SKU: 17704

ಭವಾನಿ ಭಾರತಿ

100.00

Book Details
Author : ಸುಭಾಶ್ಚಂದ್ರ ಸಕ್ರೋಜಿ.
Publisher : ಡಾ|| ಅಜಿತ್ ಸಬ್ನೀಸ್

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಇವಳೇ ಆದಿಶಕ್ತಿ ಜಗದ್ಧಾತ್ರಿ; ಜಗಜ್ಜನನೀ, ಅಂಬಾ, ಶಾಶ್ವತಿಯೂ ಆಗಿದ್ದಾಳೆ; ಇವಳೇ ಆದಿ, ಭವ್ಯಸ್ವರೂಪಳು, ಶಕ್ತಿಸಂಪನ್ನೆ, ಭಯಂಕರಳೂ, ಭಯವನ್ನು ಸೃಷ್ಟಿಸುವವಳೂ ಹೌದು; ಇವಳೇ ರಕ್ಷಕಳೂ ಹಾಗೂ ಸಂಹಾರಕಳೂ ಆಗಿ “ಭವಾನಿ ಭಾರತಿ”ಯಾಗಿದ್ದಾಳೆ. ಈ ವಿಷಯವನ್ನೇ ಪದ್ಯರೂಪದಲ್ಲಿ ಅಭಿವ್ಯಕ್ತಗೊಳಿಸಲ್ಪಟ್ಟಿದ್ದು, ತತ್ತ್ವಸಾರದಲ್ಲಿ, ನಿರಾಕಾರದ ಸಾಕಾರದಂತೆ ಕಾವ್ಯಮಯ ಅಭಿವ್ಯಕ್ತಿಯಲ್ಲಿ ಶ್ರೀ ಅರವಿಂದರು 1904-08 ರ ಅವಧಿಯಲ್ಲಿ ಇದನ್ನು ರಚಿಸಿದ್ದಾರೆ. ಶ್ರೀ ಅರವಿಂದರು ರಚಿಸಿರುವ ಏಕೈಕ ಸಂಸ್ಕೃತ ಕಾವ್ಯವು ಇದಾಗಿದೆ.

“ಭವಾನಿ ಭಾರತಿ” ಒಂದು ಪ್ರಾರ್ಥನೆಯಾಗಿದ್ದು, ಅದು ಈ ಮಾತೃಭೂಮಿಯ ಅಂತರಾಳದ ಗುಂಜನವನ್ನು ಪ್ರತಿಧ್ವನಿಸುತ್ತಿದೆ. ಅದರಲ್ಲೂ ಶಕ್ತಿಯನ್ನು ಶಾಶ್ವತವಾಗಿ ನೆಲೆಸುವಂತೆ ಆಹ್ವಾನಿಸುತ್ತಿದೆ.

ಈ ರಾಷ್ಟ್ರಮಾತೆಯನ್ನು – ಅವಳೇ ರಾಷ್ಟ್ರವೂ ಆಗಿರುವುದನ್ನು ಗೌರವಿಸುವ ಪ್ರಾರ್ಥನೆ ಇದು.

Rating This Book

Reviews

There are no reviews yet.

Be the first to review “ಭವಾನಿ ಭಾರತಿ”

Your email address will not be published. Required fields are marked *

Top Books