+918310000414
contact@kannadabookpalace.com
+918310000414
contact@kannadabookpalace.com
₹175.00 Original price was: ₹175.00.₹149.00Current price is: ₹149.00.
Book Details |
---|
Language: Kannada |
Binding: Paperback |
Author : Parashar Ashwini |
Publisher : Diamond Books |
Genre: Self-Help |
ISBN: 9788194633792 |
Edition: 1st, 2021 |
Pages: 194 |
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಚಾಣಕ್ಯ ನೀತಿ
• ಲಕ್ಷ್ಮೀ, ಪ್ರಾಣ, ಜೀವನ, ಶರೀರ ಎಲ್ಲವೂ ನಶ್ವರ; ಧರ್ಮ ಮಾತ್ರ ಸ್ಥಿರ.
• ಒಬ್ಬ ಗುಣವಂತ ಪುತ್ರ ನೂರಾರು ಮೂರ್ಖ ಪುತ್ರರಿಗಿಂತ ಉತ್ತಮ. ಒಬ್ಬ ಚಂದಿರ ಮಾತ್ರ ಅಂಧಕಾರವನ್ನು
• ನಾಶ ಮಾಡುತ್ತಾನೆ. ಆದರೆ ಸಾವಿರಾರು ನಕ್ಷತ್ರಗಳು ಇದನ್ನು ಮಾಡಲು ಸಾಧ್ಯವಿಲ್ಲ.
• ತಾಯಿಗಿಂತ ಮಿಗಿಲಾದ ದೇವರಿಲ್ಲ.
• ಪುತ್ರನಿಗೆ ಅತ್ಯಂತ ಉತ್ತಮ ಶಿಕ್ಷಣವನ್ನು ಕೊಡುವುದು ತಂದೆಯ ಅತಿ ಮುಖ್ಯ ಕರ್ತವ್ಯ
• ದುಷ್ಟರ ಇಡೀ ಶರೀರದಲ್ಲಿ ವಿಷವಿರುತ್ತದೆ.
• ದುಷ್ಟರು ಮತ್ತು ಮುಳ್ಳುಗಳನ್ನು ಚಪ್ಪಲಿಗಳಿಂದ ತುಳಿಯಬೇಕು ಅಥವಾ ಅವುಗಳ ಮಾರ್ಗದಿಂದ ದೂರವಿರಬೇಕು.
• ಹಣವಿದ್ದವರ ಬಳಿ, ಅನೇಕ ಮಿತ್ರರು, ಸಹೋದರರು, ಬಂಧುಗಳು ಮತ್ತು ಸಂಬಂಧಿಕರು ಇರುತ್ತಾರೆ.
• ಅನ್ನ, ನೀರು ಮತ್ತು ಸುಭಾಷಿತಗಳೇ ಪೃಥ್ವಿಯ ಮೂರು ರತ್ನಗಳು. ಮೂರ್ಖರು ವ್ಯರ್ಥವಾಗಿಯೇ ಕಲ್ಲಿನ ತುಂಡಿಗೆ ರತ್ನದ ಹೆಸರನ್ನು ಕೊಟ್ಟಿದ್ದಾರೆ.
• ಸುವರ್ಣದಲ್ಲಿ ಸುಗಂಧ, ಕಬ್ಬಿನಲ್ಲಿ ಫಲ, ಗಂಧದಲ್ಲಿ ಹೂವು ಹುಟ್ಟುವುದಿಲ್ಲ.ವಿದ್ವಾಂಸರು ಶ್ರೀಮಂತರಾಗಿರುವುದಿಲ್ಲ. ರಾಜ ಧೀರ್ಘಜೀವಿಯಾಗಿರುವುದಿಲ್ಲ.
• ಸಮಾನರೊಂದಿಗಿನ ಗೆಳೆತನಕ್ಕೇ ಶೋಭೆ ಬರುತ್ತದೆ.
• ಕೋಗಿಲೆಯ ರೂಪ ಅದರ ಸ್ವರವಾಗಿದೆ. ಪಾತಿವ್ರತ್ಯವನ್ನು ಪಾಲಿಸುವುದೇ ಸ್ತ್ರೀಯರ ಸೌಂದರ್ಯ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.