ಭವಾನಿ ಭಾರತಿ
₹100.00
| Book Details |
|---|
| Author : ಸುಭಾಶ್ಚಂದ್ರ ಸಕ್ರೋಜಿ. |
| Publisher : ಡಾ|| ಅಜಿತ್ ಸಬ್ನೀಸ್ |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಇವಳೇ ಆದಿಶಕ್ತಿ ಜಗದ್ಧಾತ್ರಿ; ಜಗಜ್ಜನನೀ, ಅಂಬಾ, ಶಾಶ್ವತಿಯೂ ಆಗಿದ್ದಾಳೆ; ಇವಳೇ ಆದಿ, ಭವ್ಯಸ್ವರೂಪಳು, ಶಕ್ತಿಸಂಪನ್ನೆ, ಭಯಂಕರಳೂ, ಭಯವನ್ನು ಸೃಷ್ಟಿಸುವವಳೂ ಹೌದು; ಇವಳೇ ರಕ್ಷಕಳೂ ಹಾಗೂ ಸಂಹಾರಕಳೂ ಆಗಿ “ಭವಾನಿ ಭಾರತಿ”ಯಾಗಿದ್ದಾಳೆ. ಈ ವಿಷಯವನ್ನೇ ಪದ್ಯರೂಪದಲ್ಲಿ ಅಭಿವ್ಯಕ್ತಗೊಳಿಸಲ್ಪಟ್ಟಿದ್ದು, ತತ್ತ್ವಸಾರದಲ್ಲಿ, ನಿರಾಕಾರದ ಸಾಕಾರದಂತೆ ಕಾವ್ಯಮಯ ಅಭಿವ್ಯಕ್ತಿಯಲ್ಲಿ ಶ್ರೀ ಅರವಿಂದರು 1904-08 ರ ಅವಧಿಯಲ್ಲಿ ಇದನ್ನು ರಚಿಸಿದ್ದಾರೆ. ಶ್ರೀ ಅರವಿಂದರು ರಚಿಸಿರುವ ಏಕೈಕ ಸಂಸ್ಕೃತ ಕಾವ್ಯವು ಇದಾಗಿದೆ.
“ಭವಾನಿ ಭಾರತಿ” ಒಂದು ಪ್ರಾರ್ಥನೆಯಾಗಿದ್ದು, ಅದು ಈ ಮಾತೃಭೂಮಿಯ ಅಂತರಾಳದ ಗುಂಜನವನ್ನು ಪ್ರತಿಧ್ವನಿಸುತ್ತಿದೆ. ಅದರಲ್ಲೂ ಶಕ್ತಿಯನ್ನು ಶಾಶ್ವತವಾಗಿ ನೆಲೆಸುವಂತೆ ಆಹ್ವಾನಿಸುತ್ತಿದೆ.
ಈ ರಾಷ್ಟ್ರಮಾತೆಯನ್ನು – ಅವಳೇ ರಾಷ್ಟ್ರವೂ ಆಗಿರುವುದನ್ನು ಗೌರವಿಸುವ ಪ್ರಾರ್ಥನೆ ಇದು.




Reviews
There are no reviews yet.