+918310000414
contact@kannadabookpalace.com
+918310000414
contact@kannadabookpalace.com
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಸಮಾಜಕಾರ್ಯಕರ್ತರು ಉಪಯೋಗಿಸುವ ವಿಧಾನಗಳನ್ನು, ಅವರು ತಮ್ಮ ಕಾರ್ಯದಲ್ಲಿ ಪರಿಣಾಮಕರವಾಗಿ ದುಡಿಯಲು ಅಗತ್ಯವಾಗಿ ಗಳಿಸಿಕೊಳ್ಳಬೇಕಾಗಿರುವ ಜ್ಞಾನವನ್ನು, ಅವರು ಅಳವಡಿಸಿಕೊಂಡಿರುವ ತಾತ್ವಿಕ ತಾತ್ವಿಕ ಸಿದ್ಧಾಂತ ಮತ್ತು ತತ್ವಾ ದರ್ಶವನ್ನು, ಅವರು ಅನುಸರಿಸುತ್ತಿರುವ ಸೂತ್ರಗಳನ್ನು ಅವರು ಎತ್ತಿ ಹಿಡಿಯುವ ಮೌಲ್ಯಗಳನ್ನು ಅವರು ಕೆಲಸ ಮಾಡುತ್ತಿರುವ ಸಂಘಟನೆಗಳನ್ನು ಮತ್ತು ಅವರು ಪ್ರಶಿಕ್ಷಣ ಅಥವಾ ತರಬೇತಿಯನ್ನು ಪಡೆಯುವ ರೀತಿಗಳನ್ನು ಪರಿಚಯ ಮಾಡಿಕೊಳ್ಳಬೇಕಾಗುತ್ತದೆ. ವಿಧಾನಗಳನ್ನೂ, ಸೂಕ್ತ ಜ್ಞಾನವನ್ನೂ ಮೌಲ್ಯಗಳನ್ನೂ ಸೂತ್ರಗಳನ್ನೂ ಸಂಘಟನೆಗಳನ್ನೂ, ಪ್ರಶಿಕ್ಷಣ ಪ್ರಣಾಳಿಕೆಯನ್ನೂ ಪರಿಶೀಲಿಸಿದರೆ ಸಮಾಜಕಾರ್ಯವು, ಅದರಲ್ಲೂ ವೃತ್ಯಾತ್ಮಕ ಸಮಾಜಕಾರ್ಯವು, ಅತ್ಯಂತ ಆಧುನಿಕವಾದ ಮತ್ತು ಆಧುನಿಕ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆ ಮತ್ತು ಪರಿಹಾರದಲ್ಲಿ ತೊಡಗಿರುವ ಆಧುನಿಕ ಪರಿಶ್ರಮ.
ಇದೀಗ ಈ ಮಾಲೆಯಲ್ಲಿ ಡಾ. ಎಚ್. ಎಂ. ಮರುಳಸಿದ್ದಯ್ಯ ಅವರ ‘ಸಮಾಜಕಾರ್ಯ’ ಪರಿಷ್ಕೃತ ಕೃತಿಯು ಮರುಮುದ್ರಣ ವಾಗುತ್ತಿರುವುದು ಹರ್ಷದ ಸಂಗತಿ. ಶ್ರೀಯುತರು ಈ ಕೃತಿಯನ್ನು ಬಹುಪರಿಶ್ರಮದಿಂದ, ಶ್ರದ್ಧೆ, ಆಸಕ್ತಿಗಳಿಂದ ಸಿದ್ಧಪಡಿಸಿದ್ದಾರೆ.
ಈಗ ನಾ. ಚಂದ್ರಹಾಸ ಗುಪ್ತ ಭಾ.ಆ.ಸೇ., ಅಧ್ಯಕ್ಷರು
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.