ಮೌನಿ         

ಲೇಖಕರು : ಸೋಮಶೇಖರ ಎನ್ ಬಾರ್ಕಿ ಮತ್ತದೆಕೋ ಕಾಡುತ್ತಿದ್ದಾರೆ ಬಾಪುನೂರಾರು ಪ್ರಶ್ನೆಗಳ ಹುಟ್ಟು ಹಾಕಿನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ ಬತ್ತಿ ಹೋಗದ ನಿನ್ನ ನೆನಪಿನ ಬುತ್ತಿಮೌನದ ಗರಡಿಯಲಿ ಅರ್ಥವಾಗದೆ ಉಳಿದಿದೆ ಸಂಬಂಧ ಬೆಸೆದು ದ್ವೇಷ ಕರಗಿಸುವನನ್ನೊಳಗಿನ ಗಾಂಧಿ ಮೌನಿಯಾಗಿದ್ದಾನೆ ಹೊತ್ತು ಮುಳುಗುವ ಮುನ್ನನನ್ನವರೆ ಕತ್ತು ಹಿಸುಗಿದರುಬಚ್ಚಿಡಲಾರದ…

Continue Readingಮೌನಿ         

ವಿಶ್ರಾಂತಿ

ಲೇಖಕರು : ಶ್ರೀಕಾಂತಯ್ಯ ಮಠ ನಿನ್ನ ನೆನೆದೊಡೆ ನನಗಿಲ್ಲಿ ಏನೊ ಚಡಪಡಿಕೆಮಾತುಗಳ ಮಾಲೆ ನಿನ್ನಲ್ಲಿ ಮನಸಲ್ಲಿಲ್ಲ ಒಡಂಬಡಿಕೆ ನಿನ್ನ ಮರೆತು ಸುಮ್ಮನಿರಲು ಚೈತನ್ಯ ಬರುತ್ತಿಲ್ಲಯಾವ ಯೋಚನೆಯಲ್ಲಿ ಏನೂ ತೋಚುತ್ತಿಲ್ಲ. ದಿನಗಳು ಹೋದಂತೆ ಮನದಲ್ಲಿ ಭಯದ ದುಗುಡಏನೂ ಒಪ್ಪುತ್ತಿಲ್ಲ ಮನಸ್ಸು ಬರಿ ಕಲ್ಪನೆಯೆ ರಗಡು. ನನಗೆ ನಾನೆ…

Continue Readingವಿಶ್ರಾಂತಿ

ಕನಸು ನನಸು ಮನಸು ಸಂಕಲ್ಪ

ಲೇಖಕರು : ಶ್ರೀಕಾಂತಯ್ಯ ಮಠ ಕನಸುಗಳು ಸಾಲು ಸಾಲು ಯಾವುದು ಆಯ್ಕೆ ಮಾಡಲಿ..!!?ನನಸಾಗದ ಅಸಂಖ್ಯೆ ಕನಸುಗಳು ಯಾವುದನ್ನ ಬಿಡಲಿ...!!?ಬರಿ ಕನಸುಗಳ ಜೀವನವಾದರೆ ಮತ್ತೊಂದನ್ನು ಹೇಗೆ ಸೇರಲು ಬಿಡಲಿ.!!.?ನನಸು ಬಲು ದುಬಾರಿಖರೀದಿಸಲು ಯಾವುದನ್ನ ಆಯ್ಕೆ ಮಾಡಲಿ..!!?ಇಲ್ಲಿ ಉಳಿದು ಬಾಳಬೇಕುಹೊಸತನಕ್ಕೆ ಕೈ ಹಾಕಬೇಕುಕನಸುಗಳ ಯುಗ…

Continue Readingಕನಸು ನನಸು ಮನಸು ಸಂಕಲ್ಪ

ಮನದಸೆಳೆತ…

ಲೇಖಕರು : ಸ್ವಾತಿಚೈತ್ರ(ಚೈತ್ರ ಆನಂದ) ಮೊದಲ ನೋಟದಲ್ಲೇಸೆಳೆದೆ ನಿನ್ನಡಿಗೆ ನನ್ನಸದಾ ನಿನ್ನ ಬಿಂಬವೇನಯನದಲ್ಲಿ ಇನ್ನ ಎದುರಾಗಿ ಕನಸಾಗಿಮನದಲ್ಲಿ ಕಾಡುವೆ ನನ್ನ ಹಚ್ಚಗಿದೆ ನಿನ್ನಗುರುತೆಹೃದಯದಲ್ಲಿ ಇನ್ನ ಒಲವಿನ ಮಮತೆಯಲ್ಲಿ  ಮಡಿಲಮಗುವಾಗಿಸಿದೆ ನನ್ನಉಸಿರಾಗಿದೆ ನನ್ನ ಉಸಿರಿಗೆಉಸಿರಲ್ಲಿ ಇನ್ನ ಅನುರಾಗದ ಮಳೆಯಲ್ಲಿಹೂವಾಗಿ ಅರಳಿಸಿದೆ ನನ್ನಮೋಹಕ ನಿನ್ನ ಗುಂಗೆನನಲ್ಲಿ ಇನ್ನ ... ಸ್ವಾತಿಚೈತ್ರ(ಚೈತ್ರ…

Continue Readingಮನದಸೆಳೆತ…

ನೀ ಎಲ್ಲಿರುವೆ ಸದಾ ಮಲ್ಲಿಗೆ

ಲೇಖಕರು : ಶ್ರೀಕಾಂತಯ್ಯ ಮಠ ಹೇಳುವ ಮಾತು ನೂರಿದೆಕೇಳುವ ಮನಸ್ಸು ದೂರಿದೆಹೃದಯದ ಬಡಿತ ಜೋರಿದೆಕನಸುಗಳ ಮಧ್ಯೆ ಹೌಹಾರಿದೆ.ಎಲ್ಲಿರುವೆ ಮನದ ಮಲ್ಲಿಗೆವಿಳಾಸ ಕೊಡು ನಾ ಬರುವೆ ಅಲ್ಲಿಗೆನೀ ಎಂದೆಂದೂ ನನಗೆ ಮುಗಿಲ ಮಲ್ಲಿಗೆಇಲ್ಲಿಗೆ ಮುಗಿಯಿತೆ ಈ ಪ್ರೀತಿ ಸಲುಗೆಹೇಳಲು ಬರುವೆ ನಿನ್ನಲ್ಲಿಗೆತಡೆಯದಿರು ಈ…

Continue Readingನೀ ಎಲ್ಲಿರುವೆ ಸದಾ ಮಲ್ಲಿಗೆ

ಉಣ್ಣೊ ತಾಟನ್ನು ಹರಾಜು ಹಾಕುವ ದಿನ

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ಈಗಾಗಲೇಒಳ-ಹೊರಗಿನಗಾಳಿಯನು ಗುತ್ತಿಗೆ ಪಡೆದಿದ್ದಾರೆ,ನಮ್ಮ ಗುಡಿಸಲಿನ-ಹಣತೆಯ ಬೆಳಕುಅವರು......ನುಂಗುವದೆಷ್ಟೊತ್ತು....? ಯಾರು...ಯಾರವರು..? ಚುಕ್ಕಿ ಚಂದ್ರಮರನೆರಳ ಕೊರಳಿಗೆ-ನೋಟಿಸ್ ಕೊಟ್ಟಿದ್ದಾರಂತೆಹೊಳೆ,ಹಳ್ಳ,ಕೊಳಗಳಹಕ್ಕಿಪಿಕ್ಕಿ ಜೀವ ಸಂಕುಲಗಳಝರಾಕ್ಷ್ ಪ್ರತಿ ತೆಗೆಸಿ,ಹುಟ್ಟು-ಸಾವಿನ ಬೆಳೆಗಾರರೇ ಅವರಾಗಿದ್ದಾರಂತೆ ಯಾರು...ಯಾರವರು..? ಗುಡುಗು,ಮಿಂಚಿಗೆಮುತ್ತಿಗೆ ಹಾಕಿ,ಸಂಚುಗಾರರಾಗಿದ್ದಾರಂತೆಭ್ರಮೆಗೊಳಗಾದ ಮೋಡವು,ಅರುಣನೆದೆಯ ಕದ ತಟ್ಟಿ-ತನ್ನಾತ್ಮವನು ತೆರೆದಿಟ್ಟು,ತನಗೆ ತಾನೆ ತಲೆ ಬೋಳಿಸಿಕೊಂಡಿದೆಯಂತೆನಿದ್ರೆಯಿರದ ಸೂರ್ಯ ನಿಸ್ತೇಜವಾಗಿದ್ದಾನಂತೆ ಯಾರು...ಯಾರವರು..? ಕಡಲ ಆಳ,ಅಗಲ,ವಿಸ್ತಾರವನು…

Continue Readingಉಣ್ಣೊ ತಾಟನ್ನು ಹರಾಜು ಹಾಕುವ ದಿನ

ಹೊಸ ಕವಿತೆ

ಲೇಖಕರು : ಡಾ.ವೈ.ಎಂ.ಯಾಕೊಳ್ಳಿ ಬುದ್ಧನೆಂದರೆ...ಬುದ್ಧನೆಂದರೆ  ನನಗೆಉತ್ತರ ಕಾಣಲಾರದಯಶೋಧೆಯ ತುಂಬಿದ ಕಣ್ಣುಕನಸುಗಳಿಲ್ಲದ ಬಾಲರಾಹುಲನ ಅನಾಥ ಪ್ರಜ್ಞೆಬುದ್ದನೆಂದರೆ ನನಗೆತಪದಿಂದೆದ್ದು ಬಂದುಜನರ ನಡುವೆನಿಂದು ಕಣ್ಣೊರೆಸಿದ ಕೈಬುದ್ದನೆಂದರೆ ನನಗೆಅಂಗುಲಿಮಾನ ನನ್ನೂಅಪ್ಪಿಕೊಂಡ ಅನೂಹ್ಯಸಾಗರದ ಪ್ರೀತಿಬುದ್ದನೆಂದರೆ ನನಗೆಶಿಷ್ಯರ ತತ್ವಗಳು ಕಟ್ಟಿಕೊಟ್ಟಬೋಧನೆಯಾಚೆಗೆಕಾಣುವ ತಾಯಿಯ ಮನಸುಅಂತೆಯೆ ಯಶೋಧೆಯತ್ಯಾಗಕ್ಕೂ.,ರಾಹುಲನಅನಾಥತೆಗೂ ಅರ್ಥದೊರಕಿತ್ತು!ಡಾ..ವೈ.ಎಂ.ಯಾಕೊಳ್ಳಿ Turning Points ಟರ್ನಿಂಗ್…

Continue Readingಹೊಸ ಕವಿತೆ

“ಕಣ್ಣ ಹಿಂದಿನ‌ ಕಡಲು”

ಲೇಖಕರು : ಮಾರುತಿ ದಾಸಣ್ಣವರ ಕವಿತೆ ಸದಾ ಕಾಡುವ "ಕಣ್ಣ ಹಿಂದಿನ ಕಡಲು" ಮಡಿಕೇರಿಯಲ್ಲಿ ಸದ್ಯಕ್ಕೆ ನವೋದಯ ವಿದ್ಯಾಲಯದಲ್ಲಿ ಅಧ್ಯಾಪಕರಾಗಿರುವ  ಮೂಲತಃ ಗೋಕಾಕ ತಾಲೂಕಿನವರಾದ ಶ್ರೀ ಮಾರುತಿ ದಾಸಣ್ಣವರ ತಮ್ಮ ಹೊಸ ಕವನ ಸಂಕಲನ "ಕಣ್ಣ ಹಿಂದಿನ ಕಡಲು" ತುಂಬ ಪ್ರೀತಿಯಿಂದ…

Continue Reading“ಕಣ್ಣ ಹಿಂದಿನ‌ ಕಡಲು”

ಖಾಲಿ ಮನಸ್ಸು

ಲೇಖಕರು : ಶ್ರೀಕಾಂತಯ್ಯ ಮಠ ತೇಲುತಾ ಹೋಯಿತು ಕಾಗದ ದೋಣಿ ನೀರಿನೊಳಗೆಅದರಲ್ಲಿ ಬರೆದ ಭಾವದ ಬರಹ ಯಾರಿಗೊಮುಟ್ಟುವಂತೆ ಭರವಸೆ ತಪ್ಪಿಸಿದ ಅದರ ಜಾಡುಸಿಗದೆ ಬೇಸತ್ತು ಮತ್ತೆ ಖಾಲಿ ಮನಸ್ಸು .                  ಹಾರಿ ಹೋಯಿತು ಕನಸಿನ ಗೋಪುರಮೇಲೆದ್ದು ಬರಬೇಕಾಗಿತ್ತುಬರೆದ ಭಾವ ಓದಬೇಕಾಗಿತ್ತುಉಸಿರಿನ ಬೇರು ಗಟ್ಟಿಗೊಳಿಸಲು…

Continue Readingಖಾಲಿ ಮನಸ್ಸು

ತೇವ ಕಾಯ್ವ ನೆನಪುಗಳು

ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ ತೇವ ಕಾಯ್ವ ನೆನಪುಗಳು ತುಂಬುಗಣ್ಣಲ್ಲಿ ತೂಗಿದೆ ಹಿಗ್ಗಿನಲಿ ಬೀಗಿದೆ ಗಾಳಿಯಲಿ ತೇಲಿ  ಹಗುರ ಕರಗಿದೆ ಪ್ರೀತಿ, ಪ್ರೇಮ ಎನ್ನುತ- ಬದುಕಿನುದ್ದಕ್ಕೂ.... ನನಗೆ ಅರಿವಿರದೆ...! ಅವಳು ಮಾತ್ರ...ಕವಿತೆಯಾಗಲಿಲ್ಲ ಕಾತರಿಸುವ ಕನಸುಗಳ ಬೀಜ ಊರಿದೆ ತೇವ ಕಾಯ್ವ…

Continue Readingತೇವ ಕಾಯ್ವ ನೆನಪುಗಳು