
ಕನ್ನಡ ರಾಜ್ಯೋತ್ಸವ ವಿಶೇಷ
Marjeena M Chittargi
ಕರುಣೆಯ ಕಡಲು ….
ಅದಕ್ಕೆ ಕ ಅಕ್ಷರ ಮೊದಲು!
ನದಿಗಳ ಸಂಗಮ…
ಹಾಗಾಗಿ ನ ಅಕ್ಷರ ಮಧ್ಯಮ!!
ಸಾಗರಕ್ಕು ಮೀರಿದ ಸಹನೆ ತಾಳ್ಮೆ…..
ಅದರ ಹೀರಿಮೆಯ ಡಂಗುರ
ಸಾರುವ ಅಕ್ಷರ ಡ …..ಕೊನೆಯ ಚುರು!!!
ಮೂರೇ ಅಕ್ಷರದ ಒಡೆಯ
ಎಂದು ಹೇಳುವವರಿಗೆ ಗೊತ್ತಿಲ್ಲ
ಇದರ ಸಂಪತ್ತಿನ ಆಳ!!!
ಅತ್ಯಂತ ಸರಳ ಮತ್ತು ಸ್ಪಷ್ಟ ಕೇಳುವವರಿಗು,
ಆಡುವವರಿಗು
ನೀಡುವುದು ತಂಪು!!!
ಈ ಸಜೀವ ಭಾಷೆ ಎಂದಿಗೂ ಮಾಸದ ಸಂಪತ್ತು !!!
ಬರಿ ಒಂದು ಭಾಷೆ ಅಷ್ಟೇ ತಾನೆ ಎನ್ನುವವರಿಗೆ ಆಪತ್ತು!!!
ಕನ್ನಡವ ಆಚರಿಸೋಣ ಬನ್ನಿ ಎಲ್ಲರೂ!!!
ನಮೀಸೋಣ ಎಲ್ಲರು ತಾಯಿ ಭುವನೇಶ್ವರಿಯನ್ನು!!!
Maಯಾवी
-
ನೆರಳಿಗಂಟಿದ ಭಾವ
ಕವನ ಸಂಕಲನ (Poetry Collection)₹100.00Original price was: ₹100.00.₹90.00Current price is: ₹90.00.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.