ಕಾರ್ಮಿಕನು ಬರಿ ಕೆಲಸಗಾರನಲ್ಲ ಭಾವನೆಗಳ ಮಾಲೀಕ,
ಭಾವನೆಗಳಿವೆ ಕಾರ್ಮಿಕನಿಗೆ ಆತ ಯಂತ್ರವಲ್ಲ…
ಬರೀ ಕೆಲಸಗಾರನಾಗಿ ನೋಡುವುದಲ್ಲ ಕಾರ್ಮಿಕನನ್ನು,
ಭಾವನೆಗಳಿಂದ ಆತ ಬದುಕುತಿರುವನು…
ಬದುಕಿನ ಯಾಂತ್ರಿಕತೆಯಲ್ಲಿ ಕಳೆದುಹೋಗಿರುವ ಕಾರ್ಮಿಕನು,
ಕೇಳುವವರಿಲ್ಲ ಕೆಲಸಗಾರನ ನೋವನು…
ಈ ಬದುಕು ಇರುವುದು ನಗಲು, ಹಸಿವು ನೀಗಿಸಲು
ಆತ ಇರುವನು ಗೌರವವಿರಲಿ…
ಹೌದು ಆತ ಬರೀ ಕೆಲಸಕ್ಕಾಗಿ ಇರುವ ಯಂತ್ರವಲ್ಲ
ಭಾವನೆಗಳ ಮಾಲೀಕ ಆತ, ತನ್ನ ಬದುಕಿನ ಮಾಲೀಕ ಆತ…
ದೀನಬಂಧು ಎಸ್ ಆದಿ
ಜಿಲ್ಲೆ: ಗದಗ-ಬೆಟಗೇರಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ