+918310000414
contact@kannadabookpalace.com
+918310000414
contact@kannadabookpalace.com
₹800.00
| Book Details |
|---|
| Author : Sridharananda |
| Publisher : Srinidhi Prakashana |
| ISBN-13 : 5551234110773 |
| Language : Kannada |
| Binding : Hard Bound |
| Publishing Year : 2022 |
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
ಮಹಾ ಶಿವಭಕ್ತ ರಾವಣನು ಸತ್ಯಾಚಾರ, ಭಕ್ತಿ, ಧರ್ಮಾಚರಣೆಗಳಿಗೆ ಬದ್ಧನಾಗಿ ಸಕಲಕಲೆಗಳಲ್ಲಿಯೂ ವಲ್ಲಭನಾಗಿದ್ದನು. ಮಹರ್ಷಿ ಪುಲಸ್ಯರ ವಂಶಜನಾದ ದಶಗ್ರೀವ ಪರಮೇಶ್ವರನ ಪರಮ ಕೃಪೆಯಿಂದ ಪ್ರಚಂಡ ರಾವಣನಾದ.
ಮಹಾವೀರನೂ, ನೇಮಗಳನ್ನು ಚಾಚೂ ತಪ್ಪದೆ ಆಚರಿಸುವವನಾದ ರಾವಣನು ಸ್ವತಃ ಶಿವಶಕ್ತಿಯರಿಂದಲೇ ಜ್ಯೋತಿಷ್ಯ ಮೊದಲಾದ ಅನೇಕ ವಿದ್ಯೆಗಳನ್ನು ಕಲಿತು ಮಹಾಪಂಡಿತನಾಗಿದ್ದ. ಯಂತ್ರ-ಮಂತ್ರ ವಿದ್ಯೆಗಳನ್ನು ಕಲಿತು ಶ್ರೇಷ್ಠಮಟ್ಟದ ತಾಂತ್ರಿಕನಾಗಿಯೂ ಶೋಭಿಸಿದ.
ಜ್ಯೋತಿಷ್ಯದಲ್ಲಿ ಅಪರಿಮಿತ ಪಾಂಡಿತ್ಯ ಹೊಂದಿದ್ದ ರಾವಣನು ತನ್ನ “ರಾವಣ ಸಂಹಿತೆ”ಯಲ್ಲಿ ನಕ್ಷತ್ರ, ರಾಶಿ, ಗ್ರಹಗಳ ಸಂಯೋಗ ಫಲಗಳನ್ನು ಅತಿ ನಿರ್ಣಾಯಕವಾಗಿ ವಿವರಿಸಿದ್ದಾನೆ.
ಜ್ಯೋತಿಷ್ಯ ಶಾಸ್ತ್ರಾಭ್ಯಾಸಿಗಳಿಗೆ ಇದು ಕೈಗನ್ನಡಿಯಾಗಿದೆ.
-ಪ್ರಕಾಶಕ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
arjun –
ರಾವಣ ಸಂಹಿತ