ತೇವ ಆರಿದ ನಾಲಿಗೆ
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ನಾಳೆ ಅಥವಾ ನಾಡಿದ್ದುಹಸಿದ ಬಯಕೆಮುದುರಿ ಬರಿದಾಗಬಹುದುಜಗವೆಲ್ಲಾ ಡಂಗುರ ಸಾರಿಶಬ್ದ ಮಾಡಬಹುದುದ್ವೇಷದಲಿ ಅಚ್ಚಾದ ಚಿತ್ರಮಾಸದೇ ಗುಮಾನಿಯಾಗಿಬಹುದು ಇಲ್ಲವಾದರೆ......ನಮ್ಮಗಳ ನಡುವೆಮೋಡ ಸರಿದುಕೊಡವಿ ನಿಂತ ಕನಸುಗಳೆಲ್ಲಹಕ್ಕಿಯಂತೆ ಹಾರಬಹುದುಮಡುಗಟ್ಟಿದ ನೋವುನೀರಾಗಿ ಕರಗಲೂಬಹುದು ಅಥವಾ......ಪ್ರೀತಿಯ ಕನ್ನಡಿಯಲಿನಿನ್ನ ಮುಖ ಕಮಲವರಳಿಜೀವಚ್ಛವಾಗಿ ನಗಬಹುದುಹಾದಿಯಲೆನ್ನ ಹೆಜ್ಜೆ ಮೂಡಿಹನಿಗಟ್ಟಿದ ನೋವು…