SKU: 13583

ಆಯ್ದ ಕವನಗಳು

Original price was: ₹125.00.Current price is: ₹100.00.

Author : ಡಾ. ಮೈನುದ್ದೀನ ರೇವಡಿಗರ

Publishers Name : ಹಂಬಲ ಪ್ರಕಾಶನ

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಮೈನುದ್ದೀನ ಕನ್ನಡ ಭಾಷೆಯ ಆರಾಧಕರೆಂದು ಹೇಳಬೇಕಾಗುತ್ತದೆ. ಕಮನಗಳನ್ನು ಅಚ್ಚುಕಟ್ಟಾಗಿ, ಅರ್ಥವಾಗುವಂತೆ, ಭಾವನೆ ತಟ್ಟುಂತೆ ಬರೆಯಬಲ್ಲರು. ಇವರ ಕಾವ್ಯಭಾಷೆ, ಅಭಿವ್ಯಕ್ತಿ ಸರಳವಾಗಿದ್ದು, ಕೃತಕತೆಯಿಂದ ದೂರ ಸರಿದು ಬದುಕಿನ ವಾಸ್ತವವನ್ನು ಇದ್ದಂತೆ ತೆರೆದಿಡುತ್ತದೆ. ಇವರ ಕಾವ್ಯವನ್ನು ನೋಡಿದಾಗ ನನ್ನ ಆತ್ಮೀಯ ಸ್ನೇಹಿತರೂ, ಪ್ರಸಿದ್ದ ಕವಿಗಳೂ ಆಗಿರುವ ಪ್ರೊ. ಕೆ. ಎಸ್. ನಿಸಾರ್ ಅಹಮದ್, ಅಬ್ದುಲ್ ಮಜೀದಖಾನ್, ಬಿ. ಎ. ಸನದಿ, ಎಂ. ಅಕಬರಅಲಿ ನೆನಪಾಗುತ್ತಾರೆ. ಇವರೂ ಅವರಂತೆ ಬರೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಡಾ. ಬುದ್ದಣ್ಣ ಹಿಂಗಮಿರೆ

ಇವರ ಅಂತರಂಗದಲ್ಲಿ ಕಾವ್ಯಸ್ಪಂದನ ಹಲವು ಕಾಲದಿಂದ ನಡೆದಿರುವುದರಿಂದಲೇ ಇಂತಹ ಕೆನೆಗಟ್ಟಿದ ಕಾವ್ಯಪ್ರತಿಮೆಗಳು ಪ್ರತಿಭೆಯ ಅಂಕುರಗಳಾಗಿ ಎದ್ದು ಕಾಣುತ್ತವೆ. ‘ಬಂದೂಕಿನ ನೆರಳಿನಲ್ಲಿ’ ಎಂಬ ಕವನದಲ್ಲಿ ಅಭಿವ್ಯಕ್ತವಾದ ಸಮಕಾಲೀನ ಸಾಮಾಜಿಕ ಪ್ರಜ್ಞೆ, ಹಬ್ಬ-ಹುಣ್ಣಿಮೆಗಳ ಆಚರಣೆಯ ಇಂದಿನ ಸ್ಥಿತಿ-ಗತಿಗಳ ವಿಡಂಬನೆಯ ತೀವ್ರತೆಯನ್ನು ಅನುಭವಿಸಿ ಕ್ಷಣಹೊತ್ತು ದಿಗ್ಧಾಂತನಾದೆ.

ಎನ್ನೆ

 

Rating This Book

Reviews

There are no reviews yet.

Be the first to review “ಆಯ್ದ ಕವನಗಳು”

Your email address will not be published. Required fields are marked *

Top Books