ಕೂಡಿ ಕಳೆಯುತ್ತಲೆ ಹೊರಟ  ಪ್ರೇಮ ಗೀತೆ…

ಲೇಖಕರು : ಡಾ.ಯ.ಮಾ ಯಾಕೊಳ್ಳಿ ಒಂದೊಲವ ಗೀತೆ ಬರೆ ಅಂದೆ....ಬರೆಯ ಹತ್ತಿ ಮೂರು ದಶಕಗಳೇ ಆದರೂಮುಗಿಯದ ಪ್ರೀತಿ ನಿನ್ನದುಎದೆಯ ಹೊಲಕೆ ಕಾವಲುಗಾತಿಹಾಕಿದ ಒಂದು‌ ಕಾಳು ಅತ್ತಿತ್ತ ಸಾಗದಂತೆನೋಡಿಕೊಂಡವಳುಮೆತ್ತನೆಯ ಮಾತೊಳಗೂ ಚುಚ್ಚುವ ಅಸ್ತ್ರದಹರಿತವ  ಉಂಡವರಿಗಷ್ಟೇ ಗೊತ್ತುಯಾವುದು ಅಂಕೆ ದಾಟದ ಹಾಗೆ ಅಂಕೆಯೊಳಿಟ್ಟಸಂಖ್ಯಾಶಾಸ್ತ್ರ ನಿನ್ನದುಅಲ್ಲಿ ಬೇರಿಜು…

Continue Readingಕೂಡಿ ಕಳೆಯುತ್ತಲೆ ಹೊರಟ  ಪ್ರೇಮ ಗೀತೆ…

ತೇವ ಆರಿದ ನಾಲಿಗೆ

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾಳೆ ಅಥವಾ ನಾಡಿದ್ದುಹಸಿದ ಬಯಕೆಮುದುರಿ ಬರಿದಾಗಬಹುದುಜಗವೆಲ್ಲಾ ಡಂಗುರ ಸಾರಿಶಬ್ದ ಮಾಡಬಹುದುದ್ವೇಷದಲಿ ಅಚ್ಚಾದ ಚಿತ್ರಮಾಸದೇ ಗುಮಾನಿಯಾಗಿಬಹುದು ಇಲ್ಲವಾದರೆ......ನಮ್ಮಗಳ ನಡುವೆಮೋಡ ಸರಿದುಕೊಡವಿ ನಿಂತ ಕನಸುಗಳೆಲ್ಲಹಕ್ಕಿಯಂತೆ ಹಾರಬಹುದುಮಡುಗಟ್ಟಿದ ನೋವುನೀರಾಗಿ ಕರಗಲೂಬಹುದು  ಅಥವಾ......ಪ್ರೀತಿಯ ಕನ್ನಡಿಯಲಿನಿನ್ನ ಮುಖ ಕಮಲವರಳಿಜೀವಚ್ಛವಾಗಿ ನಗಬಹುದುಹಾದಿಯಲೆನ್ನ ಹೆಜ್ಜೆ ಮೂಡಿಹನಿಗಟ್ಟಿದ ನೋವು…

Continue Readingತೇವ ಆರಿದ ನಾಲಿಗೆ

ಬೆತ್ತಲಾದ ಜಗದಿ

ಲೇಖಕರು : ಬೂದೇಶ್ವರ. ಎಸ್ ಎಸ್ ನನ್ನೊಳಗಿನ ಮಿತ್ರಒತ್ತಡದಿ ಹೆಜ್ಜೆ ಹಾಕಿದಆದಿಯಿಂದ ಅಂತ್ಯದವರೆಗೆನಡೆದ ಸ್ನೇಹವನು ಅರಸಿ. ನಡೆದಷ್ಟು ದೂರಬಗೆದಷ್ಟು ಆಳಬಗೆ ಬಗೆಯ ಕನಸುದುರಾಸೆಗಳ ಮನಸು. ಕೈ ಬೀಸಿ ಕರೆದಿದೆಜೀವವೊಂದು ಸನಿಹಕೆಭಾವನೆಗಳ ಹಂಚಲುಮಾತುಗಳು ಆಸ್ಪಷ್ಟ. ಸುರಿಯುತಿದೆ ಕಣ್ಣೀರುಜಲಪಾತದ ರೂಪದಿಯಾಕಿಷ್ಟು ಕೋಪಯಾಕಿಷ್ಟು ರಭಸ. ಆಸ್ಪಷ್ಟತೆಯ ಮಾತಿನಲಿಭಾವನೆಗಳ ಸಮ್ಮಿಲನಕೇಳುವ ಹೃದಯಕುಕಿವುಡುತನದ ಅಂಜಿಕೆ. ಜೋರಾಗಿ…

Continue Readingಬೆತ್ತಲಾದ ಜಗದಿ

ಉಳಿದವರು ಕಂಡಂತೆ…

ಲೇಖಕರು : ಬೂದೇಶ್ವರ. ಎಸ್ಎಸ್ ನಂಬಿಸುವ ಸಮಾಜದಿನಂಬಿ ಒಂದಾದೇವುವಿಶ್ವಾಸದ ಗಾಳಿಪಟದಿಸೂತ್ರವನೇ ಕೈಗಿಟ್ಟೆವು. ನಯವಾದ ಮಾತಲಿಮರಳು ಮಾಡುತಹಿತೋಪದೇಶ ಕೊಡುವರುಉಳಿದವರು ಕಂಡಂತೆ. ಹಿರಿಯರಂತೆ ನಟಿಸಿಹಿರಿತನವ ಹೀರಿದವರುಜೊತೆಯಲಿ ನಡೆಯುತದಾರಿ ತಪ್ಪಿಸಿದವರು. ನಗಿಸಿ ಅಳಿಸುತಲೇಯಾರಿಗೂ ಹೇಳದಿರೆಂದುಕೈಹಿಡಿದು ತಳ್ಳುತಲಿಹೃದಯಕೆ ಚಿವುಟಿದರು. ಬಣ್ಣದ ಬದುಕಲಿನವರಂಗಿ ನಾಟಕವಾಡಿತಾಳ ಹಾಕುತಲೇನಂಬಿಸಿ ಕುಣಿಸಿದರು. ದರ್ಪಣದಿ ಕಂಡಂತೆಒಳಮನಸು ಕಾಣುವುದೇಮೆತ್ತಗೆ ಮುಟ್ಟುತಲಿಕಂಬಳಿ ಹುಳುವಾದರು. ಕಾಣಿಸದು ಕಪಟತನತೋರಿಸದೆ…

Continue Readingಉಳಿದವರು ಕಂಡಂತೆ…

ಈ ಜನ ಈ ಸಮಾಜ

ಲೇಖಕರು : ಶ್ರೀಕಾಂತಯ್ಯ ಮಠ ಬರೆದ ಅಕ್ಷರದಲ್ಲಿ ಅರ್ಥವಿತ್ತೆ ಹೊರತು ಅರ್ಥೈಸಿಕೊಳ್ಳುವರಿಲ್ಲಎದುರಿಗೆ ಕಾಣುವ ಸಮಾಜದಲ್ಲಿ ಎಲ್ಲರೂ ಇರುವಾಗ ನನ್ನವರು ಯಾರು ತಿಳಿಯಲಿಲ್ಲ.ನಾನು ಒಬ್ಬನೆಯಿರುವಾಗ ವಿಚಾರದ ಗಂಟು ಕಗ್ಗಂಟು ಹಾಕುತ್ತಿದ್ದೆಎಲ್ಲರ ಜೊತೆಯಿರುವಾಗ ಅವರ ನಂಟನ್ನು ಹಚ್ಚಿಕೊಂಡು ಸೇವಕಂತಿರುತ್ತಿದ್ದೆ.ಕೆಲಸ ಕಾರ್ಯ ತರುವಾಯ ಎಲ್ಲರಿಗೂ ಬೇಕಿದ್ದೆಮನಸ್ಸಿಗೆ…

Continue Readingಈ ಜನ ಈ ಸಮಾಜ

ಹೈಕುಗಳಲ್ಲಿ ಗಾಂಧಿ ಎಂಬ ಸಂತ

ಲೇಖಕರು : ಡಾ.ಯ.ಮಾ.ಯಾಕೊಳ್ಳಿ ೧ಅಂತಹ ಸಂತಇನ್ನೆಲ್ಲಿ ಬರುವನುಇಲ್ಲಂತೂ ಇಲ್ಲ ೨ಮನುಜ ಜೀವ ದೇವನಾಗುವ ಪರಿಮಹಾತ್ಮ ಪಥ ೩ಕೊಲ್ಲುವವನಿಗೂ ಕರುಣೆ,ಕ್ಷಮೆ ಶಾಂತಿಆತ ಮಹಾಂತ. ೪ದೇವನೆಂಬವ ನರರೂಪದಿ,ಇಹಬೆಳಕಾಯಿತು ೫ಕರುಣಾಮೂರ್ತಿಅವ ಇರುವನಕನೆಲವು ನಾಕ ೬ಇದ್ದು ತೋರಿದನಮ್ಮೊಡನೆ,ಹೋದನುಮತ್ತೆ ಕತ್ತಲು ೭ ಅರೆ ಬಟ್ಟೆಯಸಂತ ನಡೆದ ದಾರಿಬೆಳದಿಂಗಳು೮ಸೂರ್ಯ ಕುಂದದ ನಾಡ ದ್ವಜ ಮೌನದಿಕೆಳಗಿಳಿದಿತ್ತು ೯ಸಹನೆ ಶಾಂತಿ ಕರುಣೆ ಪ್ರಿತಿಗಳಷ್ಟೆಗೆಲ್ಲುವದಿಲ್ಲಿ ೧೦ತನಗೆನದೆಬದುಕಿದ ದಾರಿಯೇ ಮಹಾತ್ಮನದು ೧೧ಲೋಕ ಸೋಲದುಅಸ್ತ್ರಗಳಿಗೆ,ಜಯವುಕರುಣೆ ,ಪ್ರೀತಿಗೆ ೧೨ದೇಶವ ದಾಟಿಗಳಿಸಿದ ಪದವಿಕಾಲ ಕೆಳಗೆ ೧೩ದೇಹದಲ್ಲಿ…

Continue Readingಹೈಕುಗಳಲ್ಲಿ ಗಾಂಧಿ ಎಂಬ ಸಂತ

ಬೇಕೆ ಬೇಕು ಗಾಂಧಿ

ಲೇಖಕರು : ಡಾ.ಯಮನಪ್ಪ ಸಂ.ಹೊಸಮನಿ ಬೇಕೆ ಬೇಕು ಗಾಂಧಿ ಯಾತಕ್ಕೆ ?ಗಾಂಧೀ ಖಾದಿ ಬಟ್ಟೆ ತೊಟ್ಟವರಿಗೆ ಬೇಕುಗಾಂಧೀ ಸಧನದಲ್ಲಿ ಬಡಾಯಿ ಕೊಚ್ಚುಕೊಳ್ಳುವವರಿಗೆ ಬೇಕುಗಾಂಧೀ ದೇಶನಾಳುವ ಪಿಎಂಗೂ ರಾಜ್ಯನಾಳುವ ಸಿಎಂಗೂ ಬೇಕುಗಾಂಧೀ ಯಾವಾಗಲೂ ತಂಟೆ ತೆಗೆಯುವ ವಿಪಕ್ಷರಿಗೂ ಬೇಕುಗಾಂಧಿ ಬೇಕೆ  ಬೇಕು ! ಬೇಕೆ…

Continue Readingಬೇಕೆ ಬೇಕು ಗಾಂಧಿ

ನಾಂದಿಯಿಂದ ಗಾಂಧಿ

ಲೇಖಕರು : Basavaraj Mathapati ಓ ಗಾಂಧಿ ನೀನಿದಾಗ ಹಾಡಿದ ನಾಂದಿಇನ್ನು ಮುಗಿದಿಲ್ಲ ಸಾಯುವ ಮಂದಿನೀ ಕಟ್ಟಿದ ಕನಸು ಹೋಯಿತು ನಂದಿಉಳಿಯಲಿಲ್ಲ. ಗಾಂಧಿ ನಿನ್ನ ನಾಂದಿ ಆಶೆಯ ಗೋಪುರ ಕಟ್ಟಿದ ಅಂದುರಾಮರಾಜ್ಯವನ್ನು ಮಾಡಬೇಕು ಎಂದುಶಾಂತಿಯ ಮಂತ್ರವ ಬಳಸಿದೆ ಅಂದುಆದರೂ ಗಾಂಧಿ ಉಳಿಯಲಿಲ್ಲ. ನಿನ್ನ…

Continue Readingನಾಂದಿಯಿಂದ ಗಾಂಧಿ

ಮೌನಿ         

ಲೇಖಕರು : ಸೋಮಶೇಖರ ಎನ್ ಬಾರ್ಕಿ ಮತ್ತದೆಕೋ ಕಾಡುತ್ತಿದ್ದಾರೆ ಬಾಪುನೂರಾರು ಪ್ರಶ್ನೆಗಳ ಹುಟ್ಟು ಹಾಕಿನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ ಬತ್ತಿ ಹೋಗದ ನಿನ್ನ ನೆನಪಿನ ಬುತ್ತಿಮೌನದ ಗರಡಿಯಲಿ ಅರ್ಥವಾಗದೆ ಉಳಿದಿದೆ ಸಂಬಂಧ ಬೆಸೆದು ದ್ವೇಷ ಕರಗಿಸುವನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ ಹೊತ್ತು ಮುಳುಗುವ ಮುನ್ನನನ್ನವರೆ ಕತ್ತು ಹಿಸುಗಿದರುಬಚ್ಚಿಡಲಾರದ…

Continue Readingಮೌನಿ         

ವಿಶ್ರಾಂತಿ

ಲೇಖಕರು : ಶ್ರೀಕಾಂತಯ್ಯ ಮಠ ನಿನ್ನ ನೆನೆದೊಡೆ ನನಗಿಲ್ಲಿ ಏನೊ ಚಡಪಡಿಕೆಮಾತುಗಳ ಮಾಲೆ ನಿನ್ನಲ್ಲಿ ಮನಸಲ್ಲಿಲ್ಲ ಒಡಂಬಡಿಕೆ ನಿನ್ನ ಮರೆತು ಸುಮ್ಮನಿರಲು ಚೈತನ್ಯ ಬರುತ್ತಿಲ್ಲಯಾವ ಯೋಚನೆಯಲ್ಲಿ ಏನೂ ತೋಚುತ್ತಿಲ್ಲ. ದಿನಗಳು ಹೋದಂತೆ ಮನದಲ್ಲಿ ಭಯದ ದುಗುಡಏನೂ ಒಪ್ಪುತ್ತಿಲ್ಲ ಮನಸ್ಸು ಬರಿ ಕಲ್ಪನೆಯೆ ರಗಡು. ನನಗೆ ನಾನೆ…

Continue Readingವಿಶ್ರಾಂತಿ