ಆಯ್ದ ಕವನಗಳು
₹125.00 Original price was: ₹125.00.₹100.00Current price is: ₹100.00.
Author : ಡಾ. ಮೈನುದ್ದೀನ ರೇವಡಿಗರ
Publishers Name : ಹಂಬಲ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಮೈನುದ್ದೀನ ಕನ್ನಡ ಭಾಷೆಯ ಆರಾಧಕರೆಂದು ಹೇಳಬೇಕಾಗುತ್ತದೆ. ಕಮನಗಳನ್ನು ಅಚ್ಚುಕಟ್ಟಾಗಿ, ಅರ್ಥವಾಗುವಂತೆ, ಭಾವನೆ ತಟ್ಟುಂತೆ ಬರೆಯಬಲ್ಲರು. ಇವರ ಕಾವ್ಯಭಾಷೆ, ಅಭಿವ್ಯಕ್ತಿ ಸರಳವಾಗಿದ್ದು, ಕೃತಕತೆಯಿಂದ ದೂರ ಸರಿದು ಬದುಕಿನ ವಾಸ್ತವವನ್ನು ಇದ್ದಂತೆ ತೆರೆದಿಡುತ್ತದೆ. ಇವರ ಕಾವ್ಯವನ್ನು ನೋಡಿದಾಗ ನನ್ನ ಆತ್ಮೀಯ ಸ್ನೇಹಿತರೂ, ಪ್ರಸಿದ್ದ ಕವಿಗಳೂ ಆಗಿರುವ ಪ್ರೊ. ಕೆ. ಎಸ್. ನಿಸಾರ್ ಅಹಮದ್, ಅಬ್ದುಲ್ ಮಜೀದಖಾನ್, ಬಿ. ಎ. ಸನದಿ, ಎಂ. ಅಕಬರಅಲಿ ನೆನಪಾಗುತ್ತಾರೆ. ಇವರೂ ಅವರಂತೆ ಬರೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಡಾ. ಬುದ್ದಣ್ಣ ಹಿಂಗಮಿರೆ
ಇವರ ಅಂತರಂಗದಲ್ಲಿ ಕಾವ್ಯಸ್ಪಂದನ ಹಲವು ಕಾಲದಿಂದ ನಡೆದಿರುವುದರಿಂದಲೇ ಇಂತಹ ಕೆನೆಗಟ್ಟಿದ ಕಾವ್ಯಪ್ರತಿಮೆಗಳು ಪ್ರತಿಭೆಯ ಅಂಕುರಗಳಾಗಿ ಎದ್ದು ಕಾಣುತ್ತವೆ. ‘ಬಂದೂಕಿನ ನೆರಳಿನಲ್ಲಿ’ ಎಂಬ ಕವನದಲ್ಲಿ ಅಭಿವ್ಯಕ್ತವಾದ ಸಮಕಾಲೀನ ಸಾಮಾಜಿಕ ಪ್ರಜ್ಞೆ, ಹಬ್ಬ-ಹುಣ್ಣಿಮೆಗಳ ಆಚರಣೆಯ ಇಂದಿನ ಸ್ಥಿತಿ-ಗತಿಗಳ ವಿಡಂಬನೆಯ ತೀವ್ರತೆಯನ್ನು ಅನುಭವಿಸಿ ಕ್ಷಣಹೊತ್ತು ದಿಗ್ಧಾಂತನಾದೆ.
ಎನ್ನೆ




Reviews
There are no reviews yet.