SKU: 17380

ನೀರ ಮೇಲಣ ನೆರಳು

160.00

Author : ಮಧುರಾ ಮೂರ್ತಿ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

“ಅಂಗಳದ ತುಂಬೆಲ್ಲ ನೀನೆಟ್ಟ ಗಿಡಗಳಲಿ

ಮಲ್ಲಿಗೆಯು ಅರಳುತಿದೆ ಕಂಪ ಸೂಸಿ”

ಈ ಸಾಲುಗಳನ್ನು ಓದಿದ ಯಾರಾದರೂ ಇದು

ಕೆ.ಎಸ್.ನರಸಿಂಹಸ್ವಾಮಿ ಅಥವಾ ಕೆ.ಸಿ.ಶಿವಪ್ಪ ಅವರ ಪದ್ಯ ಎಂದು

ಹೇಳದಿರಲಾರರು, ಕವಿತೆಗಳಲ್ಲಿ ಅಂಥ ಲಾಲಿತ್ಯವನ್ನು ಸುಲಲಿತವಾಗಿ

ಮೈಗೂಡಿಸಿಕೊಂಡಿರುವ ಮಧುರಾ ಮೂರ್ತಿ ಉತ್ತರ ಕನ್ನಡ

ಜಿಲ್ಲೆಯಿಂದ ಹೊರಹೊಮ್ಮುತ್ತಿರುವ ಅತ್ಯಂತ ಭರವಸೆಯ ಕವಯಿತ್ರಿ,

`ಅರಿತು ಬಾಳು’, ಬುದ್ಧನಂತಾಗಲಿಲ್ಲ’, ನೀನಿರದ ಮೇಲೆ’, ‘ಸಾಕ್ಷಾತ್ಕಾರ’,

‘ಆತ್ಮದ ಗೋಳು’ ಮುಂತಾದ ಕವಿತೆಗಳು ಮತ್ತೆ ಮತ್ತೆ ಓದುವಂತಿವೆ.

ಜೀವನಾದರ್ಶದ ದರ್ಶನವು ಎಲ್ಲಿಯೂ ಸಹ ಸುಸಂಸ್ಕೃತಿಯ

ಚೌಕಟ್ಟನ್ನು ದಾಟಿಲ್ಲ. ಮೂರು ಅಥವಾ ನಾಲ್ಕು ಸಾಲಿನೊಳಗೇ

ಪ್ರಮಾಣಬದ್ಧವಾಗಿ, ಛಂದೋಬದ್ಧವಾಗಿರುವ ಆನೇಕ ಕವಿತೆಗಳು

ಲೇಖಕಿಯ ಆಸಕ್ತಿಯ ಗಜಲ್, ಹಾಯ್ದು, ರುಬಾಯಿ, ಚೋಕಾ,

ಆಬಾಬಿಗಳೆಂಬ ಪ್ರಕಾರಗಳೆಲ್ಲದರ ಮೂಸೆಯೊಳಗೂ ಅನುಭವದ

ಸಾರವನ್ನು ಅದ್ದಿ, ಎರಕ ಹೊಯ್ದು ತೆಗೆದಂತೆ ಭಾಸವಾಗುತ್ತವೆ. ಒಟ್ಟಾರೆ

ಅವರ ಹೆಸರಿನಂತೆಯೇ ಮಧುರವಾಗಿರುವ ಈ ಕವಿತೆಗಳನ್ನು

ಓದುವುದೇ ಒಂದು ಚೆಂದ.

ಕಂನಾಡಿಗಾ ನಾರಾಯಣ

Rating This Book

Reviews

There are no reviews yet.

Be the first to review “ನೀರ ಮೇಲಣ ನೆರಳು”

Your email address will not be published. Required fields are marked *

Top Books