+918310000414
contact@kannadabookpalace.com
+918310000414
contact@kannadabookpalace.com
₹120.00
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
ಹಸನ್ಮುಖಿಯೂ, ಸ್ನೇಹಶೀಲೆಯೂ ಅಪ್ಪಟ ಗೃಹಿಣಿಯೂ ಆದ ಪೂರ್ಣಿಮಾ ರಾಜೇಶ್ ರವರದು ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವ, ಸಮಾಜ ಸೇವಾ ಕಾರ್ಯಕರ್ತೆ ಹಾಗೂ ಮುಖಪುಟದ ಹವ್ಯಾಸಿ ಬರಹಗಾರ್ತಿ.ಕಥೆ ಚುಟುಕು ಕವನ ನ್ಯಾನೋ ಕತೆ ಲೇಖನಗಳನ್ನು ಬರೆಯುವುದರಲ್ಲಿ ಪಳಗಿದ ಕೈ. ದೇಶಭಕ್ತಿ ಗೀತೆ, ಶಿಶುಗೀತೆ, ಪ್ರಕೃತಿಗೀತೆ ಹಾಗೂ ಜಾನಪದ ಗೀತೆಗಳನ್ನು ರಚಿಸಿರುವ ಪೂರ್ಣಿಮಾ ರವರು ತಮ್ಮ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಾವ್ಯ ಎನ್ನುವುದು ಕವಿಯ ಮನಸಿನ ಕನ್ನಡಿ ಇದ್ದಂತೆ.ಅದರಂತೆಯೇ ಪೂರ್ಣಕಾವ್ಯದಲ್ಲಿ ಬದುಕಿನ ವಿವಿಧ ಆಯಾಮಗಳನ್ನು ಭಾವನಾತ್ಮಕ ಅನುಭೂತಿಯ ನೆಲೆಯಲ್ಲಿ, ಸರಳ ಸುಂದರ ಹಾಗೂ ಸುಲಲಿತವಾದ ಭಾಷೆಯಲ್ಲಿ ತಮ್ಮ ಮನದ ಭಾವನೆಗಳನ್ನು ಕವಯಿತ್ರಿ ತೆರೆದಿಟ್ಟಿರುವ ರೀತಿ ಅನನ್ಯ ಮತ್ತು ಅಭಿನಂದನೀಯ. “ಪೂರ್ಣಕಾವ್ಯ”
ಭಕ್ತಿಗೀತೆಗಳನ್ನು ರಚಿಸಿ ಹಾಡುವುದೆಂದರೆ ಇನ್ನಿಲ್ಲದ ಪ್ರೀತಿಯನ್ನು ಹೊಂದಿರುವ ಇವರು ಅಡುಗೆ ಅರಮನೆ ಹಾಗೂ ಇನ್ನಿತರ ಅಡುಗೆ ಬಳಗಗಳಲ್ಲಿ ಹೊಸ ಪ್ರಯೋಗಗಳಿಗೆ ಆದ್ಯತೆ ಕೊಟ್ಟು ತಮ್ಮದೇ ಛಾಪನ್ನು ಉಳಿಸಿಕೊಂಡಿದ್ದಾರೆ.ಪೂರ್ಣಿಮಾ ರಾಜೇಶ್ ರವರ ‘ಪೂರ್ಣ ಕಾವ್ಯ’ ಸಂಪೂರ್ಣ ಯಶಸ್ಸು ಕಾಣಲಿ ಎಂದು ಹೃನ್ಮಃಪೂರ್ವಕವಾಗಿ ಹಾರೈಸುವೆ….
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.