸಂಕಲನ

ಹೊಸ ವರ್ಷ

ಬಂದಿತೊ ಬಂದಿತೊ ಹೊಸ ವರ್ಷ ಬಂದಿತೊ ತಂದಿತೊ ತಂದಿತೊ ಹೊಸ ಹರುಷವ ತಂದಿತೊ ನಿನ್ನೆಗಳ ನೆನಪುಗಳ ಮರೆಯಿ ಸಿತೊ ನಾಳೆಗಳ ಭರವಸೆಯ ಬೆಳಕು ಚೆಲ್ಲಿತೊ. ಹೊಸ ವರುಷಕೆ ಹೊಸ ಆಲೋಚನೆಗಳ ಹೊನಲು ಹರಿಯಲಿ ನವ ಬಂಧಗಳ ಉಲ್ಲಾಸಗಳು ಜಿನುಗುತಿರಲಿ ಹೊಸ ಹೊಸ…

Continue Readingಹೊಸ ವರ್ಷ

ಬದಲಾಗಿದ್ದು ಕ್ಯಾಲೆಂಡರ್

ಬಂದೇ ಬಿಟ್ಟಿತ್ತು ಕ್ಯಾಲೆಂಡರ ದಿನ ಬದಲಾಗಿದ್ದು ಕ್ಯಾಲೆಂಡರ್ ಮಾತ್ರ ಕೊನೆಯ ದಿನವು ಮೌನ ಮುರಿದು ಮರುದಿನ ಹೊಸ ದಿನವಾಗಿ ಬೆಳೆದು ಅನುಭವಕ್ಕೆ ಬರುತ್ತಿತ್ತು ನನಗೆ ಅಂದು ಜಗಳ ಮರೆತು ಜಗದಲ್ಲಿ ಸಾಗುವುದು ಕನಸಿನಂತೆ ಒಂದು ಸಣ್ಣ ಪುಟ್ಟ ತೆರೆದು ಬರೆಯಲು ಪ್ರಾರಂಭಿಸಿದೆ…

Continue Readingಬದಲಾಗಿದ್ದು ಕ್ಯಾಲೆಂಡರ್

ಹೊಸ ವರುಷ – ಹರುಷದ ಹನಿ

ಹಳೆಯ ನೆನಪಿನ ಪುಟವನು ಮಡಚಿ ಹೊಸತು ಕನಸಿನ ದೀಪವ ಹಚ್ಚಿ ಬಂದಿದೆ ನೋಡಿ ಹೊಸ ವರುಷ ತುಂಬಲಿ ಎಲ್ಲೆಡೆ ಬರಿ ಹರುಷ! ಬಾಡಿದ ಹೂವು ಅರಳಲಿ ಮತ್ತೆ ಕಮರಿದ ಆಸೆ ಚಿಗುರಲಿ ಮತ್ತೆ ಕಹಿ ನೆನಪುಗಳ ಗಾಳಿಯ ಬೀಸಿ ಸಿಹಿ ಸಡಗರದ…

Continue Readingಹೊಸ ವರುಷ – ಹರುಷದ ಹನಿ

ಭಾವತರಂಗದಲ್ಲಿ ಅರಳಿದ ಭಾವ ಕುಸುಮ

ಗುರುಗಳಾದ ಶಿರಸಿಯ ಹಿರಿಯ ಸಾಹಿತಿ ವಾಸುದೇವ ಶಾನಭಾಗರವರ 75 ನೇ ಜನ್ಮದಿನದ ಸುಸಂದರ್ಭದಲ್ಲಿ ಇವರ 50 ವರ್ಷಗಳ ಸಾಹಿತ್ಯಿಕ, ಸಾಂಸ್ಕೃತಿಕ, ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಅಭಿನಂದನಾ ಗ್ರಂಥವೊಂದು ಲೋಕಾರ್ಪಣೆಗೊಳ್ಳುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಇತ್ತೀಚೆಗೆ ಆಗಾಗ ಶಿರಸಿಗೆ ಸಾಹಿತ್ಯಿಕ ಕಾರ್ಯಕ್ರಮಗಳಿಗೆ…

Continue Readingಭಾವತರಂಗದಲ್ಲಿ ಅರಳಿದ ಭಾವ ಕುಸುಮ

ಕಲ್ಪನೆಯ ಕಡಲು…

ಏರುತಗ್ಗುಗಳನ್ನೊಳಗೊಂಡ ಸಿಹಿಕಹಿಗಳಿಂದ ಕೂಡಿದ ಒಂದು ಬದುಕೆಂಬ ಜೋಕಾಲಿ ಜೀಕುತ್ತಿರುವ ಈ ಅನಾಮಿಕಾ ಅಸ್ಥಿರ ಅಸ್ತಿತ್ವದ ಅರಿವು ವರ್ತಮಾನದ ಕಲಿವು ವ್ಯಕ್ತಿ ವ್ಯಕ್ತಿತ್ವದ ಬಯಲು ಸುಳ್ಳು ಸಮುದ್ರದ ಕಡಲು ಸಂಬಂಧಗಳ ಸೆಳೆವು ಕಪೋಲಕಲ್ಪಿತ ಪ್ರಪಂಚದ ಕಿರಿದಾರನು ನಾನು ನಾನರೋ ನಾನರಿಯೆ ನಾನನಾಮಿಕಾ.... ಋತು…

Continue Readingಕಲ್ಪನೆಯ ಕಡಲು…

ಕ್ರಾಂತಿಕಾರಿ ಸುಲ್ತಾನರು

ಮೈಸೂರು ಸೇನಾಧಿಕಾರಿ ಹೈದರಾಲಿಯ ಸುಪುತ್ರರಿವರು ಅರೇಬಿಕ್ ಉರ್ದು, ಕನ್ನಡ ಪರ್ಷಿಯನ್ ಭಾಷಾ ಪ್ರವೀಣರು ಕುದುರೆ ಸವಾರಿ ಮತ್ತು ಕತ್ತಿವರಸೆಯಲ್ಲಿ ಪರಿಣಿತರು ಧೈರ್ಯ ಶಾಲಿ, ಬುದ್ಧಿವಂತ, ರಾಜನೆಂದು ಪ್ರಖ್ಯಾತರು ಮೈಸೂರನ್ನು ರಕ್ಷಿಸಲು ಬ್ರಿಟಿಷರ ವಿರುದ್ಧ ಹೋರಾಡಿದವರು ಆಧುನಿಕ ರಾಕೆಟ್ ಯುದ್ಧ ತಂತ್ರಗಳನ್ನು ಪರಿಚಯಿಸಿದವರು.…

Continue Readingಕ್ರಾಂತಿಕಾರಿ ಸುಲ್ತಾನರು

ಕೃಷಿಕ ಕವಿಯ ಅಪರೂಪದ, ವಿಭಿನ್ನ ಶೈಲಿಯ “ರೈತನ ಬೆವರ ಹನಿಗಳು,” ಹನಿಗವನ ಸಂಕಲನ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇ ವಡ್ಡಟ್ಟಿ, ಒಂದು ಸಣ್ಣ ಗ್ರಾಮ, ಈ ಗ್ರಾಮದ ಕೊಟ್ರೇಶ ಜವಳಿ ಎನ್ನುವ ವ್ಯಕ್ತಿ, ಮೂಲತಃ ಕೃಷಿಕ ಕುಟುಂಬದಿಂದ ಬಂದವರಾಗಿದ್ದರೂ ಇವರಿಗೆ ಸರಸ್ವತಿ ಒಲಿದು ಬಿಟ್ಟಿದ್ದಾಳೆ, ಈ ಮಾತುಗಳನ್ನು ಮುಖ ಸ್ತುತಿಗಾಗಿ ಹೇಳುತ್ತಿಲ್ಲ, ಎಂಬುದನ್ನು ಸಹೃದಯರು…

Continue Readingಕೃಷಿಕ ಕವಿಯ ಅಪರೂಪದ, ವಿಭಿನ್ನ ಶೈಲಿಯ “ರೈತನ ಬೆವರ ಹನಿಗಳು,” ಹನಿಗವನ ಸಂಕಲನ