+918310000414
contact@kannadabookpalace.com
+918310000414
contact@kannadabookpalace.com
₹125.00 Original price was: ₹125.00.₹105.00Current price is: ₹105.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 499
ಮೈನುದ್ದೀನ ಕನ್ನಡ ಭಾಷೆಯ ಆರಾಧಕರೆಂದು ಹೇಳಬೇಕಾಗುತ್ತದೆ. ಕಮನಗಳನ್ನು ಅಚ್ಚುಕಟ್ಟಾಗಿ, ಅರ್ಥವಾಗುವಂತೆ, ಭಾವನೆ ತಟ್ಟುಂತೆ ಬರೆಯಬಲ್ಲರು. ಇವರ ಕಾವ್ಯಭಾಷೆ, ಅಭಿವ್ಯಕ್ತಿ ಸರಳವಾಗಿದ್ದು, ಕೃತಕತೆಯಿಂದ ದೂರ ಸರಿದು ಬದುಕಿನ ವಾಸ್ತವವನ್ನು ಇದ್ದಂತೆ ತೆರೆದಿಡುತ್ತದೆ. ಇವರ ಕಾವ್ಯವನ್ನು ನೋಡಿದಾಗ ನನ್ನ ಆತ್ಮೀಯ ಸ್ನೇಹಿತರೂ, ಪ್ರಸಿದ್ದ ಕವಿಗಳೂ ಆಗಿರುವ ಪ್ರೊ. ಕೆ. ಎಸ್. ನಿಸಾರ್ ಅಹಮದ್, ಅಬ್ದುಲ್ ಮಜೀದಖಾನ್, ಬಿ. ಎ. ಸನದಿ, ಎಂ. ಅಕಬರಅಲಿ ನೆನಪಾಗುತ್ತಾರೆ. ಇವರೂ ಅವರಂತೆ ಬರೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಡಾ. ಬುದ್ದಣ್ಣ ಹಿಂಗಮಿರೆ
ಇವರ ಅಂತರಂಗದಲ್ಲಿ ಕಾವ್ಯಸ್ಪಂದನ ಹಲವು ಕಾಲದಿಂದ ನಡೆದಿರುವುದರಿಂದಲೇ ಇಂತಹ ಕೆನೆಗಟ್ಟಿದ ಕಾವ್ಯಪ್ರತಿಮೆಗಳು ಪ್ರತಿಭೆಯ ಅಂಕುರಗಳಾಗಿ ಎದ್ದು ಕಾಣುತ್ತವೆ. ‘ಬಂದೂಕಿನ ನೆರಳಿನಲ್ಲಿ’ ಎಂಬ ಕವನದಲ್ಲಿ ಅಭಿವ್ಯಕ್ತವಾದ ಸಮಕಾಲೀನ ಸಾಮಾಜಿಕ ಪ್ರಜ್ಞೆ, ಹಬ್ಬ-ಹುಣ್ಣಿಮೆಗಳ ಆಚರಣೆಯ ಇಂದಿನ ಸ್ಥಿತಿ-ಗತಿಗಳ ವಿಡಂಬನೆಯ ತೀವ್ರತೆಯನ್ನು ಅನುಭವಿಸಿ ಕ್ಷಣಹೊತ್ತು ದಿಗ್ಧಾಂತನಾದೆ.
ಎನ್ನೆ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2024 Kannada Book Palace All Rights Reserved
Reviews
There are no reviews yet.